TOP NEWS
Not Jail Planting 50 Trees is the Punishment Chikkodi Court Unique Verdict for Drunken Brawl

Chikkodi: ಕುಡಿದು ಗಲಾಟೆ ಮಾಡಿದವನಿಗೆ ಜೈಲಲ್ಲ, 50 ಗಿಡ ನೆಡುವ ಶಿಕ್ಷೆ!: ಚಿಕ್ಕೋಡಿ ಕೋರ್ಟ್‌ನ ಸೂಪರ್ ತೀರ್ಪು!

ಚಿಕ್ಕೋಡಿ: ಮದ್ಯ ಸೇವಿಸಿ ಗಲಾಟೆ ಮಾಡಿದ ಪ್ರಕರಣವೊಂದರಲ್ಲಿ ಅಪರಾಧಿಗೆ ವಿಶಿಷ್ಟ ಹಾಗೂ ಅರ್ಥಪೂರ್ಣ ಶಿಕ್ಷೆ ವಿಧಿಸುವ ಮೂಲಕ ಚಿಕ್ಕೋಡಿಯ ಜೆಎಂಎಫ್‌ಸಿ (JMFC) ನ್ಯಾಯಾಲಯ ಸಾರ್ವಜನಿಕರ (Chikkodi) ಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷೆಯ ಭಾಗವಾಗಿ ಅಪರಾಧಿಗೆ ದಂಡ ಅಥವಾ ಜೈಲು ಶಿಕ್ಷೆ ನೀಡುವ ಬದಲು, ಪರಿಸರ ಸಂರಕ್ಷಣೆಗೆ ನೆರವಾಗುವಂತೆ ಬರೋಬ್ಬರಿ 50 ಸಸಿಗಳನ್ನು ನೆಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. 50 ಗಿಡಗಳನ್ನು ನೆಡುವಂತೆ ಸೂಚನೆ ಯಕ್ಸಂಬಾ ಪಟ್ಟಣದ ನಿವಾಸಿ ಅನಿಲ ನಿಂಗಪ್ಪ ಪೂಜಾರಿ ಎಂಬಾತ ಮದ್ಯ ಸೇವಿಸಿ ಗಲಾಟೆ ಮಾಡಿದ ಆರೋಪ…

Read More
Maharashtra rain Dams Full Heavy Inflow Into Krishna River Sparks Flood Threat on Belagavi Border

Rain: ಮಹಾರಾಷ್ಟ್ರದ ಜಲಾಶಯಗಳು ಭರ್ತಿ: ಕೃಷ್ಣಾ ನದಿಗೆ ಹರಿದುಬಂತು ಭಾರಿ ನೀರು, ಬೆಳಗಾವಿ ಗಡಿಯಲ್ಲಿ ಪ್ರವಾಹದ ಭೀತಿ!

ಚಿಕ್ಕೋಡಿ (ಬೆಳಗಾವಿ): ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅಲ್ಲಿನ ಪ್ರಮುಖ ಜಲಾಶಯಗಳು ಸಂಪೂರ್ಣ (Rain) ಭರ್ತಿಯಾಗಿವೆ. ಕೊಯ್ನಾ ಮತ್ತು ರಾಧಾನಗರಿ ಡ್ಯಾಂಗಳಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ಇದರ ಪರಿಣಾಮವಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೃಷ್ಣಾ ಹಾಗೂ ದೂಧಗಂಗಾ ನದಿಗಳು ಭೋರ್ಗರೆದು ಹರಿಯುತ್ತಿವೆ. ಸದ್ಯ ನದಿಗಳ ನೀರಿನ ಮಟ್ಟ ಅಪಾಯದ ಗೆರೆಯನ್ನು ತಲುಪಿದ್ದು, ನದೀತೀರದ ಜನರಲ್ಲಿ ಆತಂಕ ಮನೆಮಾಡಿದೆ. ಲೋ ಲೆವೆಲ್ ಬ್ಯಾರೇಜ್‌ ಮುಳುಗಡೆಯಾಗುವ ಭೀತಿ ಮಹಾರಾಷ್ಟ್ರದ ಸಾತಾರ…

Read More