Sagara: ಸಾಮಾಜಿಕ ಕಾರ್ಯಕರ್ತ ತೀ.ನ. ಶ್ರೀನಿವಾಸ್ಗೆ ಬಿಗ್ ರಿಲೀಫ್
ಶಿವಮೊಗ್ಗ: ಜಿಲ್ಲೆಯ ಸಾಗರ (Sagara) ತಾಲೂಕಿನ ಸಾಮಾಜಿಕ ಕಾರ್ಯಕರ್ತ ತೀ.ನ. ಶ್ರೀನಿವಾಸ್ ವಿರುದ್ಧ ಅಲ್ಲಿನ ತಹಶೀಲ್ದಾರ್ (ಕಾರ್ಯನಿರ್ವಾಹಕ ಮೆಜಿಸ್ಟ್ರೇಟ್) ಹೊರಡಿಸಿದ್ದ ಆದೇಶವನ್ನು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ರದ್ದುಗೊಳಿಸಿದೆ. ಪೊಲೀಸರ ವರದಿ ಆಧರಿಸಿ ತರಾತುರಿಯಲ್ಲಿ ಹೊರಡಿಸಲಾಗಿದ್ದ ಈ ಆದೇಶಕ್ಕೆ ಬ್ರೇಕ್ ಹಾಕುವ ಮೂಲಕ ನ್ಯಾಯಾಲಯವು ಶ್ರೀನಿವಾಸ್ ಅವರಿಗೆ ದೊಡ್ಡ ಸಮಾಧಾನ ನೀಡಿದೆ. ಪ್ರಕರಣದ ಹಿನ್ನೆಲೆ ಏನು? ನ್ಯಾಯಾಲಯದಲ್ಲಿ ಕಾನೂನು ಹೋರಾಟ ತಹಶೀಲ್ದಾರ್ ಅವರ ಈ ಕ್ರಮವನ್ನು ಪ್ರಶ್ನಿಸಿ ತೀ.ನ. ಶ್ರೀನಿವಾಸ್ ಅವರು ನ್ಯಾಯಾಲಯದಲ್ಲಿ ಕ್ರಿಮಿನಲ್…
