TOP NEWS
Another Prison Scandal After Parappana Agrahara Police Uncover Illegal Mobile Use in Mangaluru Central Prison

Mangaluru: ಮಂಗಳೂರು ಜೈಲಿನಲ್ಲಿ ರಾಜಾತಿಥ್ಯ ಬಯಲು: ಬರ್ಕೆ ಪೊಲೀಸರ ದಿಢೀರ್ ದಾಳಿ ವೇಳೆ 9 ಕೈದಿಗಳಿಂದ 10 ಮೊಬೈಲ್ ವಶ

ಮಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ನಡೆಯುತ್ತಿರುವ ಭದ್ರತಾ ಲೋಪಗಳು ಹಾಗೂ ಕಾರಾಗೃಹದ ಒಳಗಿನ ಕೈದಿಗಳಿಗೆ ದೊರೆಯುತ್ತಿರುವ ಐಷಾರಾಮಿ ವ್ಯವಸ್ಥೆಗಳ ಕುರಿತು ದಿನಕ್ಕೊಂದು ಹೊಸ ವಿವಾದಗಳು ಮುನ್ನೆಲೆಗೆ ಬರುತ್ತಿದ್ದರೂ ಸಹ, ಸರ್ಕಾರದ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ಮೀರಿ ಜೈಲುಗಳಲ್ಲಿ(Mangaluru) ರಾಜಾತಿಥ್ಯ ಮಾತ್ರ ಇನ್ನೂ ನಿಂತಿಲ್ಲ ಎಂಬುದಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಬಿದ್ದಿದೆ. ಬೆಂಗಳೂರಿನ ಕುಖ್ಯಾತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗೆ ಕೈದಿಗಳ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್‌ಗಳು ಸಿಕ್ಕಿಹಾಕಿಕೊಂಡ ಬಿಸಿ ಆರೋಗುವ ಮುನ್ನವೇ, ಕರಾವಳಿಯ ಪ್ರಮುಖ…

Read More
Crime Jail Smuggling Bid Foiled Accused Trapped by Alert Cops in Mangaluru

Crime: ಜೈಲು ಹಕ್ಕಿಗೆ ಸಿಮ್ ಸಪ್ಲೈ ಮಾಡಲು ಸ್ಕೆಚ್: ಪೊಲೀಸರ ಅಲರ್ಟ್‌ ಕಾರ್ಯಾಚರಣೆಗೆ ಪ್ಲಾನ್ ಫ್ಲಾಪ್!

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಬಳಿ ವಿಚಾರಣಾಧೀನ ಕೈದಿಯೊಬ್ಬನಿಗೆ ರಹಸ್ಯವಾಗಿ ಸಿಮ್ ಕಾರ್ಡ್‌ಗಳನ್ನು ತಲುಪಿಸಲು ಹೋದ ಮತ್ತೊಬ್ಬ (Crime) ಆರೋಪಿಯ ಜಾಲವನ್ನು ಪೊಲೀಸರು ಸಮಯಪ್ರಜ್ಞೆಯಿಂದ ಭೇದಿಸಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಘಟನೆಯ ಹಿನ್ನೆಲೆ ಜುಲೈ 23ರಂದು ಕೊಣಾಜೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಯತೀಶ್ ಎ. ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಕೊಣಾಜೆಯ ವಿವಿಧ ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆ ಮುಗಿಸಿ, ಆರೋಪಿಗಳನ್ನು ಮರಳಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು…

Read More