TOP NEWS
Crime Jail Smuggling Bid Foiled Accused Trapped by Alert Cops in Mangaluru

Crime: ಜೈಲು ಹಕ್ಕಿಗೆ ಸಿಮ್ ಸಪ್ಲೈ ಮಾಡಲು ಸ್ಕೆಚ್: ಪೊಲೀಸರ ಅಲರ್ಟ್‌ ಕಾರ್ಯಾಚರಣೆಗೆ ಪ್ಲಾನ್ ಫ್ಲಾಪ್!

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಬಳಿ ವಿಚಾರಣಾಧೀನ ಕೈದಿಯೊಬ್ಬನಿಗೆ ರಹಸ್ಯವಾಗಿ ಸಿಮ್ ಕಾರ್ಡ್‌ಗಳನ್ನು ತಲುಪಿಸಲು ಹೋದ ಮತ್ತೊಬ್ಬ (Crime) ಆರೋಪಿಯ ಜಾಲವನ್ನು ಪೊಲೀಸರು ಸಮಯಪ್ರಜ್ಞೆಯಿಂದ ಭೇದಿಸಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಘಟನೆಯ ಹಿನ್ನೆಲೆ ಜುಲೈ 23ರಂದು ಕೊಣಾಜೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಯತೀಶ್ ಎ. ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಕೊಣಾಜೆಯ ವಿವಿಧ ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆ ಮುಗಿಸಿ, ಆರೋಪಿಗಳನ್ನು ಮರಳಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು…

Read More