Ram Mandir: ಅಯೋಧ್ಯೆ ರಾಮ ಮಂದಿರದ ಕಾಣಿಕೆ ಕಳವು ಪ್ರಕರಣ: ಚಂಪತ್ ರಾಯ್ ಚಾಲಕನೇ ಹಗರಣದ ಕಿಂಗ್ಪಿನ್
ಅಯೋಧ್ಯೆ: ವಿಶ್ವಪ್ರಸಿದ್ಧ ಅಯೋಧ್ಯೆಯ ರಾಮ ಮಂದಿರದ (Ram Mandir) ಕಾಣಿಕೆ ಹಣದ ಕಳವು ಹಗರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಪ್ರತಿದಿನವೂ ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವ ಚಂಪತ್ ರಾಯ್, ಈ ಇಡೀ ದೋಚುವಿಕೆ ಹಗರಣದ ಮುಖ್ಯ ಸೂತ್ರಧಾರ ತನ್ನ ಆಪ್ತ ಚಾಲಕ ಟಿನ್ನು ಯಾದವ್ ಎಂದು ತಮ್ಮ ಆಪ್ತರ ಬಳಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್, ಚಂಪತ್ ರಾಯ್…
