Crime: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ, ಮೂಟೆ ಸಾಗಿಸುತ್ತಿದ್ದ ಗಾಡಿ ಹಿಡಿದ ನಂಜನಗೂಡು ಗ್ರಾಮಾಂತರ ಪೊಲೀಸರು
ನಂಜನಗೂಡು: ರಾಜ್ಯದಲ್ಲಿ ಕಾಳಸಂತೆ (Crime) ದಂಧೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು, ಇದೀಗ ಈ ಶನಿವಾರ ನಂಜನಗೂಡು ಗ್ರಾಮಾಂತರ ಪೊಲೀಸರು…
ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬಯಸಿದ ಯಶಸ್ಸನ್ನು ಪಡೆಯಬಹುದು ಅಥವಾ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ದಿನದ ಮಧ್ಯ ಭಾಗವು…
ನಂಜನಗೂಡು: ರಾಜ್ಯದಲ್ಲಿ ಕಾಳಸಂತೆ (Crime) ದಂಧೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು, ಇದೀಗ ಈ ಶನಿವಾರ ನಂಜನಗೂಡು ಗ್ರಾಮಾಂತರ ಪೊಲೀಸರು ಪಡಿತರ ಅಕ್ಕಿ ಮಾರಾಟ ಮಾಡುವವರನ್ನ ಸೆರೆ ಹಿಡಿದಿದ್ದಾರೆ. 90 ಮೂಟೆ ಪಡಿತರ ಅಕ್ಕಿ ಸೆರೆ ಇದೇ ಶನಿವಾರ ಫೆಬ್ರವರಿ 7ರಂದು ಪಡಿತರ ಅಕ್ಕಿಯನ್ನ ಕಾಳಸಂತೆಗೆ ಮಾರಾಟ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಸಿಕ್ಕ ಮೇರೆಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆನಂದ್ 90 ಮೂಟೆ ಅಕ್ಕಿ ಸಾಗಿಸುತ್ತಿದ್ದ ಗಾಡಿ ಹಿಡಿದು ದಕ್ಷತೆ ಮೆರೆದಿದ್ದಾರೆ. ಓರ್ವ…
ಖಜಾನೆ ಇಲಾಖೆ ಆಯುಕ್ತರ ಅಧಿಕೃತ ಅಧಿಸೂಚನೆ ಮೂಲಕ ಸಲಹೆಗಾರರ ಹುದ್ದೆಗಳನ್ನು ಭರ್ತಿ (Recruitment 2026 ) ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಆಯುಕ್ತರು ಖಜಾನೆ ಇಲಾಖೆಹುದ್ದೆಗಳ ಸಂಖ್ಯೆ: 4ಉದ್ಯೋಗ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ಸಲಹೆಗಾರರುಸಂಬಳ: ಮಾನದಂಡಗಳ ಪ್ರಕಾರ ಹುದ್ದೆಯ ವಿವರ ಪೋಸ್ಟ್ ಹೆಸರು ಪೋಸ್ಟ್ಗಳ ಸಂಖ್ಯೆ ಪರಿಹಾರ ವಾಸ್ತುಶಿಲ್ಪಿ 1 ವ್ಯವಹಾರ ಪ್ರಕ್ರಿಯೆ ಪುನರ್ನಿರ್ಮಾಣ (BPR) ತಜ್ಞರು 1 ಡೊಮೇನ್ ತಜ್ಞ 1 ಯೋಜನಾ…
ಆಲೂಗಡ್ಡೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿ ಇರುವ ತರಕಾರಿಗಳಲ್ಲಿ ಒಂದು. ಇದು ಎಲ್ಲಾ ಸೀಸನ್ನಲ್ಲಿ ಸಿಗುತ್ತದೆ. ಅನೇಕರ ಮನೆಯಲ್ಲಿ ಪ್ರತಿದಿನ ಆಲೂಗೆಡ್ಡೆ ಪದಾರ್ಥಗಳನ್ನ ಮಾಡಲಾಗುತ್ತದೆ. ಭಾರತದಲ್ಲಿ ಆಲೂಗಡ್ಡೆ (Potato) ಒಂದು ಶ್ರೀಮಂತ ಬೆಳೆಯಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಆಲೂಗಡ್ಡೆ ವಿವಿಧ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಕ್ಯಾಲೋರಿಗಳು, ಪ್ರೋಟೀನ್ , ಕಾರ್ಬೋಹೈಡ್ರೇಟ್ಗಳು, ಫೈಬರ್ ಮತ್ತು ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಅಗತ್ಯ ಪೋಷಕಾಂಶಗಳಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನ…
ಟಿಕ್ಕಿ ಅಂದ್ರೆ ಮಕ್ಕಳ ಫೇವರೇಟ್ ಸ್ನ್ಯಾಕ್ಸ್, ನೀವು ಸಂಜೆ ಶಾಲೆಯಿಂದ ಬಂದ ನಂತರ ಯಾವುದೇ ಟಿಕ್ಕಿ ಮಾಡಿಕೊಟ್ಟರೂ ಮಾತಿಲ್ಲದೇ ಹೊಟ್ಟೆಗೆ ಇಳಿಸುತ್ತಾರೆ. ಅನೇಕ ಮಕ್ಕಳು ಶಾಲೆಯಿಂದ ಬರುವಾಗ ಅಂಗಡಿಯಿಂದ ಅದನ್ನ ತಿನ್ನಲು ಇಷ್ಟಪಡುತ್ತಾರೆ. ಆದರೆ ನೀವು ಸುಲಭವಾಗಿ ಮನೆಯಲ್ಲಿ ವೆರೈಟಿ ಟಿಕ್ಕಿ ಮಾಡಬಹುದು. ಟಿಕ್ಕಿ ಅಂದರೆ ಸಾಮಾನ್ಯವಾಗಿ ಅನಾರೋಗ್ಯಕರ ಎನ್ನುವವರೂ ಅನೇಕ ಜನ ಇದ್ದಾರೆ. ಆದರೆ ಮನೆಯಲ್ಲಿ ಆರೋಗ್ಯಕರ ಟಿಕ್ಕಿ ಮಾಡುವುದು ತುಂಬಾ ಸುಲಭ. ಹೌದು, ನೀವು ಎಂದಾದರೂ ಅಂಜೂರ ಟಿಕ್ಕಿ ಬಗ್ಗೆ ಕೇಳಿದ್ದೀರಾ? ಇದು ಕೇಳಲು…
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಯೋಗಗಳಿಗೂ ಒಂದೊಂದು ರೀತಿಯ ಮಹತ್ವ ಇರುತ್ತದೆ. ಗ್ರಹಗಳ ಸಂಯೋಗದಿಂದ ಸೃಷ್ಟಿ ಆಗುವ ಯೋಗದ ಕಾರಣದಿಂದ ಶುಭ ಹಾಗೂ ಅಶುಭ ಫಲಗಳನ್ನ ನಿರ್ದಿಷ್ಟ ರಾಶಿಯವರು ಅನುಭವಿಸಬೇಕಾಗುತ್ತದೆ. ಈ ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಕೇಸರಿ ಯೋಗವನ್ನ ಅತ್ಯಂತ ಅದೃಷ್ಟ ಎನ್ನಲಾಗುತ್ತದೆ. ಒಮ್ಮೆ ಈ ಯೋಗ ಸೃಷ್ಟಿ ಆದರೆ ಅದರಿಂದ ನಮ್ಮ ಜೀವನವೇ ಬದಲಾಗುತ್ತದೆ. ಸಾಮಾನ್ಯವಾಗಿ ಗುರು ಹಾಗೂ ಚಂದ್ರ ಒಂದೇ ರಾಶಿಯಲ್ಲಿ ಸಂಯೋಗವಾದಾಗ ಈ ಯೋಗ ಸೃಷ್ಟಿ ಆಗುತ್ತದೆ. ಈ ಬಾರಿ ಮಾರ್ಚ್ 4 ರಂದು ಅಂದರೆ ಹೋಳಿ…
ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಪ್ರತಿಯೊಂದು ವಿಚಾರಗಳು ಬಹಳ ಮುಖ್ಯವಾಗುತ್ತದೆ. ಗ್ರಹಗಳ ಸಂಚಾರ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಇಂದು ಕುಂಭ ರಾಶಿಯಲ್ಲಿ ಬುಧ (Mercury), ಶುಕ್ರ (Venus) ಮತ್ತು ರಾಹು (Rahu) ಗ್ರಹಗಳ ಸಂಯೋಗ ಆಗುತ್ತಿದೆ. ಈ ಸಂಯೋಗದ ಕಾರಣದಿಂದ ತ್ರಿಗ್ರಾಹಿ ಯೋಗ (Trigrahi Yoga) ಸೃಷ್ಟಿ ಆಗುತ್ತದೆ. ಈ ಯೋಗ ಬಹಳ ವಿಶೇಷವಾದ ಫಲಗಳನ್ನ ನೀಡುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದು ಇಲ್ಲಿದೆ. ಮಿಥುನ ರಾಶಿ: ತ್ರಿಗ್ರಾಹಿ ಯೋಗವು ಈ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಅದೃಷ್ಟವು…
ಲಾಹೋರ್: ಭಾರತದ ವಿರುದ್ಧದ ಟಿ20 ವಿಶ್ವಕಪ್ (T20 World Cup) ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿಲುವಿನಿಂದ ಪಾಕಿಸ್ತಾನ ಯೂಟರ್ನ್ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಿಕ್ಕಟ್ಟು ನಿವಾರಣೆ? ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರು ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಉಪಾಧ್ಯಕ್ಷ ಇಮ್ರಾನ್ ಖವಾಜಾ ಅವರನ್ನು ಭೇಟಿಯಾಗಿ ಜಾಗತಿಕ ಸಂಸ್ಥೆಯೊಂದಿಗಿನ ಬಿಕ್ಕಟ್ಟಿನ ಬಗ್ಗೆ ಬಿಕ್ಕಟ್ಟನ್ನು ನಿವಾರಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಆಡಲು ಕೆಲವು ಪಿಸಿಬಿ…