DK Shivakumar: ಕರ್ನಾಟಕದಲ್ಲಿ ಜಲಕ್ಷಾಮದ ಭೀತಿ: ಜಲಾಶಯದ ನೀರು ನಂಬಿ ಬೆಳೆ ಇಡಬೇಡಿ ಎಂದು ಸಿಎಂ ಡಿಕೆಶಿ ಮನವಿ!
ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಜಲಕ್ಷಾಮ ಹಾಗೂ ಆತಂಕಕಾರಿ ಬರಗಾಲದ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಉನ್ನತ ಮಟ್ಟದ ಸಂಪುಟ ಸಭೆ ನಡೆಸಿದ ಬಳಿಕ ಹೈ ಅಲರ್ಟ್ ಘೋಷಿಸಿದ್ದಾರೆ. ಇಡೀ ದೇಶದಲ್ಲೇ ಈ ಬಾರಿ ಭೀಕರ ಬರಗಾಲ ಆವರಿಸುವ ಲಕ್ಷಣಗಳಿದ್ದು, ಕರ್ನಾಟಕದ ಬಹುತೇಕ ಪ್ರಮುಖ ಜಲಾಶಯಗಳಿಗೆ ಬರುತ್ತಿದ್ದ ನೀರಿನ ಒಳಹರಿವು ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ. ಜಲಾಶಯಗಳಲ್ಲಿ ಒಣಗಿದ ಒಳಹರಿವು ರಾಜ್ಯದ ಬರ ಪರಿಸ್ಥಿತಿಯ ಕುರಿತು ಕಂದಾಯ ವಿಭಾಗಗಳ…
