TOP NEWS
India is very strong nobody can destroy Narendra modi

Narendra Modi: ಸೋಮನಾಥದಲ್ಲಿ ಪ್ರಧಾನಿ ಮೋದಿ ಅಬ್ಬರ: ‘ಯಾವ ಶಕ್ತಿಯೂ ಭಾರತವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದ ಪ್ರಧಾನಿ!

ಗಾಂಧಿನಗರ: ಗುಜರಾತ್‌ನ ಐತಿಹಾಸಿಕ ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಅಮೃತ ಮಹೋತ್ಸವದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಂಡಿದ್ದರು. ಈ ಶುಭ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಹಿತಾಸಕ್ತಿಯೇ ನಮಗೆ ಪರಮೋಚ್ಚ. ಭಾರತದ ಸಂಕಲ್ಪವನ್ನು ಅಲುಗಾಡಿಸಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಸಿಂಹಗರ್ಜನೆ ಮಾಡಿದರು. ಶಕ್ತಿ ಪ್ರದರ್ಶನದ (Narendra Modi) ರೋಡ್‌ ಶೋ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿಯವರು ಹೆಲಿಪ್ಯಾಡ್‌ನಿಂದ ವೀರ್ ಹಮೀರ್ಜಿ ವೃತ್ತದವರೆಗೆ ಸುಮಾರು 1.5 ಕಿಲೋಮೀಟರ್‌ಗಳಷ್ಟು ಬೃಹತ್ ರೋಡ್‌ಶೋ ನಡೆಸಿದರು. ರಸ್ತೆಯ…

Read More
Koppala anjanadri hills temple gold donation creates controversy

Koppala: ಅಂಜನಾದ್ರಿಯಲ್ಲಿ ‘ಬಂಗಾರ’ದ ಗದ್ದಲ: ಕೋಟಿ ಮೌಲ್ಯದ ದೇಣಿಗೆ ಅಸಲಿಗೆ ‘ಗೋಲ್ಡ್ ಪ್ಲೇಟೆಡ್’!?

ಕೊಪ್ಪಳ: ಹನುಮಂತನ ಜನ್ಮಕ್ಷೇತ್ರ ಅಂಜನಾದ್ರಿ ಬೆಟ್ಟಕ್ಕೆ ಹರಕೆಯಾಗಿ ಬಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳು ಈಗ ದೊಡ್ಡ (Koppala) ವಿವಾದವನ್ನೇ ಸೃಷ್ಟಿಸಿವೆ. 2.50 ಕೋಟಿ ರೂಪಾಯಿ ಬೆಲೆಬಾಳುವ ಬಂಗಾರದ ವಸ್ತುಗಳೆಂದು ಅದ್ದೂರಿಯಾಗಿ ನೀಡಲಾಗಿದ್ದ ದೇಣಿಗೆಯ ಅಸಲಿ ಬಣ್ಣ ಈಗ ಬಯಲಾಗಿದ್ದು, ಜಿಲ್ಲಾಡಳಿತವು ದಾನಿ ಮಹೇಶ್ ರೆಡ್ಡಿ ಅವರಿಗೆ ಅಧಿಕೃತ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಿದೆ. ಅಂಜನಾದ್ರಿಗೆ ಬಂದಿತ್ತು ಭರ್ಜರಿ ಉಡುಗೊರೆ ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಎಎಂಆರ್ ಸಮೂಹದ ಮುಖ್ಯಸ್ಥ ಮಹೇಶ್ ರೆಡ್ಡಿ ಅವರು, ಶಾಸಕ ಜನಾರ್ದನ ರೆಡ್ಡಿ…

Read More
gold company share dropped after pm statement

Gold Price: ಪ್ರಧಾನಿ ಮೋದಿ ನೀಡಿದ ಆ ಒಂದು ಕರೆಗೆ ಜ್ಯುವೆಲ್ಲರಿ ಷೇರುಗಳು ಧರಾಶಾಹಿ: ಹೂಡಿಕೆದಾರರಿಗೆ ಭಾರಿ ನಷ್ಟ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತದೃಷ್ಟಿಯಿಂದ ನೀಡಿದ ಇತ್ತೀಚಿನ ಹೇಳಿಕೆಯು ಆಭರಣ ಮಾರುಕಟ್ಟೆಯಲ್ಲಿ (Gold Price) ದೊಡ್ಡ ಕಂಪನ ಸೃಷ್ಟಿಸಿದೆ. ಪ್ರಧಾನಿಯವರ ಕರೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಜ್ಯುವೆಲ್ಲರಿ ಕಂಪನಿಗಳ ಮೌಲ್ಯ ಕುಸಿದಿದ್ದು, ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ. ‘ಒಂದು ವರ್ಷ ಚಿನ್ನ ಖರೀದಿಸಬೇಡಿ’ (Gold Price) ಎಂದಿದ್ದೇಕೆ ಮೋದಿ? ಹೈದರಾಬಾದ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಆರ್ಥಿಕತೆಯನ್ನು ಬಲಪಡಿಸಲು ಜನರು ಮುಂದಿನ ಒಂದು ವರ್ಷದವರೆಗೆ ಚಿನ್ನದ ಖರೀದಿಯಿಂದ ದೂರವಿರಬೇಕು ಎಂದು ವಿನಂತಿಸಿದ್ದಾರೆ….

Read More
AIADMK mlas against palaniswami

AIADMK: ಎಐಎಡಿಎಂಕೆ ಪಾಳಯದಲ್ಲಿ ಭಿನ್ನಮತದ ಕಿಚ್ಚು: ಪಳನಿಸ್ವಾಮಿ ನಾಯಕತ್ವಕ್ಕೆ ವಿಜಯ್‌ ಪಕ್ಷದ ಭೀತಿ!

ತಮಿಳುನಾಡು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಎಐಎಡಿಎಂಕೆ (AIADMK) ಪಕ್ಷದಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಚುನಾವಣಾ ಹಿನ್ನಡೆಯ ಬೆನ್ನಲ್ಲೇ ಪಕ್ಷದ ನಾಯಕತ್ವ ಬದಲಾವಣೆ ಮತ್ತು ನಟ ವಿಜಯ್‌ ಅವರ ಟಿವಿಕೆ (TVK) ಪಕ್ಷದೊಂದಿಗೆ ಕೈಜೋಡಿಸುವ ವಿಚಾರದಲ್ಲಿ ಶಾಸಕರು ಎರಡು ಭಾಗವಾಗಿರುವುದು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಸೋಲಿನ ಬೆನ್ನಲ್ಲೇ ಇಪಿಎಸ್‌ ವಿರುದ್ಧ ತಿರುಗಿಬಿದ್ದ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಎಐಎಡಿಎಂಕೆ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿಲ್ಲ. 167 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಕೇವಲ 47 ಸ್ಥಾನಗಳನ್ನಷ್ಟೇ ಗೆಲ್ಲಲು…

Read More
new policy in Excise department from Karnataka government

New Policy: ಮದ್ಯ ಪ್ರಿಯರೇ ಗಮನಿಸಿ: ಕರ್ನಾಟಕದಲ್ಲಿ ಇಂದಿನಿಂದ ಹೊಸ ಅಬಕಾರಿ ನೀತಿ ಜಾರಿ – ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?

ಬೆಂಗಳೂರು: ರಾಜ್ಯದ ಮದ್ಯದ ಮಾರುಕಟ್ಟೆಯಲ್ಲಿ ಇಂದಿನಿಂದ ಹೊಸ ಯುಗ ಆರಂಭವಾಗಿದೆ. ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸುವ (Alcohol-in-Beverage) ಐತಿಹಾಸಿಕ (New Policy) ತೀರ್ಮಾನವನ್ನು ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ 60 ವರ್ಷ ಹಳೆಯದಾದ ತೆರಿಗೆ ಪದ್ಧತಿಯನ್ನು ಕೈಬಿಟ್ಟಿರುವ ಕರ್ನಾಟಕ, ದೇಶದಲ್ಲೇ ಇಂತಹ ವಿನೂತನ ಪ್ರಯೋಗ ಮಾಡಿದ ಮೊದಲ ರಾಜ್ಯ ಎಂಬ ಇತಿಹಾಸ ನಿರ್ಮಿಸಿದೆ. ಬಡವರಿಗೆ ಬೆಲೆ (New Policy) ಏರಿಕೆ ಬಿಸಿ, ಶ್ರೀಮಂತರಿಗೆ ಖುಷಿ! ಈ ಹೊಸ ಅಬಕಾರಿ ನೀತಿಯು ಮದ್ಯದ ಬೆಲೆಯಲ್ಲಿ…

Read More
road mishap 5 lost life due to Hayabusa speeding

Road Mishap: 5 ಜನರ ಬಲಿ ಪಡೆದ ಸೂಪರ್‌ ಬೈಕ್‌ ಸ್ಪೀಡ್‌, ತೆಲಂಗಾಣದಲ್ಲಿ ಭೀಕರ ಘಟನೆ

ಹೈದರಾಬಾದ್: ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಪಾಲಕೊಂಡ (‌Crime) ಬೈಪಾಸ್ (Road Mishap) ರಸ್ತೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 140 ಕಿ.ಮೀ ವೇಗದಲ್ಲಿ ಅತೀ ವೇಗವಾಗಿ ಬಂದ ಸುಜುಕಿ ಹಯಾಬುಸಾ ಸೂಪರ್ ಬೈಕ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಯುವಕರು ತಡರಾತ್ರಿ ನಡೆಸುತ್ತಿದ್ದ ಕಾನೂನುಬಾಹಿರ ಬೈಕ್ ರೇಸಿಂಗ್ ಈ ಸಾವಿಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಪೊಲೀಸರಿಂದ ತನಿಖೆ ಆರಂಭ ಡಿಕ್ಕಿಯ…

Read More
Sandalwood Upendra film releasing by giving bumper offer to people

Upendra: ಚಿತ್ರಮಂದಿರದಲ್ಲಿ ‘ಉಪ್ಪಿ’ ಕ್ರೇಜ್: ಸಿನಿಮಾ ನೋಡಿದ್ರೆ ನೀವು ಆಗಬಹುದು ಕೋಟ್ಯಾಧಿಪತಿ!

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದ್ದ ‘ಉಪೇಂದ್ರ‘ (Upendra) ಸಿನಿಮಾ ಈಗ ಮತ್ತೆ ದೊಡ್ಡ ಪರದೆಯ ಮೇಲೆ ಮರಳುತ್ತಿದೆ. ಆದರೆ ಈ ಬಾರಿ ಅಭಿಮಾನಿಗಳಿಗೆ ಕೇವಲ ಮನರಂಜನೆ ಮಾತ್ರವಲ್ಲ, ಬದುಕನ್ನೇ ಬದಲಿಸಬಲ್ಲ ಭರ್ಜರಿ ಆಫರ್ ಅನ್ನು ಚಿತ್ರತಂಡ ಹೊತ್ತು ತಂದಿದೆ. ಮತ್ತೆ ಶುರುವಾಗಲಿದೆ ‘ನಾನು’ (Upendra) ಅನ್ನೋ ಅಬ್ಬರ ರಿಯಲ್ ಸ್ಟಾರ್ ಉಪೇಂದ್ರ ಅವರ ವಿಭಿನ್ನ ನಿರ್ದೇಶನದ ಈ ಚಿತ್ರ ಜೂನ್ 4ರಂದು ರಾಜ್ಯಾದ್ಯಂತ ಮರುಬಿಡುಗಡೆಯಾಗುತ್ತಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಿದ್ದರೂ, ಈಗಿನ ಮರುಬಿಡುಗಡೆಗೆ…

Read More