Ram Mandir: ರಾಮಮಂದಿರ ದೇಣಿಗೆ ದುರುಪಯೋಗ ಪ್ರಶ್ನಿಸಿದ್ದಕ್ಕೆ ಕೋಪ: ಕ್ಯಾಮೆರಾ ಮುಂದೆಯೇ ಚಪ್ಪಲಿ ಹಿಡಿದು ಮುಗಿಬಿದ್ದ ರಾಜಕಾರಣಿ!
ಹೈದರಾಬಾದ್: ಇಲ್ಲಿ ನಡೆದ ಲೈವ್ ಯೂಟ್ಯೂಬ್ ಚರ್ಚಾ ಕಾರ್ಯಕ್ರಮವೊಂದರಲ್ಲಿ ಹಿಂದೂ ಅರ್ಚಕ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ವಿ. ರಮಣ ಮೂರ್ತಿ ಅವರ ಮೇಲೆ ತೆಲಂಗಾಣದ ಬಿಜೆಪಿ (Ram Mandir) ಮುಖಂಡರೊಬ್ಬರು ಹಲ್ಲೆ ನಡೆಸಿದ್ದಾರೆ. ಅಯೋಧ್ಯಾ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಮತ್ತು ಹಿಂದೂ ಧರ್ಮಕ್ಕೆ ಧಕ್ಕೆ ತರುತ್ತಿರುವ ಇತರ ಕೆಲವು ವಿಷಯಗಳ ಬಗ್ಗೆ ರಮಣ ಮೂರ್ತಿ ಅವರು ಪ್ರಶ್ನೆ ಎತ್ತಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ‘ಹಿಂದೂಸ್ ಫಾರ್ ಪ್ಲೂರಲಿಟಿ ಅಂಡ್ ಈಕ್ವಾಲಿಟಿ’ (HPE) ಸಂಘಟನೆಯ ಪ್ರಧಾನ…
