Vijay Deverakonda: ಪವನ್ ಕಲ್ಯಾಣ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ?
ಹೈದರಾಬಾದ್: ಪವನ್ ಕಲ್ಯಾಣ್ – ಸುರೇಂದರ್ ರೆಡ್ಡಿ ಕಾಂಬಿನೇಷನ್ನ ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Deverakonda) ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…
ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬಯಸಿದ ಯಶಸ್ಸನ್ನು ಪಡೆಯಬಹುದು ಅಥವಾ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ದಿನದ ಮಧ್ಯ ಭಾಗವು…
ಹೈದರಾಬಾದ್: ಪವನ್ ಕಲ್ಯಾಣ್ – ಸುರೇಂದರ್ ರೆಡ್ಡಿ ಕಾಂಬಿನೇಷನ್ನ ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Deverakonda) ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ. ಆದರೆ, ಇತ್ತೀಚಿನ ಮಾಹಿತಿಯ ಪ್ರಕಾರ, ಈ ಸುದ್ದಿ ಸಂಪೂರ್ಣ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಸಹೋದರನ ಪಾತ್ರದಲ್ಲಿ ವಿಜಯ್ ದೇವರಕೊಂಡ? ರಾಮ್ ತಲ್ಲೂರಿ ನಿರ್ಮಿಸುತ್ತಿರುವ ಮತ್ತು ಸುರೇಂದರ್ ರೆಡ್ಡಿ ನಿರ್ದೇಶಿಸುತ್ತಿರುವ ಈ ಯೋಜನೆಯಲ್ಲಿ ಪವನ್ ಕಲ್ಯಾಣ್ ನಾಯಕ. ವಿಜಯ್ ದೇವರಕೊಂಡ ಅವರ ಕಿರಿಯ ಸಹೋದರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸರ್ಕಲ್ ಬೇಸ್ಡ್ ಆಫೀಸರ್ಸ್ (CBO) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ದೇಶದ ಅನೇಕ ರಾಜ್ಯಗಳಲ್ಲಿ ಈ ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರಿ ಕೆಲಸವನ್ನ ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಹುದ್ದೆಗಳ ಸಂಖ್ಯೆ: 2273ಹುದ್ದೆಯ ಸ್ಥಳ: ಭಾರತದಾದ್ಯಂತಹುದ್ದೆಯ ಹೆಸರು: ವೃತ್ತ ಆಧಾರಿತ ಅಧಿಕಾರಿಗಳು (CBO)ಸಂಬಳ: ವಾರ್ಷಿಕ ರೂ. 9,50,000/- SBI ಹುದ್ದೆಗಳ…
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು (WCD) ಖಾಲಿ ಇರುವ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರುಉದ್ಯೋಗಸ್ಥಳ: ಬೆಂಗಳೂರು ಹುದ್ದೆಯಹೆಸರು: ಅಧ್ಯಕ್ಷರು ಮತ್ತು ಸದಸ್ಯರುಸಂಬಳ: ಮಾನದಂಡಗಳ ಪ್ರಕಾರ ವಯೋಮಿತಿ: ಅಭ್ಯರ್ಥಿಯು ಕನಿಷ್ಠ 35 ವರ್ಷಗಳು ಮತ್ತು ಗರಿಷ್ಠ 65 ವರ್ಷಗಳು. ಉದ್ಯೋಗಗಳಿಗೆ ಹೇಗೆ…
ಕಬಾಬ್ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ? ಆದ್ರೆ ಅನೇಕ ಜನರು ಬರೀ ಚಿಕನ್ ಹಾಗೂ ಮಟನ್ ಕಬಾಬ್ ಬಗ್ಗೆ ಮಾತ್ರ ಕೇಳಿರುತ್ತಾರೆ. ನೀವು ಮನೆಯಲ್ಲಿ ಸಸ್ಯಹಾರಿ ಕಬಾಬ್ ಸಹ ಮಾಡಬಹುದು. ಹೌದು, ಮನೆಯಲ್ಲಿ ಗಲೌಟಿ ಕಬಾಬ್ (Galouti Kebabs) ಮಾಡಿ ಎಂಜಾಯ್ ಮಾಡಬಹುದು. ಅದರ ಸೂಪರ್ ಈಸಿ ರೆಸಿಪಿ ಇಲ್ಲಿದೆ. ಗಲೌಟಿ ಕಬಾಬ್ (Galouti Kebabs) ಮಾಡಲು ಬೇಕಾಗುವ ಪದಾರ್ಥಗಳು 1 ಕಪ್ ಬೇಯಿಸಿದ ಕಡಲೆ 1 ಕಪ್ ಬೇಯಿಸಿದ ಕ್ವಿನೋವಾ 2 ಈರುಳ್ಳಿ,…
ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಹಸಿರು ಬಟಾಣಿಯನ್ನ ಅನೇಕ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಬಹುದು. ಇದನ್ನ ಬಳಸಿ ಬಹಳಷ್ಟು ರುಚಿಕರವಾದ ಆಹಾರವನ್ನ ತಯಾರಿಸಬಹುದು. ಇದರ ರುಚಿ ಸಹ ಬಹಳ ವಿಭಿನ್ನವಾಗಿರುತ್ತದೆ. ಅನೇಕ ಜನರಿಗೆ ಈ ಬಟಾಣಿಯಲ್ಲಿ (Green Peas) ಇರುವ ಪೋಷಕಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಈ ಬಟಾಣಿಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಆ ಆರೋಗ್ಯ ಪ್ರಯೋಜನಗಳು ಎಂಬುದು ಇಲ್ಲಿದೆ. ಬಟಾಣಿಗಳು (Green Peas) ಪೋಷಕಾಂಶಗಳಿಂದ ಸಮೃದ್ಧವಾಗಿವೆ ಬಟಾಣಿಗಳು ಪ್ರೋಟೀನ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿವೆ,…
ಜ್ಯೋತಿಷ್ಯದಲ್ಲಿ ಕೆಲವೊಂದು ಸಾರಿ ಗ್ರಹಗಳ ಸಂಚಾರದಿಂದ ಒಂದೇ ದಿನ ಅನೇಕ ಯೋಗಗಳು ಸೃಷ್ಟಿ ಆಗುತ್ತದೆ. ಈ ಯೋಗದ ಕಾರಣದಿಂದ ಅನೇಕ ಬದಲಾವಣೆಗಳು ಸಹ ಆಗುತ್ತದೆ. ಇದೀಗ ಒಂದೇ ದಿನ ಸರ್ವಾರ್ಥ ಸಿದ್ಧಿ ಯೋಗ, ಜೊತೆಗೆ ತ್ರಿ ಏಕಾದಶಿ ಯೋಗ ಮತ್ತು ಚಂದ್ರಾಧಿ ಯೋಗಗಳಂತಹ (Chandrandri Yoga) ವಿಶೇಷ ಯೋಗಗಳು ಸೃಷ್ಟಿ ಆಗುತ್ತದೆ. ಈ ಅದ್ಭುತವಾದ ಯೋಗಗಳ ಕಾರಣದಿಂದ ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್ ಆಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ನಿಮ್ಮ…
ರಾಹು ಗ್ರಹವನ್ನ ನೆರಳು ಗ್ರಹ ಎನ್ನಲಾಗುತ್ತದೆ. ಈ ರಾಹು ಬಹುತೇಕ ಬಾರಿ ಯಾರಿಗೂ ಒಳ್ಳೆಯ ಫಲಗಳನ್ನ ಕೊಡುವುದಿಲ್ಲ. ಆದರೆ ಕೆಲವೊಂದು ಬಾರಿ ರಾಹು ಬಯಸಿದ್ದನ್ನೆಲ್ಲಾ ಕರುಣಿಸುತ್ತಾನೆ. ಈ ಬಾರಿ ಸಹ ಗ್ರಹಗಳ ಸಂಚಾರದ ಕಾರಣದಿಂದ ಮುಖ್ಯವಾಗಿ ರಾಹು ಸಂಚಾರದ ಕಾರಣದಿಂದ ಕೆಲ ರಾಶಿಯವರಿಗೆ ಒಳ್ಳೆಯ ದೆಸೆ (Rahu Dasha) ಆರಂಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ಮಿಥುನ ರಾಶಿ: ಎಲ್ಲಾ ಕಡೆ ನಿಮ್ಮ ಪ್ರಭಾವ ಹೆಚ್ಚುತ್ತದೆ ಮತ್ತು ನಿಮ್ಮ ವಿರೋಧಿಗಳು ಸೋಲಿಸಲ್ಪಡುತ್ತಾರೆ. ಈ ಸಮಯದಲ್ಲಿ, ನಿಮ್ಮ…