Sandeep

Viral Festive Post Trisha Misses Home on Ganesh Chaturthi Fans Spot Unexpected Detail

Trisha Krishnan: ತ್ರಿಶಾ ಗಣೇಶ ಪೂಜೆ ಫೋಟೋದಲ್ಲಿ ಮದರ್ ಮೇರಿ ಚಿತ್ರ: ನೆಟ್ಟಿಗರ ಸೂಕ್ಷ್ಮ ಕಣ್ಣಿಗೆ ಬಿದ್ದ ಫೋಟೋ ವೈರಲ್

ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ತಮ್ಮ ನಿವಾಸದಲ್ಲಿ ನಡೆದ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಚಿತ್ರಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿವೆ. ಪ್ರಸ್ತುತ ವಿದೇಶದಲ್ಲಿದ್ದು ಹಬ್ಬಕ್ಕೆ ಮನೆಗೆ ಬರಲಾಗದ ಕಾರಣ ತಮ್ಮ ಕುಟುಂಬಸ್ಥರು ಪ್ರತಿಷ್ಠಾಪಿಸಿದ್ದ ಗಣಪತಿಯ ಪೂಜಾ ಕ್ಷಣಗಳನ್ನು ಅವರು ಹಂಚಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಲಂಡನ್‌ನಲ್ಲಿ ಹಬ್ಬ ಆಚರಿಸಿದ ನಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹಾಗೂ…

Read More
CM Vijay Controversy Sethupathi Leadership Comment Triggers Social Media Storm

CM Vijay: ದಳಪತಿ ವಿಜಯ್‌ಗೆ ಪರೋಕ್ಷ ಟಾಂಗ್? ವಿಜಯ್ ಸೇತುಪತಿ ಕಾಮೆಂಟ್‌ಗೆ ರಾಜಕೀಯ ಬಣ್ಣ

ತಮಿಳುನಾಡು: ತಮಿಳು ನಟ ವಿಜಯ್ ಸೇತುಪತಿ ಅವರು ತಮಿಳಿನ (Tamil Nadu) ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ನಾಯಕತ್ವದ ಕುರಿತು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸಿ ಸಕ್ರಿಯರಾಗಿರುವ ನಟ ವಿಜಯ್ (CM Vijay)_ ಅವರನ್ನೇ ಗುರಿಯಾಗಿಸಿಕೊಂಡು ಸೇತುಪತಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕೆಲ ವೀಕ್ಷಕರು ಅಭಿಪ್ರಾಯಪಟ್ಟಿದ್ದು, ಇದು ವಿಜಯ್ ಅವರ ರಾಜಕೀಯ ಬೆಂಬಲಿಗರಲ್ಲಿ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ. ವಿಜಯ್‌ ಸೇತುಪತಿ ಹೇಳಿದ್ದೇನು?…

Read More
Viral Video Outrage Sa Re Ga Ma Pa Fame singer Sunil Calls Out VRL Travels for Poor Service

Sunil: ಖಾಸಗಿ ಬಸ್ ಸೇವೆ ವಿರುದ್ಧ ಸ ರಿ ಗ ಮ ಪ ಸುನೀಲ್ ಗರಂ: 6 ಗಂಟೆ ವಿಳಂಬಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ!

ಬೆಂಗಳೂರು: ‘ಸ ರಿ ಗ ಮ ಪ’ ಖ್ಯಾತಿಯ ಜನಪ್ರಿಯ ಗಾಯಕ ಸುನೀಲ್ (Sunil) ಅವರು ಖಾಸಗಿ ಸಾರಿಗೆ ಸಂಸ್ಥೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದು, ಸಂಸ್ಥೆಯ ಸೇವಾ ವೈಫಲ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಪ್ರಯಾಣದ ವೇಳೆಯಲ್ಲಿ ಬಸ್ಸು ಬರೋಬ್ಬರಿ 6 ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ ಬಂದಿದ್ದರಿಂದ ಬೇಸತ್ತ ಗಾಯಕ ಸುನಿಲ್, ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆಗಿದ್ದೇನು? ಈ ಹಿಂದೆ ಖಾಸಗಿ ಸಂಸ್ಥೆಯ ಸೇವೆಯ ಬಗ್ಗೆ ತಮಗೆ ಉತ್ತಮ…

Read More
Social Media Clash Congress MLA Pradeep Eshwar Spoils HD Kumaraswamy Exclusive Announcement

Pradeep Eshwar: ಕುಮಾರಣ್ಣನ ‘ಎಕ್ಸ್‌ಕ್ಲೂಸಿವ್ ಬಾಂಬ್’ ರಹಸ್ಯ ಹೊರಹಾಕಿದ ಚಿಕ್ಕಬಳ್ಳಾಪುರ ಶಾಸಕ!

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವ್ಯಂಗ್ಯಪೂರಿತ ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ದೇಶವೇ ಅಲ್ಲೋಲ ಕಲ್ಲೋಲವಾಗುವಂತಹ ಸುದ್ದಿಯೊಂದನ್ನು ಬಹಿರಂಗಪಡಿಸಲಿದ್ದಾರೆ ಎಂದು ಲೇವಡಿ ಮಾಡಿರುವ ಅವರು, ಆ ಸುದ್ದಿಯ ವಿವರಗಳನ್ನು ತಾವೇ ಮುಂಚಿತವಾಗಿ ‘ಬ್ರೇಕ್’ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಕುಮಾರಸ್ವಾಮಿ ಮೇಲೆ ಆರೋಪ ಮಾಡಿದ ಪ್ರದೀಪ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರದೀಪ್ ಈಶ್ವರ್, ಕುಮಾರಸ್ವಾಮಿ ಹೇಳ ಹೊರಟಿರುವ ಸುದ್ದಿಗಳು ರಾಜ್ಯದ…

Read More
Show of Unity and Strength NDA Leaders to Join Grand Ganesha Immersion Yatra in Mandya Maddur

Mandya: ದೋಸ್ತಿ ನಾಯಕರ ಬಿಗ್ ಪ್ಲಾನ್: ಕಲ್ಲು ತೂರಾಟ ನಡೆದಿದ್ದ ಹಳೆಯ ಮಾರ್ಗದಲ್ಲೇ ಮತ್ತೆ ವಿಜೃಂಭಣೆಯ ಮೆರವಣಿಗೆ

ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಕಳೆದ ವರ್ಷ (Mandya) ಗಣೇಶ ವಿಸರ್ಜನೆಯ ವೇಳೆ ಸಂಭವಿಸಿದ್ದ ಅಹಿತಕರ ಘಟನೆಗೆ ಪ್ರತ್ಯುತ್ತರ ನೀಡಲು ಹಾಗೂ ತಮ್ಮ ರಾಜಕೀಯ ಒಗ್ಗಟ್ಟು ಪ್ರದರ್ಶಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ (NDA) ಅಭೂತಪೂರ್ವ ಯೋಜನೆ ರೂಪಿಸಿದೆ. ಕಳೆದ ವರ್ಷ ಕಲ್ಲು ತೂರಾಟ ನಡೆದಿದ್ದ ಅದೇ ಹಳೆಯ ಮಾರ್ಗದಲ್ಲೇ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಬರೋಬ್ಬರಿ 108 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಸಲು ದೋಸ್ತಿ ನಾಯಕರು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 16 ರಂದು ಮದ್ದೂರಿನಲ್ಲಿ ಈ…

Read More
big news Major Relief for Beneficiaries Karnataka Govt Relaxes Biometric Norms for Public Distribution System

Big News: ನೆಟ್‌ವರ್ಕ್ ಮತ್ತು ಇ-ಪಿಒಎಸ್ ಯಂತ್ರಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡ ಆಹಾರ ಇಲಾಖೆ

ಬೆಂಗಳೂರು: ಕರ್ನಾಟಕ ಸರ್ಕಾರದ (Big News) ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದ ಬಡ ಹಾಗೂ ಅಗತ್ಯವಿರುವ ಫಲಾನುಭವಿಗಳಿಗೆ ನೀಡಲಾಗುವ ‘ಅನ್ನಭಾಗ್ಯ’ ಯೋಜನೆಯಲ್ಲಿ ಎದುರಾಗುತ್ತಿದ್ದ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ದೊಡ್ಡ ಹೆಜ್ಜೆ ಇಟ್ಟಿದೆ. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ (PDS) ಬೆರಳಚ್ಚು (Biometric) ಮ್ಯಾಚ್ ಆಗದೆ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯಲಾಗದೆ ಬರಿಗೈಯಲ್ಲಿ ಹಿಂತಿರುಗುತ್ತಿದ್ದ ಸಾವಿರಾರು ವೃದ್ಧರು ಮತ್ತು ಶ್ರಮಿಕರಿಗೆ ಸರ್ಕಾರ ಈಗ ಬಿಗ್ ರಿಲೀಫ್ ನೀಡಿದೆ. ಬಯೋಮೆಟ್ರಿಕ್ ಸಮಸ್ಯೆಗೆ ಮುಖ್ಯ ಕಾರಣಗಳು ಪಡಿತರ ಪಡೆಯುವಾಗ…

Read More
Prayers for husband Relief Vijayalakshmi Darshan Visits the Shakti Peeth Accompanied by Actresses Kavya Gowda and Bhavya Gowda

Vijayalakshmi Darshan: ಪತಿ ದರ್ಶನ್ ಒಳಿತಿಗಾಗಿ ಅಸ್ಸಾಂನ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ: ಸ್ನೇಹಿತೆಯರೊಂದಿಗೆ ತೆರಳಿ ಶಕ್ತಿ ದೇವತೆಗೆ ವಿಶೇಷ ಪೂಜೆ

ಬೆಂಗಳೂರು: ಸ್ಯಾಂಡ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ದರ್ಶನ್ ಅವರು ಇತ್ತೀಚೆಗೆ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿರುವ ಐತಿಹಾಸಿಕ ಹಾಗೂ ಪ್ರಸಿದ್ಧ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡು ಬಂದಿದ್ದಾರೆ. ಪತಿಯ ಸಂಕಷ್ಟದ ದಿನಗಳು ಹಾಗೂ ಅವರ ಒಳಿತಿಗಾಗಿ ವಿಜಯಲಕ್ಷ್ಮಿ ಅವರು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಅದರಲ್ಲೂ ಅಸ್ಸಾಂನಲ್ಲಿರುವ ಈ ಶಕ್ತಿ ದೇವತೆಯಾದ ಕಾಮಾಕ್ಯ ದೇವಿಯ…

Read More