TOP NEWS
Daily Numerology prediction December 9

Daily Numerology: ಸಂಖ್ಯೆ 1ರ ವಿದ್ಯಾರ್ಥಿಗಳಿಗೆ ಯಶಸ್ಸು, ಇಲ್ಲಿದೆ ಭವಿಷ್ಯ

ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬಯಸಿದ ಯಶಸ್ಸನ್ನು ಪಡೆಯಬಹುದು ಅಥವಾ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ದಿನದ ಮಧ್ಯ ಭಾಗವು…

Read More
cyber crime bagalkot government employ gave 83 lakhs by scared of digital arrest

Cyber Crime: ಡಿಜಿಟಲ್ ಅರೆಸ್ಟ್ ನೆಪದಲ್ಲಿ ಲಕ್ಷ ಲಕ್ಷ ದೋಚಿದ ವಂಚಕರು

ಬಾಗಲಕೋಟೆ: ಅಮಾಯಕರನ್ನು ಹೆದರಿಸಿ ಆನ್‌ಲೈನ್ ಮೂಲಕವೇ ಕೋಟ್ಯಾಂತರ ರೂಪಾಯಿ ಲೂಟಿ ಮಾಡುವ ಅಂತರರಾಜ್ಯ ಸೈಬರ್ ವಂಚಕರ (Cyber Crime) ಜಾಲಕ್ಕೆ ಬಾಗಲಕೋಟೆಯ ಹಿರಿಯ ಸರ್ಕಾರಿ ನೌಕರರೊಬ್ಬರು ಬಲಿಯಾಗಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ದಿನಗಟ್ಟಲೆ ‘ಡಿಜಿಟಲ್ ಅರೆಸ್ಟ್‌’ ಭೀತಿಯಲ್ಲಿಟ್ಟು, ಅವರ ಜೀವಮಾನದ ದುಡಿಮೆಯಾದ ಬರೋಬ್ಬರಿ 83.82 ಲಕ್ಷ ರೂಪಾಯಿಯನ್ನು ದೋಚಲಾಗಿದೆ. ಇಲ್ಲಿನ ಯುಕೆಪಿ (UKP) ಪುನರ್ವಸತಿ ವಿಭಾಗದ ಕಚೇರಿಯಲ್ಲಿ ಹಿರಿಯ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ 59 ವರ್ಷದ ಎಚ್.ವಿ. ಸುರೇಶ್ ರಾವ್ ಎಂಬುವವರೇ ಈ ಭೀಕರ ವಂಚನೆಗೆ…

Read More
Actor Yash went to america for toxic film business

Yash: ಹಾಲಿವುಡ್ ಅಂಗಣದಲ್ಲಿ ರಾಕಿ ಭಾಯ್ ಮಾಸ್ಟರ್ ಪ್ಲಾನ್: ‘ಟಾಕ್ಸಿಕ್’ ವರ್ಲ್ಡ್‌ವೈಡ್ ಬಿಸಿನೆಸ್‌ಗಾಗಿ ಯುಎಸ್‌ಗೆ ಹಾರಿದ ಯಶ್!

ಬೆಂಗಳೂರು: ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಇಡೀ ಜಾಗತಿಕ ಸಿನಿಮಾ ರಂಗವೇ ಕುತೂಹಲದಿಂದ ಎದುರುನೋಡುತ್ತಿರುವ ನಟ ಯಶ್, (Yash) ಸದ್ಯ ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರಗಳ ತಯಾರಿಯಲ್ಲಿ ಮುಳುಗಿದ್ದಾರೆ. ಮೂಲ ಯೋಜನೆಗಳ ಪ್ರಕಾರ, ರಾಕಿಂಗ್ ಸ್ಟಾರ್ ನಟನೆಯ ನೂತನ ಚಿತ್ರ ‘ಟಾಕ್ಸಿಕ್’ ಈಗಾಗಲೇ ಬೆಳ್ಳಿಪರದೆಯ ಮೇಲೆ ಅಬ್ಬರಿಸಬೇಕಿತ್ತು. ಆದರೆ, ಉನ್ನತ ಮಟ್ಟದ ಮೇಕಿಂಗ್ ಹಾಗೂ ತಾಂತ್ರಿಕ ಸೂಕ್ಷ್ಮತೆಗಳ ಕಾರಣದಿಂದಾಗಿ ಚಿತ್ರದ ಬಿಡುಗಡೆ ತಡವಾಗುತ್ತಾ ಬಂದಿದೆ. ಸದ್ಯ ಹರಿದಾಡುತ್ತಿರುವ ಗಾಸಿಪ್‌ಗಳ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್…

Read More
Bitcoin scam Mohammed Nalapad name in SIT chargesheet

Bitcoin Scam: ಬಾಲ್ಯದ ಸ್ನೇಹ ತಂದಿಟ್ಟ ಬಿಟ್‌ಕಾಯಿನ್ ಗಂಡಾಂತರ: ನಲಪಾಡ್ ವಿರುದ್ಧ ಎಸ್‌ಐಟಿ ದೋಷಾರೋಪ ಪಟ್ಟಿ

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಹುಕೋಟಿ ಬಿಟ್‌ಕಾಯಿನ್ (Bitcoin Scam) ಹಗರಣದಲ್ಲಿ ಕಾಂಗ್ರೆಸ್‌ನ ಪ್ರಮುಖ ಯುವ ನಾಯಕ ಮೊಹಮ್ಮದ್ ನಲಪಾಡ್ ಅವರ ಸುತ್ತ ಕಾನೂನಿನ ಬೇಲಿ ಮತ್ತಷ್ಟು ಬಿಗಿಗೊಂಡಿದೆ. ತುಮಕೂರಿನ ಖಾಸಗಿ ಟ್ರೇಡಿಂಗ್ ಕಂಪನಿಯಿಂದ ಡಿಜಿಟಲ್ ಕರೆನ್ಸಿ ಕಳವು ಮಾಡಿದ ಪ್ರಕರಣದ ತನಿಖೆ ಮುಗಿಸಿರುವ ವಿಶೇಷ ತನಿಖಾ ದಳ (SIT), ನ್ಯಾಯಾಲಯಕ್ಕೆ ಅಧಿಕೃತ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ದೋಷಾರೋಪ ಪಟ್ಟಿಯಲ್ಲಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಆತನ ಆಪ್ತ ರಾಬಿನ್…

Read More
raichur woman hit man who tried to assault her public

Raichur: ರಾಯಚೂರು ಬಸ್ ನಿಲ್ದಾಣದಲ್ಲಿ ಚುಡಾಯಿಸಿದವನಿಗೆ ಸಾರ್ವಜನಿಕರ ಮುಂದೆಯೇ ಚಳಿ ಬಿಡಿಸಿದ ವೀರನಾರಿ!

ರಾಯಚೂರು: ಒಂಟಿ ಮಹಿಳೆಯರನ್ನು ಕಂಡು ವಿಕೃತ ಆನಂದ ಪಡುವ ರೋಮಿಯೋಗಳಿಗೆ ರಾಯಚೂರು (Raichur) ನಗರದ ನಡುಬೀದಿಯಲ್ಲೇ ಮಹಿಳೆಯೊಬ್ಬರು ಚಾಮುಂಡೇಶ್ವರಿಯಂತೆ ಧಾವಿಸಿ ತಕ್ಕ ಪಾಠ ಕಲಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ತನ್ನ ಮುಜುಗರಕ್ಕೆ ಕಾರಣವಾದ ಪೋಕರಿಯ ಕಣ್ಣುಗಳಿಗೆ ಕ್ಷಣಮಾತ್ರದಲ್ಲಿ ಮೆಣಸಿನಕಾಯಿ ಪುಡಿ ಚೆಲ್ಲಿ, ಆತ ಚೀರಾಡುವಾಗಲೇ ಮರದ ದಂಡೆಯಿಂದ ಮನಬಂದಂತೆ ಥಳಿಸಿ ಇಡೀ ಸಾರ್ವಜನಿಕ ವಲಯವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಖಾರದ ಪುಡಿ ಎರಚಿದ ಮಹಿಳೆ ನಗರದ ಪ್ರಮುಖ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ರಾಜು ಬೊಮ್ಮನಾಳ ಎಂಬ ವ್ಯಕ್ತಿ ಅಲ್ಲಿ ನಿಂತಿದ್ದ…

Read More
indian railway to use induction for Cooking

Indian Railway: ರೈಲಿನಲ್ಲಿ ಪ್ರಯಾಣಿಕರಿಗೆ ಇನ್ಮುಂದೆ ಬಿಸಿ ಬಿಸಿ ಊಟ, ಇಂಡಕ್ಷನ್ ಸ್ಟೌವ್ ಮೂಲಕ ಅಡುಗೆ

ನವದೆಹಲಿ: ದೇಶಾದ್ಯಂತ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವವು ಭಾರತೀಯ ರೈಲ್ವೆ (Indian Railway) ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮ ನಿಗಮವನ್ನು (IRCTC) ದಶಕದ ಹಳೆಯ ಪದ್ಧತಿಯತ್ತ ಮುಖ ಮಾಡುವಂತೆ ಮಾಡಿದೆ. ಹೌದು, ಸಿಲಿಂಡರ್ ಕೊರತೆಯಿಂದಾಗಿ ಕ್ಯಾಟರಿಂಗ್ ಸೇವೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಚಲಿಸುವ ರೈಲುಗಳಲ್ಲೇ ಮತ್ತೆ ಅಡುಗೆ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ. ಆದರೆ, ಈ ಹಿಂದಿನಂತೆ ಗ್ಯಾಸ್ ಸಿಲಿಂಡರ್ ಬಳಸಿ ಅಪಾಯಕಾರಿ ರೀತಿಯಲ್ಲಿ ಅಡುಗೆ ಮಾಡುವ ಬದಲು, ಈ ಬಾರಿ…

Read More
lokayukta raid on 24 gram panchayat offices in dharwad

Lokayukta: ಧಾರವಾಡ ಜಿಲ್ಲೆಯ 24 ಗ್ರಾಮ ಪಂಚಾಯಿತಿಗಳ ಮೇಲೆ ಲೋಕಾಯುಕ್ತ ಹಠಾತ್ ದಾಳಿ

ಧಾರವಾಡ: ಗ್ರಾಮೀಣ ಭಾಗದ ಪಂಚಾಯಿತಿ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸಾಲು ಸಾಲು ಹಗರಣಗಳು ಹಾಗೂ ಸಾರ್ವಜನಿಕರ ಹಣ ಲೂಟಿ ಮಾಡುತ್ತಿದ್ದ ಅಧಿಕಾರಿಗಳ ಕಳ್ಳಾಟಕ್ಕೆ ಲೋಕಾಯುಕ್ತ (Lokayukta) ಪೊಲೀಸರು ಬ್ರೇಕ್ ಹಾಕಿದ್ದಾರೆ. ಜಿಲ್ಲೆಯ ಒಟ್ಟು 24 ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ಮೇಲೆ ಲೋಕಾಯುಕ್ತದ ಪ್ರತ್ಯೇಕ ತಂಡಗಳು ಏಕಕಾಲದಲ್ಲಿ ಸುಂಟರಗಾಳಿಯಂತೆ ಮುಗಿಬಿದ್ದಿದ್ದು, ನಕಲಿ ದಾಖಲೆ ಸೃಷ್ಟಿಸಿ ಹಣ ಎಗರಿಸುತ್ತಿದ್ದ ಸಿಬ್ಬಂದಿ ವರ್ಗ ದಿಕ್ಕೆಟ್ಟು ಕೂರುವಂತೆ ಮಾಡಿದೆ. ಹಠಾತ್ತಾಗಿ ನಡೆದ ಈ ಆಪರೇಷನ್‌ನಿಂದಾಗಿ ಇಡೀ ಧಾರವಾಡ ಜಿಲ್ಲೆಯ ಭ್ರಷ್ಟ ಆಡಳಿತ ಯಂತ್ರ ನಡುಗಿಹೋಗಿದೆ….

Read More
assault on foreign tourists is serious issue says karnataka high court in Kodagu home stay case

High Court: ಕೊಡಗು ಹೋಂಸ್ಟೇ ಅತ್ಯಾಚಾರ ಪ್ರಕರಣಕ್ಕೆ ಹೈಕೋರ್ಟ್ ಗರಂ, ಗಂಭೀರ ಅಪರಾಧ ಎಂದ ನ್ಯಾಯಾಮೂರ್ತಿಗಳು

ಬೆಂಗಳೂರು: ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅತ್ಯಂತ ಗಂಭೀರ ಅಪರಾಧ ಎಂದು ಕರ್ನಾಟಕ ಹೈಕೋರ್ಟ್ (High Court) ಅಭಿಪ್ರಾಯಪಟ್ಟಿದೆ. ಕೊಡಗು ಜಿಲ್ಲೆಯ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಮೆರಿಕ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾಡಳಿತ ಹಾಗೂ ನ್ಯಾಯಾಲಯ ಎರಡೂ ಕಡೆಯಿಂದಲೂ ಈಗ ಕಠಿಣ ಕಾನೂನು ಕ್ರಮಗಳು ಜರುಗುತ್ತಿವೆ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಕೇಸ್ ಬೆನ್ನಲ್ಲೇ ಕೊಡಗು ಜಿಲ್ಲಾಧಿಕಾರಿಗಳು ಆರೋಪಿತ ಹೋಂಸ್ಟೇಯ ಪರವಾನಗಿಯನ್ನು (License) ತಕ್ಷಣದಿಂದ…

Read More