TOP NEWS
Daily Numerology prediction December 9

Daily Numerology: ಸಂಖ್ಯೆ 1ರ ವಿದ್ಯಾರ್ಥಿಗಳಿಗೆ ಯಶಸ್ಸು, ಇಲ್ಲಿದೆ ಭವಿಷ್ಯ

ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬಯಸಿದ ಯಶಸ್ಸನ್ನು ಪಡೆಯಬಹುದು ಅಥವಾ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ದಿನದ ಮಧ್ಯ ಭಾಗವು…

Read More
Good news Cm Siddaramaiah increased DA of government employs and pensioner

CM Siddaramaiah: ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ಸತ್ಕಾರ: ಶೇ. 1.50 ರಷ್ಟು ತುಟ್ಟಿಭತ್ಯೆ ಹೆಚ್ಚಳ, ಇಂದಿನಿಂದಲೇ ಜಾರಿ!

ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸಿಹಿ ಸುದ್ದಿ ನೀಡಿದ್ದಾರೆ. ನೌಕರರ ತುಟ್ಟಿಭತ್ಯೆಯನ್ನು (DA) ಮೂಲ ವೇತನದ ಶೇ. 1.50 ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಿಶೇಷವೆಂದರೆ, ಈ ಪರಿಷ್ಕೃತ ದರವು ಜನವರಿ 1, 2026ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. 14.25 ರಿಂದ 15.75ಕ್ಕೆ ಏರಿಕೆ 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಈ ಹೆಚ್ಚಳದ ಲಾಭ ದೊರೆಯಲಿದೆ….

Read More
Narendra modi statement about gold created stress in market

Narendra Modi: ಮೋದಿಯವರ ‘ಚಿನ್ನ’ದ ಕರೆಗೆ ಆಭರಣ ಉದ್ಯಮ ತಲ್ಲಣ: 1 ಕೋಟಿ ಉದ್ಯೋಗಕ್ಕೆ ಸಂಚಕಾರದ ಭೀತಿ!

ನವದೆಹಲಿ: ಜಾಗತಿಕ ತೈಲ ಬಿಕ್ಕಟ್ಟು ಮತ್ತು ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ “ಒಂದು ವರ್ಷ ಚಿನ್ನ ಖರೀದಿಸಬೇಡಿ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ ಸಲಹೆಯು ದೇಶದ ಜ್ಯುವೆಲ್ಲರಿ ವಲಯದಲ್ಲಿ ಆತಂಕದ ಅಲೆ ಎಬ್ಬಿಸಿದೆ. ಸರ್ಕಾರದ ಈ ನಿಲುವಿನಿಂದಾಗಿ ಕೋಟ್ಯಂತರ ಕುಟುಂಬಗಳ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿ (GJC) ಕಳವಳ ವ್ಯಕ್ತಪಡಿಸಿದೆ. ನಿರುದ್ಯೋಗದ ಭೀತಿಯಲ್ಲಿ ಒಂದು ಕೋಟಿ ಜನ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಜೆಸಿ ಅಧ್ಯಕ್ಷ…

Read More
Ban on bottle supply of petrol and diesel in state

Petrol: ಇಂಧನ ಮಾರಾಟಕ್ಕೆ ಸರ್ಕಾರದ ಹೊಸ ಬ್ರೇಕ್: ಬಂಕ್‌ಗಳಲ್ಲಿ ಇನ್ನುಮುಂದೆ ಪೆಟ್ರೋಲ್ ಕ್ಯಾನ್, ಬಾಟಲಿಗಳಿಗೆ ನೋ ಎಂಟ್ರಿ!

ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ (Petrol) ಇಂಧನ ವಿತರಣೆಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಬದಲಾವಣೆ ತಂದಿದೆ. ಇಂಧನ ದಾಸ್ತಾನು ನಿರ್ವಹಣೆ ಮತ್ತು ಸಾರ್ವಜನಿಕರ ರಕ್ಷಣೆಯ ಹಿತದೃಷ್ಟಿಯಿಂದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ನಿಯಮ ಮೀರುವ ಮಾಲೀಕರಿಗೆ ಭಾರೀ ದಂಡ ಹಾಗೂ ಪರವಾನಗಿ ರದ್ದತಿಯ ಎಚ್ಚರಿಕೆ ನೀಡಲಾಗಿದೆ. ವಾಹನಗಳ ಟ್ಯಾಂಕ್‌ಗಷ್ಟೇ ಇಂಧನ ಸೀಮಿತ ಸಾಮಾನ್ಯವಾಗಿ ತುರ್ತು ಅಗತ್ಯಕ್ಕೆ ಅಥವಾ ಗಾಡಿ ರಿಪೇರಿ ಎಂಬ ಕಾರಣ ನೀಡಿ ಬಾಟಲಿ ಹಾಗೂ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಪೆಟ್ರೋಲ್…

Read More
India is very strong nobody can destroy Narendra modi

Narendra Modi: ಸೋಮನಾಥದಲ್ಲಿ ಪ್ರಧಾನಿ ಮೋದಿ ಅಬ್ಬರ: ‘ಯಾವ ಶಕ್ತಿಯೂ ಭಾರತವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದ ಪ್ರಧಾನಿ!

ಗಾಂಧಿನಗರ: ಗುಜರಾತ್‌ನ ಐತಿಹಾಸಿಕ ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಅಮೃತ ಮಹೋತ್ಸವದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಂಡಿದ್ದರು. ಈ ಶುಭ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಹಿತಾಸಕ್ತಿಯೇ ನಮಗೆ ಪರಮೋಚ್ಚ. ಭಾರತದ ಸಂಕಲ್ಪವನ್ನು ಅಲುಗಾಡಿಸಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಸಿಂಹಗರ್ಜನೆ ಮಾಡಿದರು. ಶಕ್ತಿ ಪ್ರದರ್ಶನದ (Narendra Modi) ರೋಡ್‌ ಶೋ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿಯವರು ಹೆಲಿಪ್ಯಾಡ್‌ನಿಂದ ವೀರ್ ಹಮೀರ್ಜಿ ವೃತ್ತದವರೆಗೆ ಸುಮಾರು 1.5 ಕಿಲೋಮೀಟರ್‌ಗಳಷ್ಟು ಬೃಹತ್ ರೋಡ್‌ಶೋ ನಡೆಸಿದರು. ರಸ್ತೆಯ…

Read More
Koppala anjanadri hills temple gold donation creates controversy

Koppala: ಅಂಜನಾದ್ರಿಯಲ್ಲಿ ‘ಬಂಗಾರ’ದ ಗದ್ದಲ: ಕೋಟಿ ಮೌಲ್ಯದ ದೇಣಿಗೆ ಅಸಲಿಗೆ ‘ಗೋಲ್ಡ್ ಪ್ಲೇಟೆಡ್’!?

ಕೊಪ್ಪಳ: ಹನುಮಂತನ ಜನ್ಮಕ್ಷೇತ್ರ ಅಂಜನಾದ್ರಿ ಬೆಟ್ಟಕ್ಕೆ ಹರಕೆಯಾಗಿ ಬಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳು ಈಗ ದೊಡ್ಡ (Koppala) ವಿವಾದವನ್ನೇ ಸೃಷ್ಟಿಸಿವೆ. 2.50 ಕೋಟಿ ರೂಪಾಯಿ ಬೆಲೆಬಾಳುವ ಬಂಗಾರದ ವಸ್ತುಗಳೆಂದು ಅದ್ದೂರಿಯಾಗಿ ನೀಡಲಾಗಿದ್ದ ದೇಣಿಗೆಯ ಅಸಲಿ ಬಣ್ಣ ಈಗ ಬಯಲಾಗಿದ್ದು, ಜಿಲ್ಲಾಡಳಿತವು ದಾನಿ ಮಹೇಶ್ ರೆಡ್ಡಿ ಅವರಿಗೆ ಅಧಿಕೃತ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಿದೆ. ಅಂಜನಾದ್ರಿಗೆ ಬಂದಿತ್ತು ಭರ್ಜರಿ ಉಡುಗೊರೆ ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಎಎಂಆರ್ ಸಮೂಹದ ಮುಖ್ಯಸ್ಥ ಮಹೇಶ್ ರೆಡ್ಡಿ ಅವರು, ಶಾಸಕ ಜನಾರ್ದನ ರೆಡ್ಡಿ…

Read More
gold company share dropped after pm statement

Gold Price: ಪ್ರಧಾನಿ ಮೋದಿ ನೀಡಿದ ಆ ಒಂದು ಕರೆಗೆ ಜ್ಯುವೆಲ್ಲರಿ ಷೇರುಗಳು ಧರಾಶಾಹಿ: ಹೂಡಿಕೆದಾರರಿಗೆ ಭಾರಿ ನಷ್ಟ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತದೃಷ್ಟಿಯಿಂದ ನೀಡಿದ ಇತ್ತೀಚಿನ ಹೇಳಿಕೆಯು ಆಭರಣ ಮಾರುಕಟ್ಟೆಯಲ್ಲಿ (Gold Price) ದೊಡ್ಡ ಕಂಪನ ಸೃಷ್ಟಿಸಿದೆ. ಪ್ರಧಾನಿಯವರ ಕರೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಜ್ಯುವೆಲ್ಲರಿ ಕಂಪನಿಗಳ ಮೌಲ್ಯ ಕುಸಿದಿದ್ದು, ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ. ‘ಒಂದು ವರ್ಷ ಚಿನ್ನ ಖರೀದಿಸಬೇಡಿ’ (Gold Price) ಎಂದಿದ್ದೇಕೆ ಮೋದಿ? ಹೈದರಾಬಾದ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಆರ್ಥಿಕತೆಯನ್ನು ಬಲಪಡಿಸಲು ಜನರು ಮುಂದಿನ ಒಂದು ವರ್ಷದವರೆಗೆ ಚಿನ್ನದ ಖರೀದಿಯಿಂದ ದೂರವಿರಬೇಕು ಎಂದು ವಿನಂತಿಸಿದ್ದಾರೆ….

Read More
AIADMK mlas against palaniswami

AIADMK: ಎಐಎಡಿಎಂಕೆ ಪಾಳಯದಲ್ಲಿ ಭಿನ್ನಮತದ ಕಿಚ್ಚು: ಪಳನಿಸ್ವಾಮಿ ನಾಯಕತ್ವಕ್ಕೆ ವಿಜಯ್‌ ಪಕ್ಷದ ಭೀತಿ!

ತಮಿಳುನಾಡು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಎಐಎಡಿಎಂಕೆ (AIADMK) ಪಕ್ಷದಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಚುನಾವಣಾ ಹಿನ್ನಡೆಯ ಬೆನ್ನಲ್ಲೇ ಪಕ್ಷದ ನಾಯಕತ್ವ ಬದಲಾವಣೆ ಮತ್ತು ನಟ ವಿಜಯ್‌ ಅವರ ಟಿವಿಕೆ (TVK) ಪಕ್ಷದೊಂದಿಗೆ ಕೈಜೋಡಿಸುವ ವಿಚಾರದಲ್ಲಿ ಶಾಸಕರು ಎರಡು ಭಾಗವಾಗಿರುವುದು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಸೋಲಿನ ಬೆನ್ನಲ್ಲೇ ಇಪಿಎಸ್‌ ವಿರುದ್ಧ ತಿರುಗಿಬಿದ್ದ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಎಐಎಡಿಎಂಕೆ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿಲ್ಲ. 167 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಕೇವಲ 47 ಸ್ಥಾನಗಳನ್ನಷ್ಟೇ ಗೆಲ್ಲಲು…

Read More