TOP NEWS
Ballari certificate scam FIR registered against two people

Scam: ವಿಎಸ್‌ಕೆ ವಿವಿ ನಕಲಿ ಸರ್ಟಿಫಿಕೇಟ್ ಹಾಗೂ ದುಡ್ಡಿಗೆ ಪಾಸ್ ಹಗರಣ: ಇಬ್ಬರ ವಿರುದ್ಧ ಎಫ್‌ಐಆರ್

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (VSKUB) ಒಳಾಂಗಣದಲ್ಲಿ ಬೇರುಬಿಟ್ಟಿದ್ದ ನಕಲಿ ಪ್ರಮಾಣಪತ್ರ ದಂಧೆ ಹಾಗೂ ಹಣ ಪಡೆದು (Scam) ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುತ್ತಿದ್ದ ಬೃಹತ್ ಅಕ್ರಮ ಜಾಲ ಕೊನೆಗೂ ಪೋಲೀಸ್ ಠಾಣೆಯ ಮೆಟ್ಟಿಲೇರಿದೆ. ವಿಶ್ವವಿದ್ಯಾಲಯದ ಘನತೆಗೆ ಮಸಿ ಬಳಿದಿದ್ದ ಈ ಹಗರಣ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಆಡಳಿತ ಮಂಡಳಿ, ಇಬ್ಬರು ಹೊರಗುತ್ತಿಗೆ ನೌಕರರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ (FIR) ದಾಖಲಿಸಿದೆ. ವಿಶ್ವವಿದ್ಯಾಲಯದ ದೂರಿನನ್ವಯ ಇಬ್ಬರ ಮೇಲೆ ಎಫ್‌ಐಆರ್…

Read More
another money scam in Belagavi AC raid on company

Belagavi: ಶಿವಂ ಅಸೋಸಿಯೇಟ್ಸ್ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಜಬರ್ದಸ್ತ್ ವಂಚನೆ

ಬೆಳಗಾವಿ: ಕೋಟ್ಯಾಂತರ ರೂಪಾಯಿಗಳ ‘ಶಿವಂ ಅಸೋಸಿಯೇಟ್ಸ್’ ಹಗರಣದ ಬಿಸಿ ಆರುವ ಮುನ್ನವೇ ಬೆಳಗಾವಿ (Belagavi) ಜಿಲ್ಲೆಯಲ್ಲಿ ಮತ್ತೊಂದು ಭಾರೀ ಪ್ರಮಾಣದ ಆನ್‌ಲೈನ್ ಹೂಡಿಕೆ ವಂಚನೆ ಜಾಲ ಪತ್ತೆಯಾಗಿದೆ. ನಗರದ ಭಾಗ್ಯ ನಗರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ‘ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಕಚೇರಿಯ ಮೇಲೆ ಸಹಾಯಕ ಕಮಿಷನರ್ (ಎಸಿ) ತಂಡವು ಹಠಾತ್ ದಾಳಿ ಸಂಘಟಿಸಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಕಂಪನಿಯ ವ್ಯವಸ್ಥಾಪಕರು ಅಧಿಕಾರಿಗಳ ಕೈಗೆ ಯಾವುದೇ ಡಿಜಿಟಲ್ ಸಾಕ್ಷ್ಯ ಸಿಗದಂತೆ ತಡೆಯಲು ಜಾಲತಾಣದ ಲಿಂಕ್‌ಗಳನ್ನು ಬ್ಲಾಕ್…

Read More
belagavi shivam associates owner link with film industry

Belagavi: ವಂಚಕನ ಸಿನಿಮಾದಲ್ಲಿ ಕುಣಿದಿದ್ದ ಸನ್ನಿ ಲಿಯೋನ್: ಹುಬ್ಬಳ್ಳಿಯ ಶಿವಾನಂದ್ ನೀಲಣ್ಣನವರ್ ಅಸಲಿ ಮುಖ ಬಯಲು

ಹುಬ್ಬಳ್ಳಿ: ಕರ್ನಾಟಕವನ್ನೇ ಬೆಚ್ಚಿಬೀಳಿಸಿರುವ ಸುಮಾರು 4500 ಕೋಟಿ ರೂಪಾಯಿಗಳ ದೋಖಾ ಹಗರಣದ ಮುಖ್ಯ ಸೂತ್ರಧಾರಿ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ್ ನೀಲಣ್ಣನವರ್‌ಗೆ (Belagavi) ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನ ಗ್ಲಾಮರ್ ಲೋಕದ ಜೊತೆಗಿದ್ದ ನಂಟು ಈಗ ಬಯಲಾಗಿದೆ. ತಲಾ ಲೋಕದ ಹೂಡಿಕೆದಾರರಿಂದ ಹಿಡಿದು ಸಾಮಾನ್ಯ ಜನರವರೆಗೂ ಸುಮಾರು 35 ಸಾವಿರಕ್ಕೂ ಹೆಚ್ಚು ಜನರಿಗೆ ನಾಮ ಇಟ್ಟು ಜೈಲು ಪಾಲಾಗಿರುವ ಈ ವಂಚಕ, ಲೂಟಿ ಮಾಡಿದ ದುಡ್ಡಿನಲ್ಲಿ ಐಷಾರಾಮಿ ಜೀವನದ ಜೊತೆಗೆ ಸಿನಿಮಾ ರಂಗದಲ್ಲೂ ಕೈಯಿಟ್ಟಿದ್ದ ಎಂಬ ಇಂಟ್ರೆಸ್ಟಿಂಗ್ ಮಾಹಿತಿ…

Read More
director hansal mehta announces scam 3

Scam: ಮತ್ತೆ ತೆರೆ ಮೇಲೆ ಬರಲಿದೆ ‘ಸ್ಕ್ಯಾಮ್ 3’, ಇಲ್ಲಿದೆ ಮಾಹಿತಿ

ಮುಂಬೈ: ಅಪಾರ ಜನಪ್ರಿಯತೆ ಗಳಿಸಿರುವ ‘ಸ್ಕ್ಯಾಮ್’ (Scam) ಸರಣಿಯ ಮುಂದಿನ ಭಾಗವು ಶೀಘ್ರದಲ್ಲೇ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ಹರ್ಷದ್ ಮೆಹ್ತಾ ಮತ್ತು ಅಬ್ದುಲ್ ಕರೀಂ ತೆಲಗಿ ಅವರ ಕಥೆಗಳ ಯಶಸ್ಸಿನ ನಂತರ, ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಈಗ ಸಹಾರಾ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ದಿವಂಗತ ಸುಬ್ರತಾ ರಾಯ್ ಅವರ ಜೀವನ ಮತ್ತು ಹಣಕಾಸು ಹಗರಣದ ಕಥೆಯನ್ನು ತೆರೆದಿಡಲು ಸಿದ್ಧರಾಗಿದ್ದಾರೆ. ‘ಸ್ಕ್ಯಾಮ್ 2010 – ದ ಸುಬ್ರತಾ ರಾಯ್ ಸಾಗಾ’ ಎಂಬ ಹೆಸರಿನ ಈ ಸರಣಿಯ…

Read More