NEET: ನೀಟ್ ಪತ್ರಿಕೆ ಲೀಕ್ ಹಗರಣ: ಎನ್ಟಿಎ (NTA) ಬಯಾಲಜಿ ತಜ್ಞೆ ಸಿಬಿಐ ವಶಕ್ಕೆ!
ನವದೆಹಲಿ: ದೇಶಾದ್ಯಂತ ತಲ್ಲಣ ಮೂಡಿಸಿರುವ ‘ನೀಟ್-ಯುಜಿ 2026’ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಭಾರಿ ಬೇಟೆಯಾಡಿದೆ. ಹಗರಣದ ಪ್ರಮುಖ ಸೂತ್ರಧಾರಿಗಳಲ್ಲಿ ಒಬ್ಬರಾದ ಪುಣೆಯ ಹಿರಿಯ ಸಸ್ಯಶಾಸ್ತ್ರ (Botany) ಪ್ರೊಫೆಸರ್ ಮನಿಷಾ ಗುರುನಾಥ್ ಮಾಂಧರೆ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಜೀವಶಾಸ್ತ್ರ (Biology) ವಿಭಾಗದ ಪತ್ರಿಕೆ ಸೋರಿಕೆಯಾಗಲು ಇವರೇ ಮುಖ್ಯ ಕಾರಣ ಎಂದು ಸಿಬಿಐ ಮೂಲಗಳು ತಿಳಿಸಿವೆ. ಪ್ರಶ್ನೆಪತ್ರಿಕೆಯ ಸಂಪೂರ್ಣ ಪ್ರವೇಶ ಹೊಂದಿದ್ದ ಪ್ರೊಫೆಸರ್: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮನಿಷಾ ಮಾಂಧರೆ…
