TOP NEWS
UPI Payments to Remain Free for Public NPCI Introduces 0 4 MDR Capped at 300 for Merchants

UPI: ಅಕ್ಟೋಬರ್ 15 ರಿಂದ ಯುಪಿಐ ನಿಯಮ ಬದಲಾವಣೆ: 2,000 ರೂ. ಮೇಲ್ಪಟ್ಟ ವಹಿವಾಟಿಗೆ ಶೇ. 0.4 ಎಂಡಿಆರ್ ದರ ಜಾರಿ!

ನಚದೆಹಲಿ: ಭಾರತೀಯರ ದೈನಂದಿನ ಜೀವನದ ಭಾಗವಾಗಿರುವ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದು ಎದುರಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಯುಪಿಐ ಎಂದರೆ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದು, ಪಿನ್ ನಮೂದಿಸಿ ಉಚಿತವಾಗಿ ಹಣ ಪಾವತಿಸುವುದು ಎಂದಷ್ಟೇ ಪ್ರತಿಯೊಬ್ಬ ಭಾರತೀಯನಿಗೆ ತಿಳಿದಿತ್ತು. ಆದರೆ, ೨೦೨೬ ರ ಅಕ್ಟೋಬರ್ ೧೫ ರಿಂದ ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ ನೂತನ ನಿಯಮಗಳು ಜಾರಿಗೆ ಬರಲಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೊಳಿಸುತ್ತಿರುವ ಈ ನೂತನ ಚೌಕಟ್ಟಿನಲ್ಲಿ,…

Read More
Ex Better CEO Vishal Garg Ousted Claims Betrayal After Mass Layoff Controversy

Layoff: 900 ನೌಕರರನ್ನು ವಜಾಗೊಳಿಸಿದ್ದ ವಿಶಾಲ್ ಗಾರ್ಗ್‌ಗೆ ಬಿಗ್ ಶಾಕ್: ಬೆಟರ್ ಸಿಇಒ ಹುದ್ದೆಯಿಂದ ಉಚ್ಚಾಟನೆ,

ನ್ಯೂಯಾರ್ಕ್: 2021ರಲ್ಲಿ ಒಂದೇ ಒಂದು ನಾಲ್ಕು ನಿಮಿಷಗಳ ಜೂಮ್‌ ಕಾಲ್‌ (Zoom call) ಮೂಲಕ ಬರೋಬ್ಬರಿ 900 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ಜಗತ್ತಿನಾದ್ಯಂತ ತೀವ್ರ ವಾಗ್ದಾಳಿ ಹಾಗೂ ಆಕ್ರೋಶಕ್ಕೆ ಗುರಿಯಾಗಿದ್ದ ಭಾರತೀಯ ಮೂಲದ ಉದ್ಯಮಿ ವಿಶಾಲ್ ಗಾರ್ಗ್‌ ಅವರನ್ನು (Layoff) ಡಿಜಿಟಲ್ ಸಾಲ ನೀಡುವ ಪ್ರಮುಖ ಸಂಸ್ಥೆ ‘ಬೆಟರ್ ಹೋಮ್ ಆಂಡ್ ಫೈನಾನ್ಸ್’ (Better Home & Finance) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯಿಂದ ವಜಾಗೊಳಿಸಲಾಗಿದೆ. ಸವಾಲಿನ ಅಧ್ಯಾಯವೊಂದು ಅಂತ್ಯ ಕಂಪನಿಯ ಆಡಳಿತ ಮಂಡಳಿಯು…

Read More
CEA Advises Ethanol 10 Petrol for Older Vehicles Proposal for Separate Fuel Option Raised

Ethanol: ಹಳೆಯ ವಾಹನಗಳಿಗೆ ಇ10 ಪೆಟ್ರೋಲ್ ನೀಡಲು ಸಿಇಎ ಸಲಹೆ: ಪ್ರತ್ಯೇಕ ಇಂಧನ ಲಭ್ಯತೆಗೆ ಬಿಡುಗಡೆಯಾಯ್ತು ಹೊಸ ಪ್ರತಿಪಾದನೆ

ನವದೆಹಲಿ: ದೇಶಾದ್ಯಂತ ಶೇಕಡಾ 20 ರಷ್ಟು ಎಥನಾಲ್ ಮಿಶ್ರಿತ ‘ಇ20’ ಪೆಟ್ರೋಲ್ ವಿತರಣೆ ಜಾರಿಯಲ್ಲಿದ್ದರೂ, ಹಳೆಯ ವಾಹನಗಳ ಹಿತದೃಷ್ಟಿಯಿಂದ ‘ಇ10’ ಪೆಟ್ರೋಲ್ (Ethanol) ಅನ್ನು ಮತ್ತೆ ಮಾರುಕಟ್ಟೆಗೆ ತರಬೇಕು ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ ನಾಗೇಶ್ವರನ್ ಪ್ರತಿಪಾದಿಸಿದ್ದಾರೆ. ಸಾರ್ವಜನಿಕರ ಆತಂಕವೂ ಕಡಿಮೆಯಾಗಲಿದೆ ದೈತ್ಯ ಎಥನಾಲ್ ಯೋಜನೆಯನ್ನು ಮುಂದುವರಿಸುತ್ತಲೇ, ಹಳೆಯ ವಾಹನ ಮಾಲೀಕರಿಗೆ ಇ10 ಅಥವಾ ಇ20 ಪೆಟ್ರೋಲ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು ಎಂದು ಅವರು ಹಾಗೂ ಆಕಾಶ್ ಪೂಜಾರಿ…

Read More
Is America Becoming an Unattainable Dream for Indians

America: ಅಮೆರಿಕ ಭಾರತೀಯರಿಗೆ ಗಗನಕುಸುಮವೇ?

ಅಮೆರಿಕ: ಅಮೆರಿಕದಲ್ಲಿ (America) ಉನ್ನತ ಶಿಕ್ಷಣ ಪೂರೈಸಿ ಅಲ್ಲೇ ನೆಲೆಸಬೇಕು, ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬುದು ಕೋಟ್ಯಂತರ ಭಾರತೀಯ ಯುವಕರ ಕನಸಾಗಿರುತ್ತದೆ. ಆದರೆ, ಸದ್ಯ ಅಮೆರಿಕದ ಐಟಿ ರಂಗದಲ್ಲಿ ಎದುರಾಗಿರುವ ಉದ್ಯೋಗ ಅಭಾವ ಮತ್ತು ತೀವ್ರ ಸ್ಪರ್ಧೆಯಿಂದಾಗಿ ಅನೇಕ ಯುವಕರ ಕನಸು ನುಚ್ಚುನೂರಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಅಮೆರಿಕದಲ್ಲಿ ಸ್ನಾತಕೋತ್ತರ (ಎಂಎಸ್) ಪದವಿ ಮುಗಿಸಿದರೂ ಸೂಕ್ತ ಕೆಲಸ ಸಿಗದೆ ನಿರಾಸೆಯಿಂದ ಬೆಂಗಳೂರಿಗೆ ಹಿಂತಿರುಗಿದ ಟೆಕ್ಕಿ ಮೋಹಿತ್ ಆರ್. ಗೌಡ ಅವರ ಕಥೆ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ….

Read More
Major exit at Swiggy Instamart CEO Amitesh Kumar Jha steps down

Swiggy: ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಕುಮಾರ್ ಝಾ ರಾಜೀನಾಮೆ

ನವದೆಹಲಿ: ಸ್ವಿಗ್ಗಿ ಸಂಸ್ಥೆಯ ಕ್ವಿಕ್ ಕಾಮರ್ಸ್ ವಿಭಾಗವಾದ ‘ಇನ್‌ಸ್ಟಾಮಾರ್ಟ್’ನ (Swiggy) ಆಡಳಿತ ಮಂಡಳಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಪ್ರಸ್ತುತ ಸಿಇಒ ಆಗಿರುವ ಅಮಿತೇಶ್ ಕುಮಾರ್ ಝಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಕಂಪನಿಯಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಅವರ ಜಾಗಕ್ಕೆ ಮಿಂಟ್ರಾ ಸಂಸ್ಥೆಯ ಮಾಜಿ ಸಿಇಒ ನಂದಿತಾ ಸಿನ್ಹಾ ಅವರನ್ನು ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಸ್ವಿಗ್ಗಿ ನೇಮಕ ಮಾಡಿದೆ. ಆಸಕ್ತಿದಾಯಕ ವಿಚಾರವೆಂದರೆ, ಜುಲೈ 28 ರಂದು ಅಮಿತೇಶ್ ತಮ್ಮ ರಾಜೀನಾಮೆ ಸಲ್ಲಿಸಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ…

Read More
Know more about business lady Kanika Tekriwal is the founder of JetSetGo

Business: ಕೇವಲ ₹5,600 ಹೂಡಿಕೆಯಿಂದ ₹420 ಕೋಟಿ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಕನಿಕಾ ಟೇಕ್ರಿವಾಲ್

ಮುಂಬೈ: ಕೇವಲ ₹5,600 ರಷ್ಟು ಸಣ್ಣ ಮೊತ್ತದಿಂದ ₹420 ಕೋಟಿ ಮೌಲ್ಯದ ಉದ್ಯಮ (Business) ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಜಿಇಟಿ-ಸೆಟ್-ಗೋ (JetSetGo) ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ಕನಿಕಾ ಟೇಕ್ರಿವಾಲ್ ಅವರ ಜೀವನ ಪಯಣ ಎಲ್ಲರಿಗೂ ದೊಡ್ಡ ಪ್ರೇರಣೆಯಾಗಿದೆ. 2021 ರಲ್ಲಿ ಭಾರತದ ಅತ್ಯಂತ ಶ್ರೀಮಂತ ಸ್ವಯಂ-ನಿರ್ಮಿತ ಉದ್ಯಮಿ ಮಹಿಳೆಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಕನಿಕಾ, ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 5 ರಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದರು.ಇಷ್ಟೇ ಅಲ್ಲದೆ, ತಮ್ಮ ಅಪಾರ ಸಾಧನೆಯಿಂದಾಗಿ ಕನಿಕಾ ಅವರು 2016…

Read More
Dont Wait Until July 31 Why Missing the ITR Deadline Could Land You in Serious Legal Trouble

ITR: ಜುಲೈ 31ರೊಳಗೆ ಐಟಿಆರ್ ಸಲ್ಲಿಸದಿದ್ದರೆ ಜೇಬಿಗೆ ಕತ್ತರಿ: ಗಡುವು ಮೀರಿದರೆ ಕಾಯ್ದಿದೆ ಭಾರಿ ದಂಡ ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ!

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಗೆ ನಿಗದಿಪಡಿಸಲಾಗಿರುವ ಕೊನೆಯ ದಿನಾಂಕ ಜುಲೈ 31 ತೀರ ಹತ್ತಿರದಲ್ಲಿದೆ. ಒಂದು ವೇಳೆ ನೀವು ಇನ್ನು ಕೂಡ ರಿಟರ್ನ್ಸ್ ಫೈಲ್ ಮಾಡದಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ. ಈ ಬಾರಿ ಗಡುವು ವಿಸ್ತರಣೆಯಾಗುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನಲಾಗುತ್ತಿದ್ದು, ಕೊನೆ ದಿನದವರೆಗೆ ಕಾಯದೇ ಪ್ರಕ್ರಿಯೆ ಮುಗಿಸುವಂತೆ ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ನಿಗದಿತ ಅವಧಿಯಲ್ಲಿ ಐಟಿಆರ್ ಸಲ್ಲಿಸದಿದ್ದರೆ ತೆರಿಗೆದಾರರು ಅನುಭವಿಸಬೇಕಾದ ಆರ್ಥಿಕ ನಷ್ಟ ಹಾಗೂ ಕಾನೂನು ಕ್ರಮಗಳ ವಿವರ ಇಲ್ಲಿದೆ. ತಡವಾಗಿ ಸಲ್ಲಿಸಿದರೆ ವಿಧಿಸಲಾಗುವ…

Read More