DK Shivakumar: ರೈತರಿಗೆ ಸಿಎಂ ವಿಶೇಷ ಮನವಿ, ರಾಜಕೀಯಕ್ಕೆ ಬಲಿ ಆಗಬೇಡಿ ಎಂದ ಡಿಕೆಶಿ
ಬೆಂಗಳೂರು: ಬಿಡದಿ ಟೌನ್ಶಿಪ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರತಿಭಟನಾ ನಿರತ ರೈತರಲ್ಲಿ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರು ತಮ್ಮ ಧರಣಿ ಹಾಗೂ ಹೋರಾಟಗಳನ್ನು ಕೈಬಿಟ್ಟು ಸ್ವಂತ ಬದುಕನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಕೋರಿದರು. ಕೆಲವು ರಾಜಕೀಯ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ರೈತರನ್ನು ದಾಳವಾಗಿ ಬಳಸಿ ಬಲಿ ಕೊಡುತ್ತಿವೆ, ಹೀಗಾಗಿ ಅನ್ನದಾತರು ಯಾರದ್ದೋ ರಾಜಕೀಯಕ್ಕೆ ಬಲಿಯಾಗಬಾರದು ಎಂದು ಎಚ್ಚರಿಸಿದರು. ಬಿಡದಿ ಯೋಜನೆ ಕುರಿತು ಪರಿಶೀಲಿಸಲು…
