TOP NEWS
CM Siddaramaiah tunts pm modi about his speech

CM Siddaramaiah: ಮೋದಿ ಇನ್ನೂ ಪಂಚರಾಜ್ಯಗಳ ಚುನಾವಣೆ ಗುಂಗಿನಲ್ಲಿದ್ದಾರೆ: ಸಿಎಂ ಸಿದ್ದರಾಮಯ್ಯ

ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷರೋ? ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವ್ಯಂಗ್ಯವಾಡಿದ್ದಾರೆ. ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಜನ ಪ್ರಧಾನಮಂತ್ರಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು ರಾಜ್ಯದಲ್ಲಿರುವ ಅವರ ಪಕ್ಷದ ದುಸ್ಥಿತಿಯಯನ್ನು ಸರಿಪಡಿಸಲಾಗದ ಅಸಹಾಯಕತೆ…

Read More
Tvk vijayfilm industry struggle story

TVK Vijay: ಸಿನಿಮಾ ಸೋಲುಗಳಿಂದ ಸಿಎಂ ಕುರ್ಚಿಯವರೆಗೆ: ‘ದಳಪತಿ’ ವಿಜಯ್ ಸಾಗಿಬಂದ ಹಾದಿ ಈಗ ಇತಿಹಾಸ!

ಚೆನ್ನೈ: ತಮಿಳುನಾಡು ರಾಜಕೀಯದ ದಿಕ್ಸೂಚಿ ಬದಲಾಗಿದ್ದು, ಮೇ 10ರಂದು ನಟ ವಿಜಯ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೂಲಕ ಮೊದಲ ಪ್ರಯತ್ನದಲ್ಲೇ ಶತಕದ ಗಡಿ ದಾಟಿದ ಸ್ಥಾನಗಳನ್ನು ಗೆದ್ದು ವಿಜಯ್ ಹೊಸ ದಾಖಲೆ ಬರೆದಿದ್ದಾರೆ. ಆದರೆ, ಇಂದು ಸಿಎಂ ಆಗಿ ಮಿಂಚುತ್ತಿರುವ ವಿಜಯ್ (TVK Vijay) ಅವರ ಆರಂಭದ ದಿನಗಳು ಸಾಲು ಸಾಲು ಅವಮಾನ ಮತ್ತು ಸೋಲುಗಳಿಂದ ಕೂಡಿದ್ದವು ಎಂಬುದು ಅನೇಕರಿಗೆ ತಿಳಿದಿಲ್ಲ. ಕಠಿಣ ಹಾದಿ ಮತ್ತು (TVK…

Read More
high court orders to pay 27 stf staff

High Court: ವೀರಪ್ಪನ್ ಹತ್ಯೆ ಮಾಡಿದ ಸಿಬ್ಬಂದಿಗೆ 22 ವರ್ಷಗಳ ಬಳಿಕ ನ್ಯಾಯ: ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ, 3 ತಿಂಗಳಲ್ಲಿ ಹಣ ನೀಡಲು ಆದೇಶ!

ಬೆಂಗಳೂರು: ದಶಕಗಳ ಕಾಲ ಕಾಡುಗಳ್ಳ ವೀರಪ್ಪನ್ ಪತ್ತೆಗಾಗಿ ಪ್ರಾಣದ ಹಂಗು ತೊರೆದು ಕಾಡಿನಲ್ಲಿ ಹೋರಾಡಿದ ಎಸ್‌ಟಿಎಫ್ (STF) ಸಿಬ್ಬಂದಿಗೆ (High Court) ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ವೀರಪ್ಪನ್ ಹತ್ಯೆಯಾಗಿ ಎರಡು ದಶಕಗಳೇ ಕಳೆದಿದ್ದರೂ, ಘೋಷಿತ ಬಹುಮಾನದಿಂದ ವಂಚಿತರಾಗಿದ್ದ 72 ಮಂದಿ ಸಿಬ್ಬಂದಿಗೆ ಮೂರು ತಿಂಗಳೊಳಗೆ ಬಾಕಿ ಮೊತ್ತ ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ. ಸರ್ಕಾರದ ನಡೆಗೆ ನ್ಯಾಯಾಲಯದ (High Court) ಅಸಮಾಧಾನ 2004ರಲ್ಲಿ ನಡೆದ ‘ಆಪರೇಷನ್ ಕೊಕೂನ್’ ಕಾರ್ಯಾಚರಣೆಯಲ್ಲಿ ವೀರಪ್ಪನ್…

Read More
west bengal suvendu adhikari ready to give land to bsf

West Bengal: ಬಂಗಾಳ ಗಡಿಯಲ್ಲಿ ನುಸುಳುವಿಕೆಗೆ ಬ್ರೇಕ್: ಬಿಎಸ್‌ಎಫ್‌ಗೆ ಭೂಮಿ ನೀಡಲು ಸಿಎಂ ಸುವೇಂದು ಅಧಿಕಾರಿ ಗ್ರೀನ್ ಸಿಗ್ನಲ್!

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಚುಕ್ಕಾಣಿ ಹಿಡಿದ ಬೆನ್ನಲ್ಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರು ರಾಜ್ಯದ ಭದ್ರತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ದಶಕಗಳಿಂದ ಬಾಕಿ ಉಳಿದಿರುವ ತಂತಿ ಬೇಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು, ಅಗತ್ಯವಿರುವ ಭೂಮಿಯನ್ನು ಗಡಿ ಭದ್ರತಾ ಪಡೆಗೆ (BSF) ನೀಡಲು ಅವರು ಅಧಿಕೃತವಾಗಿ ಆದೇಶಿಸಿದ್ದಾರೆ. 45 ದಿನಗಳ (West Bengal) ಡೆಡ್‌ಲೈನ್ ಗಡಿ ಭಾಗದ ಮೂಲಕ ನಡೆಯುವ ಅಕ್ರಮ ನುಸುಳುವಿಕೆ ಮತ್ತು ಕಳ್ಳಸಾಗಣೆಗೆ…

Read More
marriage functions in bengaluru facing problem due to LPG crisis

LPG Crisis: ಮದುವೆ ಮನೆಗೆ ತಟ್ಟಿದ ಯುದ್ಧದ ಬಿಸಿ: ಸಿಲಿಂಡರ್ ಬೆಲೆ ಎಂಟು ಸಾವಿರಕ್ಕೆ ಏರಿಕೆ, ಊಟದ ಮೆನುವಿನಲ್ಲಿ ಕಡಿತ!

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಈಗ ಸಿಲಿಕಾನ್ ಸಿಟಿಯ ಮದುವೆ ಸಂಭ್ರಮದ ಮೇಲೆ (LPG Crisis) ಕರಿನೆರಳು ಬೀರಿದೆ. ಅಡುಗೆ ಅನಿಲದ ತೀವ್ರ ಅಭಾವ ಮತ್ತು ಬೆಲೆ ಏರಿಕೆಯಿಂದಾಗಿ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿರುವ ಕುಟುಂಬಗಳು ಕಂಗಾಲಾಗಿವೆ. ₹8,000ಕ್ಕೆ ಒಂದು ಸಿಲಿಂಡರ್! ಅಡುಗೆ ಅನಿಲದ ಕೊರತೆ ಎಷ್ಟಿದೆ ಎಂದರೆ, ಕೇಟರಿಂಗ್ ಮಾಲೀಕರು ಈಗ ಮದುವೆ ಮನೆ ಮಂದಿಗೆ ಅಚ್ಚರಿಯ ಷರತ್ತು ವಿಧಿಸುತ್ತಿದ್ದಾರೆ. ಸಿಲಿಂಡರ್‌ಗಳನ್ನು ನೀವೇ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ಒಂದು ಸಿಲಿಂಡರ್‌ಗೆ…

Read More
Mercury Transit in taurus lucky to these zodiac sign

Mercury Transit: ವೃಷಭ ರಾಶಿಯಲ್ಲಿ ಬುಧ ಸಂಚಾರ, ರಾಜಯೋಗ ಸಿಗಲಿದೆ

ಬುದ್ಧಿವಂತಿಕೆ ಮತ್ತು ಜ್ಞಾನದ ಕಾರಕನಾದ ಬುಧ (Mercury Transit) ಗ್ರಹವು ಮೇ 15ರಿಂದ 29ರವರೆಗೆ ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯು ಬುಧನಿಗೆ ಅತ್ಯಂತ ಪ್ರಿಯವಾದ ಮಿತ್ರ ಕ್ಷೇತ್ರವಾಗಿದೆ. ತನ್ನ ಸ್ವಕ್ಷೇತ್ರಗಳಾದ ಮಿಥುನ ಮತ್ತು ಕನ್ಯಾ ರಾಶಿಯ ನಂತರ ಬುಧನು (‌Mercury Transit) ವೃಷಭ ರಾಶಿಯಲ್ಲಿ ಹೆಚ್ಚು ಬಲಿಷ್ಠನಾಗಿರುತ್ತಾನೆ. ಈ 15 ದಿನಗಳ ಅವಧಿಯಲ್ಲಿ ಬುಧನ ಸಂಚಾರವು ಕೆಲವು ರಾಶಿಗಳ ಮೇಲೆ ಅತ್ಯಂತ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಆರ್ಥಿಕ ಮತ್ತು ವೃತ್ತಿ ಜೀವನದಲ್ಲಿ…

Read More
Health Tips never ever share these items with anybody

Health Tips: ಅಪ್ಪಿ-ತಪ್ಪಿ ಈ ವಸ್ತುಗಳನ್ನ ಶೇರ್‌ ಮಾಡಿಕೊಳ್ಳಬೇಡಿ, ಆರೋಗ್ಯ ಸಮಸ್ಯೆ ಫಿಕ್ಸ್

ದಂಪತಿಗಳು ಅಥವಾ ಒಂದೇ ಮನೆಯಲ್ಲಿ ವಾಸಿಸುವವರು ಪರಸ್ಪರ ಪ್ರೀತಿ-ವಿಶ್ವಾಸದಿಂದ ಎಲ್ಲವನ್ನೂ ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಆರೋಗ್ಯದ ದೃಷ್ಟಿಯಿಂದ ಕೆಲವು ವೈಯಕ್ತಿಕ (Health Tips) ವಸ್ತುಗಳನ್ನು ಹಂಚಿಕೊಳ್ಳುವುದು ಅತಿ ದೊಡ್ಡ ತಪ್ಪು ಎನ್ನುತ್ತಾರೆ ತಜ್ಞರು. ಅತಿಯಾದ ಅನ್ಯೋನ್ಯತೆ ಇದ್ದರೂ ಸಹ ಕೆಲವು ಸ್ವಚ್ಛತೆಗೆ ಸಂಬಂಧಿಸಿದ ವಸ್ತುಗಳನ್ನು ಬೇರೆಯವರೊಂದಿಗೆ ಬಳಸುವುದರಿಂದ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್‌ಗಳು ಒಬ್ಬರಿಂದ ಒಬ್ಬರಿಗೆ ಹರಡಿ ಚರ್ಮದ ಕಾಯಿಲೆಗಳು ಹಾಗೂ ಗಂಭೀರ ಸೋಂಕುಗಳಿಗೆ ದಾರಿ ಮಾಡಿಕೊಡುತ್ತವೆ. ಒಂದೇ ಬಾಚಣಿಗೆ ಬಳಕೆ ಮಾಡಬಾರದು ಮನೆಮಂದಿಯೆಲ್ಲಾ ಒಂದೇ ಬಾಚಣಿಗೆಯನ್ನು…

Read More