Ram Mandir: ಸಿಸಿಟಿವಿ ಕಣ್ತಪ್ಪಿಸಿ ಕಾಣಿಕೆ ಹಣ ಲೂಟಿ!: ರಾಮ ಮಂದಿರ ಕಳ್ಳತನ ಹಗರಣದ ಎಸ್ಐಟಿ ರಿಪೋರ್ಟ್ ಸಿದ್ಧ
ಅಯೋಧ್ಯಾ: ಕೀರ್ತಿಶೇಷ ಅಯೋಧ್ಯೆಯ (Ram Mandir) ರಾಮ ಮಂದಿರದ ಕಾಣಿಕೆ ಹಣ ಕಳ್ಳತನವಾಗಿರುವ ಗಂಭೀರ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ತನ್ನ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಅದನ್ನು ಸಲ್ಲಿಸಲಿದೆ. ಎಸ್ಐಟಿಗೆ ನೀಡಲಾಗಿದ್ದ ಗಡುವು ಮಂಗಳವಾರಕ್ಕೆ ಕೊನೆಗೊಳ್ಳುತ್ತಿದ್ದು, ಉನ್ನತಾಧಿಕಾರಿಗಳಿಂದ ವರದಿಯ ಶಿಫಾರಸುಗಳಿಗೆ ಅಂತಿಮ ಅನುಮೋದನೆ ಸಿಕ್ಕ ಬೆನ್ನಲ್ಲೇ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ದೇವಾಲಯದ ದೇಣಿಗೆ ಹಣ ಲೂಟಿ ಮಾಡಿದ ಪ್ರಮುಖ ಆರೋಪಿಗಳಷ್ಟೇ ಅಲ್ಲದೆ, ಈ ಇಡೀ ಪ್ರಕ್ರಿಯೆಯಲ್ಲಿ ಕರ್ತವ್ಯ ಲೋಪ ಎಸಗಿದ…
