TOP NEWS
Massive ACB Raid in Hyderabad Over 1 Kg Gold 4 Luxury Cars Seized Chief Engineer Ravinder Arrested in DA Case

ACB: ಅಕ್ರಮ ಆಸ್ತಿ ಗಳಿಕೆ ಆರೋಪ: ಎಂಜಿನಿಯರ್ ಮನೆಯಲ್ಲಿ ಚಿನ್ನದ ಬೇಟೆ, 4 ಐಷಾರಾಮಿ ಕಾರುಗಳು ಜಪ್ತಿ

ಹೈದರಾಬಾದ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಗಂಭೀರ ಆರೋಪದ ಮೇಲೆ ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿಯ (HMDA) ಮುಖ್ಯ ಇಂಜಿನಿಯರ್ ಬಿ. ರವೀಂದರ್ ಅವರನ್ನು ತೆಲಂಗಾಣ ಭ್ರಷ್ಟಾಚಾರ ನಿರೋಧಕ ದಳದ (ACB) ಅಧಿಕಾರಿಗಳು ಬಂಧಿಸಿದ್ದಾರೆ. ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರವೀಂದರ್ ಅವರ ಮನೆ, ಕಚೇರಿ ಸೇರಿದಂತೆ ಅವರ ಆಪ್ತರು, ಬಂಧುಗಳು ಹಾಗೂ ಬೇನಾಮಿ ಆಸ್ತಿ ಹೊಂದಿರುವ ಶಂಕಿತರ ಒಟ್ಟು 11 ನೆಲೆಗಳ ಮೇಲೆ ಏಕಕಾಲಕ್ಕೆ ಭರ್ಜರಿ ಜಂಟಿ ದಾಳಿ ಸಂಘಟಿಸಿ ಸಾರಾಸಗಟು ಶೋಧ ನಡೆಸಿದ್ದಾರೆ….

Read More
viral video hanuman eyes follows everywhere

Viral Video; ನಿಮ್ಮನ್ನೆ ಫಾಲೋ ಮಾಡುತ್ತೇ ಈ ಹನುಮಂತನ ಕಣ್ಣು, ವಿಡಿಯೋ ವೈರಲ್

ಹೈದರಾಬಾದ್‌ನ ಹಳೆ ಎಂಐಜಿ ಕಾಲೋನಿ ಸಮೀಪದ ರಾಮಾಲಯದಲ್ಲಿರುವ ಆಂಜನೇಯನ ವಿಗ್ರಹವು ಭಕ್ತರ ಪಾಲಿಗೆ ಅಚ್ಚರಿಯ ಕೇಂದ್ರಬಿಂದುವಾಗಿದೆ. ಈ ಮೂರ್ತಿಯ ವಿಶೇಷತೆಯೆಂದರೆ, ಭಕ್ತರು ಗರ್ಭಗುಡಿಯ ಯಾವ ದಿಕ್ಕಿನಿಂದ ನೋಡಿದರೂ ಹನುಮಂತನು ನೇರವಾಗಿ ಅವರ ಕಣ್ಣುಗಳನ್ನೇ ನೋಡುತ್ತಿದ್ದಾನೆ ಎಂಬ ಅನುಭವವಾಗುತ್ತದೆ. ಈ ರೋಚಕ ದೃಶ್ಯದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಭಕ್ತರು ತಂಡೋಪತಂಡವಾಗಿ ದೇವಸ್ಥಾನದತ್ತ ಧಾವಿಸುತ್ತಿದ್ದಾರೆ. ವೈರಲ್ ವಿಡಿಯೋದಲ್ಲೇನಿದೆ? ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ, ಭಕ್ತರು ವಿಗ್ರಹದ ಎದುರು ಚಲಿಸುತ್ತಿದ್ದರೂ ಸಹ ಹನುಮಂತನ ದೃಷ್ಟಿ…

Read More