TOP NEWS
Maharashtra Court denies bail to Shiv Sena corporator accused of assaulting doctor

Maharashtra: ವೈದ್ಯರ ಮೇಲೆ ಶಿವಸೇನಾ ಕಾರ್ಪೋರೇಟರ್‌ ಹಲ್ಲೆ ಪ್ರಕರಣ, ಜಾಮೀನು ನಿರಾಕರಣೆ

ಮಹಾರಾಷ್ಟ್ರ: ಮತ ಕೇಳುವಾಗ ಜನರ ಸೇವೆ ಮಾಡುತ್ತೇವೆ ಎನ್ನುತ್ತೀರಿ, ಗೆದ್ದ ನಂತರ ಜನರ ಮೇಲೆಯೇ ಹಲ್ಲೆ ನಡೆಸುತ್ತೀರಿ” ಎಂದು ಬಾಂಬೆ ಹೈಕೋರ್ಟ್ (Maharashtra) ಶಿವಸೇನಾ (ಶಿಂಧೆ ಬಣ) ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಾಮೀನು ನೀಡಲು ನಿರಾಕರಣೆ ಡೊಂಬಿವ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್, ರಮೇಶ್ ಮ್ಹಾತ್ರೆಗೆ ತಕ್ಷಣಕ್ಕೆ ಜಾಮೀನು ನೀಡಲು ನಿರಾಕರಿಸಿದೆ. ಪ್ರಕರಣದ ತನಿಖೆಯನ್ನು ತಕ್ಷಣವೇ ಜಂಟಿ ಪೊಲೀಸ್ ಕಮಿಷನರ್ (ಡಿಸಿಪಿ)…

Read More