TOP NEWS
Koppala anjanadri hills temple gold donation creates controversy

Koppala: ಅಂಜನಾದ್ರಿಯಲ್ಲಿ ‘ಬಂಗಾರ’ದ ಗದ್ದಲ: ಕೋಟಿ ಮೌಲ್ಯದ ದೇಣಿಗೆ ಅಸಲಿಗೆ ‘ಗೋಲ್ಡ್ ಪ್ಲೇಟೆಡ್’!?

ಕೊಪ್ಪಳ: ಹನುಮಂತನ ಜನ್ಮಕ್ಷೇತ್ರ ಅಂಜನಾದ್ರಿ ಬೆಟ್ಟಕ್ಕೆ ಹರಕೆಯಾಗಿ ಬಂದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳು ಈಗ ದೊಡ್ಡ (Koppala) ವಿವಾದವನ್ನೇ ಸೃಷ್ಟಿಸಿವೆ. 2.50 ಕೋಟಿ ರೂಪಾಯಿ ಬೆಲೆಬಾಳುವ ಬಂಗಾರದ ವಸ್ತುಗಳೆಂದು ಅದ್ದೂರಿಯಾಗಿ ನೀಡಲಾಗಿದ್ದ ದೇಣಿಗೆಯ ಅಸಲಿ ಬಣ್ಣ ಈಗ ಬಯಲಾಗಿದ್ದು, ಜಿಲ್ಲಾಡಳಿತವು ದಾನಿ ಮಹೇಶ್ ರೆಡ್ಡಿ ಅವರಿಗೆ ಅಧಿಕೃತ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಿದೆ. ಅಂಜನಾದ್ರಿಗೆ ಬಂದಿತ್ತು ಭರ್ಜರಿ ಉಡುಗೊರೆ ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಎಎಂಆರ್ ಸಮೂಹದ ಮುಖ್ಯಸ್ಥ ಮಹೇಶ್ ರೆಡ್ಡಿ ಅವರು, ಶಾಸಕ ಜನಾರ್ದನ ರೆಡ್ಡಿ…

Read More
MP Rajashekar Hitnal called koppala horror as small incident

Rajashekar Hitnal: ಅತ್ಯಾ*ಚಾರ-ಕೊ*ಲೆಯನ್ನ ಸಣ್ಣ ಪ್ರಕರಣ ಎಂದ ಸಂಸದ ರಾಜಶೇಖರ್ ಹಿಟ್ನಾಳ್‌

ಕೊಪ್ಪಳ: ಜಿಲ್ಲೆಯಲ್ಲಿ ನಡೆದ ವಿದೇಶಿ ಮಹಿಳೆಯ ಮೇಲಿನ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣವನ್ನು ಸಣ್ಣ ಘಟನೆ ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್‌ (Rajashekar Hitnal) ಅವರು ಕರೆದಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಅಕ್ರೋಶಕ್ಕೆ ಕಾರಣವಾದ ಸಂಸದರ ಹೇಳಿಕೆ ಕಳೆದ ವರ್ಷ ಗಂಗಾವತಿ ತಾಲೂಕಿನ ಸಾಣಾಪೂರ ಸಮೀಪದಲ್ಲಿ ನಡೆದಿದ್ದ ವಿದೇಶಿ ಮಹಿಳೆ ಅತ್ಯಾ*ಚಾರ ಹಾಗೂ ಕೊಲೆ ಪ್ರಕರಣವನ್ನ ಸಂಸದರೊಬ್ಬರು ಈ ರೀತಿ ಲಘುವಾಗಿ ಮಾತನಾಡಿದ್ದು ಜನರ ಅಕ್ರೋಶಕ್ಕೆ ಕಾರಣವಾಗಿದ್ದು, ಈ ರೀತಿ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ…

Read More