TOP NEWS
Health care what is Hepatitis know more about symptoms

Health Care: ಹೆಪಟೈಟಿಸ್ ಎಂದರೆ ಏನು? ಇಲ್ಲಿದೆ ಈ ರೋಗದ ಲಕ್ಷಣಗಳು

ನವದೆಹಲಿ: ವರ್ಲ್ಡ್ ಹೆಪಟೈಟಿಸ್ ಡೇ ಅಂಗವಾಗಿ ವೈರಲ್ ಹೆಪಟೈಟಿಸ್ ಅಂದರೆ ಏನು, ಅದು ಹೇಗೆ ಹರಡುತ್ತದೆ ಮತ್ತು ಯಾರಿಗೆ ಇದರಿಂದ ಹೆಚ್ಚಿನ ಅಪಾಯವಿದೆ ಎಂಬುದನ್ನು ತಿಳಿಯುವುದು (Health Care) ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವೈರಲ್ ಹೆಪಟೈಟಿಸ್ ಜಗತ್ತಿನಾದ್ಯಂತ ಮಾರಕ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಸೂಕ್ತ ಲಸಿಕೆಗಳು ಮತ್ತು ಚಿಕಿತ್ಸೆಗಳು ಲಭ್ಯವಿದ್ದರೂ, ನಿರ್ಲಕ್ಷ್ಯದ ಕಾರಣದಿಂದಾಗಿ ಇದು ಅನೇಕರಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೆಪಟೈಟಿಸ್ ಎಂದರೆ ಏನು? ಹೆಪಟೈಟಿಸ್ ಎಂದರೆ ಮುಖ್ಯವಾಗಿ ವೈರಸ್‌ನಿಂದಾಗಿ ಕಾಲೇಜಿನಲ್ಲಿ ಉಂಟಾಗುವ ಉರಿಯೂತ….

Read More
Good news Big relief for private vehicle owners Government proposes BS6 pollution certificate validity extension to 3 years

Good News: ಖಾಸಗಿ ವಾಹನ ಸವಾರರಿಗೆ ಬಂಪರ್ ಆಫರ್: 3 ವರ್ಷಕ್ಕೊಮ್ಮೆ ಪಿಯುಸಿ ಮಾಡಿಸಿದ್ರೆ ಸಾಕು; ಕೇಂದ್ರದಿಂದ ಹೊಸ ರೂಲ್ಸ್!

ನವದೆಹಲಿ: ದೇಶದ ಲಕ್ಷಾಂತರ ಕಾರು ಹಾಗೂ ಬೈಕ್ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಭರ್ಜರಿ ದೀಪಾವಳಿ ಮುಂಚಿತವಾಗಿಯೇ ಸಿಹಿ ಸುದ್ದಿ (Good News) ನೀಡಲು ಮುಂದಾಗಿದೆ. ಅತ್ಯಾಧುನಿಕ ಬಿಎಸ್-6 (BS6) ನಿಯಮಾವಳಿಯ ಖಾಸಗಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (PUC) ವ್ಯಾಲಿಡಿಟಿಯನ್ನು ಬರೋಬ್ಬರಿ 3 ವರ್ಷಗಳಿಗೆ ವಿಸ್ತರಿಸುವ ಮಹತ್ವದ ಕರಡು ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಿಸಿದೆ. ಸದ್ಯ ಜಾರಿಯಲ್ಲಿರುವ ನಿಯಮದ ಪ್ರಕಾರ ಪ್ರತಿ ವರ್ಷ ಪಿಯುಸಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಹೊಸ…

Read More
Battle shifts to the United Nations floor

America-France: ವಿಶ್ವಸಂಸ್ಥೆ ಅಂಗಳಕ್ಕೆ ಅಮೆರಿಕ ಮತ್ತು ಫ್ರಾನ್ಸ್ ಸಂಘರ್ಷದ ಚೆಂಡು

ಯುಎಸ್‌: ಅಮೆರಿಕ ಮತ್ತು ಫ್ರಾನ್ಸ್ (America-France) ನಡುವಿನ ರಾಜತಾಂತ್ರಿಕ ಸಂಘರ್ಷ ಈಗ ವಿಶ್ವಸಂಸ್ಥೆಯ ಅಂಗಳಕ್ಕೆ ತಲುಪಿದೆ. ಯುಎನ್ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರ ಎರಡನೇ ಅವಧಿಯ ಆಯ್ಕೆಯನ್ನು ಅಮೆರಿಕ ವಿರೋಧಿಸಿದ ಹಿನ್ನೆಲೆಯಲ್ಲಿ, ಫ್ರಾನ್ಸ್ ನಿಯೋಗವು ಸೋಷಿಯಲ್ ಮೀಡಿಯಾದಲ್ಲಿ ಅಮೆರಿಕದ ಮಾನವ ಹಕ್ಕುಗಳ ನಿಲುವನ್ನು ತೀವ್ರವಾಗಿ ಟೀಕಿಸಿತ್ತು. “ಒಂದು ಕಾಲದಲ್ಲಿ ಮಾನವ ಹಕ್ಕುಗಳ ದಾರಿದೀಪವಾಗಿದ್ದ ಅಮೆರಿಕ, ಇಂದು ಉತ್ತರ ಕೊರಿಯಾ ಮತ್ತು ರಷ್ಯಾದಂತಹ ದೇಶಗಳ ಸಾಲಿನಲ್ಲಿ ಏಕಾಂಗಿಯಾಗಿ ನಿಂತಿದೆ” ಎಂದು ಫ್ರಾನ್ಸ್ ಮಿಷನ್ ಟ್ವೀಟ್ ಮಾಡಿತ್ತು….

Read More
Education should be killed Ram Gopal Varma sparks online storm with sharp critique of traditional schooling

Ram Gopal Varma: ಶಿಕ್ಷಣ ಪದ್ಧತಿಯನ್ನು ಹೂತು ಹಾಕಿ”: ಎಐ ಅಬ್ಬರದ ನಡುವೆ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಪೋಸ್ಟ್!

ಮುಂಬೈ: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ನೀಟ್ ಪರೀಕ್ಷಾ ಅಕ್ರಮ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೆನ್ನಲ್ಲೇ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ವೈದ್ಯಕೀಯ ಶಿಕ್ಷಣದ ಭವಿಷ್ಯದ ಕುರಿತು ಹಂಚಿಕೊಂಡಿರುವ ಸುದೀರ್ಘ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಅಬ್ಬರ ಜೋರಾಗಿರುವ ಈ ಕಾಲದಲ್ಲಿ, ಇನ್ನು ಮುಂದೆ ಸಾಂಪ್ರದಾಯಿಕ ವೈದ್ಯಕೀಯ ಕೋರ್ಸ್‌ಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ…

Read More
India vs Sri Lanka Tests Jadeja returns uncapped Saransh Jain earns maiden call up BCCI

BCCI: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಜಡೇಜಾ ಪುನರಾಗಮನ, ಸಾರಂಶ್ ಜೈನ್‌ಗೆ ಚೊಚ್ಚಲ ಅವಕಾಶ

ಮುಂಬೈ: ಶ್ರೀಲಂಕಾ ವಿರುದ್ಧ ಶೀಘ್ರದಲ್ಲೇ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಭರ್ಜರಿ ಪುನರಾಗಮನ ಮಾಡಿದ್ದರೆ, ಅನ್‌ಕ್ಯಾಪ್ಡ್ ಆಟಗಾರ ಸಾರಂಶ್ ಜೈನ್ ಚೊಚ್ಚಲ ಬಾರಿಗೆ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆಲ್‌ರೌಂಡರ್ ಸಾರಂಶ್ ಜೈನ್ ಅವರಿಗೆ ಅವಕಾಶ ಇತ್ತೀಚೆಗೆ ನಡೆದ ಐಪಿಎಲ್ ವೇಳೆ ಮೊಣಕೈ ಗಾಯಕ್ಕೆ ತಾರಗಾಗಿದ್ದ ರವೀಂದ್ರ ಜಡೇಜಾ, ಸಂಪೂರ್ಣ ಚೇತರಿಸಿಕೊಂಡು…

Read More
Sandalwood Backs Cauvery Protest Sa Ra Govindu Warns of Street Protests if Unscientific Verdict Isnt Changed

Cauvery Water: ಕಾವೇರಿ ಸಂಕಷ್ಟ: ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು CWRC ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕೈಕೊಟ್ಟು ಭೀಕರ ಬರಗಾಲದ ನೆರಳು ಆವರಿಸುತ್ತಿರುವ ಬೆನ್ನಲ್ಲೇ, ಕರ್ನಾಟಕಕ್ಕೆ ಮತ್ತೊಂದು (Cauvery Water) ದೊಡ್ಡ ಆಘಾತ ಎದುರಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಮುಂದಿನ 15 ದಿನಗಳ ಕಾಲ ನೆರೆ ರಾಜ್ಯ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶಿಸಿದೆ. ‘ನೀರು ಬಿಡಲು ಸಾಧ್ಯವೇ ಇಲ್ಲ’ ಎಂದ ಸಚಿವ ರಾಮಲಿಂಗಾರೆಡ್ಡಿ: CWRC ಆದೇಶದ ಕುರಿತು ನವದೆಹಲಿಯಲ್ಲಿ ತೀವ್ರ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ…

Read More
Crime Suspecting infidelity man hangs wife in Karnataka

Crime: ಅಕ್ರಮ ಸಂಬಂಧದ ಶಂಕೆ: ಪತ್ನಿಯನ್ನು ನೇಣಿಗೆ ತಳ್ಳಿ, ಆಕೆಯ ಪೋಷಕರಿಗೆ ವೀಡಿಯೊ ಕಾಲ್ ಮಾಡಿ ಕೊಲೆ ತೋರಿಸಿದ ಪಾಪಿ ಗಂಡ!

ಬಾಗಲಕೋಟೆ: ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ಪತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿ, ಆಕೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ (Crime) ದೃಶ್ಯವನ್ನು ಪೋಷಕರಿಗೆ ವೀಡಿಯೊ ಕಾಲ್ ಮಾಡಿ ತೋರಿಸಿದ ಅಮಾನುಷ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. ಏನಿದು ಘಟನೆ? ಘಟನೆಯಲ್ಲಿ 23 ವರ್ಷದ ಭಾಗ್ಯಶ್ರೀ ಜಿಗಳೂರ ಕೊಲೆಯಾದ ದುರದೃಷ್ಟಕರ ಮಹಿಳೆಯಾಗಿದ್ದು, ಆಕೆಯ ಪತಿ ಪ್ರವೀಣ ಜಿಗಳೂರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಭಾನುವಾರ ಸಂಜೆ ಈ ದುರಂತ ನಡೆದಿದೆಪೊಲೀಸರ ಪ್ರಾಥಮಿಕ ತನಿಖೆಯ…

Read More