TOP NEWS
bollywood deepika padukone shooting add in Bengaluru

Deepika Padukone: ದಕ್ಷಿಣ ಆಫ್ರಿಕಾದಿಂದ ಬಂದ ಬೆನ್ನಲ್ಲೇ ಬೆಂಗಳೂರಿನಲ್ಲಿ ಶೂಟಿಂಗ್ ಆರಂಭಿಸಿದ ದೀಪಿಕಾ ಪಡುಕೋಣೆ: ವಿಡಿಯೋ ವೈರಲ್

ಬೆಂಗಳೂರು: ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಗರ್ಭಿಣಿಯಾಗಿದ್ದರೂ ತಮ್ಮ ವೃತ್ತಿಬದುಕಿನಲ್ಲಿ ಸಖತ್ ಬ್ಯುಸಿಯಾಗಿದ್ದು, ವಿಶ್ರಾಂತಿ ಪಡೆಯದೆ ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ಶಾರುಖ್ ಖಾನ್ ಜೊತೆಗಿನ ‘ಕಿಂಗ್’ ಚಿತ್ರದ ಪ್ರಮುಖ ಶೂಟಿಂಗ್ ಶೆಡ್ಯೂಲ್ ಮುಗಿಸಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ್ದ ದೀಪಿಕಾ, ಇದೀಗ ಯಾವುದೇ ಬ್ರೇಕ್ ತೆಗೆದುಕೊಳ್ಳದೆ ನೇರವಾಗಿ ಬೆಂಗಳೂರಿನಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಈ ಶೂಟಿಂಗ್ ಸೆಟ್‌ನ ತೆರೆಮರೆಯ ವಿಡಿಯೋವೊಂದು ಲೀಕ್…

Read More
Dhurandhar 2 OTT release tops in pakistan

Dhurandhar: ನೆಟ್‌ಫ್ಲಿಕ್ಸ್ ಸರ್ವರ್ ಕ್ರಾಶ್ ಮಾಡಿದ ‘ಧುರಂಧರ್ 2’: ಪಾಕಿಸ್ತಾನದಲ್ಲೂ ನಂಬರ್ ಒನ್ ಟ್ರೆಂಡಿಂಗ್!

ನವದೆಹಲಿ: ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಮತ್ತು ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಚಿತ್ರ ‘ಧುರಂಧರ್: ದಿ ರಿವೆಂಜ್’ (Dhurandhar) ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟು ವಾರಗಳ ನಂತರ ಮೇ 14 ರಂದು ಜಾಗತಿಕವಾಗಿ ಒಟಿಟಿಯಲ್ಲಿ ತೆರೆಕಂಡಿದೆ. ವಿಶೇಷವೆಂದರೆ, ನೆರೆರಾಷ್ಟ್ರ ಪಾಕಿಸ್ತಾನದ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಸಿನಿಮಾ ಅಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಚಿತ್ರವನ್ನು ನೋಡಲು ಅಲ್ಲಿನ ಪ್ರೇಕ್ಷಕರು ಒಮ್ಮೆಗೆ ಮುಗಿಬಿದ್ದಿದ್ದರಿಂದ ಭಾರಿ ಟ್ರಾಫಿಕ್ ಉಂಟಾಗಿ ನೆಟ್‌ಫ್ಲಿಕ್ಸ್ ಸರ್ವರ್ ಕೆಲಕಾಲ ಸ್ಥಗಿತಗೊಂಡಿತ್ತು (ಕ್ರಾಶ್) ಎಂದು…

Read More
director hansal mehta announces scam 3

Scam: ಮತ್ತೆ ತೆರೆ ಮೇಲೆ ಬರಲಿದೆ ‘ಸ್ಕ್ಯಾಮ್ 3’, ಇಲ್ಲಿದೆ ಮಾಹಿತಿ

ಮುಂಬೈ: ಅಪಾರ ಜನಪ್ರಿಯತೆ ಗಳಿಸಿರುವ ‘ಸ್ಕ್ಯಾಮ್’ (Scam) ಸರಣಿಯ ಮುಂದಿನ ಭಾಗವು ಶೀಘ್ರದಲ್ಲೇ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ಹರ್ಷದ್ ಮೆಹ್ತಾ ಮತ್ತು ಅಬ್ದುಲ್ ಕರೀಂ ತೆಲಗಿ ಅವರ ಕಥೆಗಳ ಯಶಸ್ಸಿನ ನಂತರ, ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಈಗ ಸಹಾರಾ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾಗಿದ್ದ ದಿವಂಗತ ಸುಬ್ರತಾ ರಾಯ್ ಅವರ ಜೀವನ ಮತ್ತು ಹಣಕಾಸು ಹಗರಣದ ಕಥೆಯನ್ನು ತೆರೆದಿಡಲು ಸಿದ್ಧರಾಗಿದ್ದಾರೆ. ‘ಸ್ಕ್ಯಾಮ್ 2010 – ದ ಸುಬ್ರತಾ ರಾಯ್ ಸಾಗಾ’ ಎಂಬ ಹೆಸರಿನ ಈ ಸರಣಿಯ…

Read More
Ramayana makers big decision regarding Sai Pallavi

Sai Pallavi: ಬಾಲಿವುಡ್‌ನಲ್ಲಿ ಸಾಯಿ ಪಲ್ಲವಿಗೆ ಹಿನ್ನಡೆ, ಮಹತ್ವದ ನಿರ್ಧಾರ ಮಾಡಿದ ರಾಮಾಯಣ ತಂಡ

ಮುಂಬೈ: 2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ದ ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಈ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಅವರ ಧ್ವನಿಯನ್ನು ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ. ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದರೂ, ಅವರ ಹಿಂದಿ ಭಾಷೆಯ ಉಚ್ಚಾರಣೆ ಮತ್ತು ಸಂಭಾಷಣೆಗಳನ್ನು ಮತ್ತಷ್ಟು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಕೇಳುವಂತೆ ಮಾಡಲು ಬೇರೆ ಧ್ವನಿಯನ್ನು ಬಳಸಲು ನಿರ್ಮಾಪಕರು…

Read More
bollywood Sridevi Property judgement came in favour of boney kapoor

Bollywood: ಶ್ರೀದೇವಿ ಆಸ್ತಿ ವಿವಾದ ಅಂತ್ಯ: ಬೋನಿ ಕಪೂರ್ ಮತ್ತು ಪುತ್ರಿಯರ ಪರವಾಗಿ ಮದ್ರಾಸ್ ಹೈಕೋರ್ಟ್ ತೀರ್ಪು

ಚೆನ್ನೈ: ದಿವಂಗತ ನಟಿ ಶ್ರೀದೇವಿ (Sridevi) ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಖರೀದಿಸಿದ್ದ ಚೆನ್ನೈನ ಜಮೀನಿನ ಮಾಲೀಕತ್ವಕ್ಕೆ (Bollywood) ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಆಸ್ತಿಯ ಮೇಲೆ ಹೂಡಲಾಗಿದ್ದ ಸಿವಿಲ್ ಮೊಕದ್ದಮೆಯನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ಬೋನಿ ಕಪೂರ್ ಹಾಗೂ ಅವರ ಪುತ್ರಿಯರಾದ ಜಾನ್ವಿ ಮತ್ತು ಖುಷಿ ಕಪೂರ್ ಅವರಿಗೆ ನೆಮ್ಮದಿ ತಂದಿದೆ. ವಿವಾದದ ಹಿನ್ನೆಲೆ ಏನು? ಚೆನ್ನೈನ ಶೋಲಿಂಗನಲ್ಲೂರು ಪ್ರದೇಶದಲ್ಲಿರುವ 2.70 ಎಕರೆ ಜಮೀನಿನ ಕುರಿತು ಎಂ.ಸಿ. ಶಿವಕಾಮಿ ಮತ್ತು ಇತರರು ನ್ಯಾಯಾಲಯದಲ್ಲಿ…

Read More
bollywood actor kiladi Akshay Kumar undergone eye surgery takes break from shooting

Akshay Kumar: ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಟ ಅಕ್ಷಯ್ ಕುಮಾರ್: ಕೆಲ ದಿನಗಳ ಕಾಲ ನಟನೆಗೆ ಬ್ರೇಕ್!

ಮುಂಬೈ: ಸದಾ ಬಿಡುವಿಲ್ಲದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ಬಾಲಿವುಡ್‌ನ ‘ಖಿಲಾಡಿ’ ಅಕ್ಷಯ್ ಕುಮಾರ್ (Akshay Kumar) ಅವರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿದ್ದಾರೆ. ಮೇ 6ರ ಬುಧವಾರದಂದು ಅವರು ಕಣ್ಣಿನ ದೃಷ್ಟಿ ದೋಷ ನಿವಾರಣೆಗಾಗಿ ಸಣ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣದ ನಡುವೆಯೇ ಚಿಕಿತ್ಸೆ: ನಿರ್ದೇಶಕ ಅನೀಸ್ ಬಾಜ್ಮಿ ಅವರ ಮುಂದಿನ ಸಿನಿಮಾದ ಕೇರಳ ಹಂತದ ಚಿತ್ರೀಕರಣವನ್ನು ಮುಗಿಸಿದ ತಕ್ಷಣವೇ ಅಕ್ಷಯ್ ಈ ಚಿಕಿತ್ಸೆ ಪಡೆದಿದ್ದಾರೆ. ವಿದ್ಯಾ ಬಾಲನ್ ಮತ್ತು ರಾಶಿ ಖನ್ನಾ ಅವರೊಂದಿಗೆ ನಟಿಸುತ್ತಿರುವ…

Read More
Mukesh Khanna shares why he did not married

Mukesh Khanna: ಮದುವೆ ಆಗದೇ ಇರೋದೇಕೆ ಶಕ್ತಿಮಾನ್‌? ಇಲ್ಲಿದೆ ರಹಸ್ಯ

ಮುಂಬೈ: ಭಾರತೀಯ ಕಿರುತೆರೆಯ ಅದ್ಭುತ ಶಕ್ತಿಮಾನ್ ಎಂದೇ ಹೆಸರಾದ ನಟ ಮುಕೇಶ್ ಖನ್ನಾ (Mukesh Khanna) ಅವರು ನೇರ ನಡೆ ಹಾಗೂ ನುಡಿಗೆ ಹೆಸರಾದವರು. 67ನೇ ವಯಸ್ಸಿನಲ್ಲೂ ತಮ್ಮ ವಿಚಾರಗಳನ್ನು ಬಹಳ ಸ್ಪಷ್ಟವಾಗಿ ಹಂಚಿಕೊಳ್ಳುವ ಅವರು, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಅವಿವಾಹಿತರಾಗಿಯೇ ಉಳಿದಿದ್ದೇಕೆ ಮತ್ತು ಪ್ರೀತಿ ಹಾಗೂ ದಾಂಪತ್ಯದ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ವಿವರಿಸಿದ್ದಾರೆ. ಸಾಮಾನ್ಯವಾಗಿ ಮದುವೆಯಾಗದವರ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ಕುತೂಹಲವಿರುತ್ತದೆ. ಆದರೆ ಮುಕೇಶ್ ಖನ್ನಾ ಅವರು ವಿವಾಹ ವ್ಯವಸ್ಥೆಯ ಮೇಲೆ ಅಪಾರ…

Read More