Narendra Modi: ಸೋಮನಾಥದಲ್ಲಿ ಪ್ರಧಾನಿ ಮೋದಿ ಅಬ್ಬರ: ‘ಯಾವ ಶಕ್ತಿಯೂ ಭಾರತವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದ ಪ್ರಧಾನಿ!
ಗಾಂಧಿನಗರ: ಗುಜರಾತ್ನ ಐತಿಹಾಸಿಕ ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಅಮೃತ ಮಹೋತ್ಸವದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಂಡಿದ್ದರು. ಈ ಶುಭ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಹಿತಾಸಕ್ತಿಯೇ ನಮಗೆ ಪರಮೋಚ್ಚ. ಭಾರತದ ಸಂಕಲ್ಪವನ್ನು ಅಲುಗಾಡಿಸಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಸಿಂಹಗರ್ಜನೆ ಮಾಡಿದರು. ಶಕ್ತಿ ಪ್ರದರ್ಶನದ (Narendra Modi) ರೋಡ್ ಶೋ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿಯವರು ಹೆಲಿಪ್ಯಾಡ್ನಿಂದ ವೀರ್ ಹಮೀರ್ಜಿ ವೃತ್ತದವರೆಗೆ ಸುಮಾರು 1.5 ಕಿಲೋಮೀಟರ್ಗಳಷ್ಟು ಬೃಹತ್ ರೋಡ್ಶೋ ನಡೆಸಿದರು. ರಸ್ತೆಯ…
