TOP NEWS
crime Kumkum Bhagya actor Sanchita Ugale takes her life

Crime: ಕಿರುತೆರೆ ನಟಿ ಸಂಚಿತಾ ಉಗಾಳೆ ಸಾವು; ಕೊನೆಯ ರೀಲ್ಸ್‌ನಲ್ಲಿ ನಟಿಸಿದ್ದ ನಟಿ ಇನ್ನು ನೆನಪು ಮಾತ್ರ

ಮುಂಬೈ: ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಕುಂಕುಮ್ ಭಾಗ್ಯ’ ಮತ್ತು ‘ವಾಗ್ಲೆ ಕಿ ದುನಿಯಾ’ ಖ್ಯಾತಿಯ ಯುವ ನಟಿ ಸಂಚಿತಾ ಉಗಾಳೆ (22) ಅವರು ಭಾನುವಾರ (ಜೂನ್ 14) ಸಂಜೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ (Crime) ಮಾಡಿಕೊಂಡಿದ್ದಾರೆ. ಈ ಘಟನೆ ಇಡೀ ಟಿವಿ ಉದ್ಯಮ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.́ ನೇಣು ಬಿಗಿದುಕೊಂಡು ಆತ್ಮಹತ್ಯೆ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ನಲಸೋಪಾರಾ ಈಸ್ಟ್‌ನ ಆಚೋಲೆ ಗ್ರಾಮದ ಸಾಯಿ ಸಂತೋಷಿ ಬಿಲ್ಡಿಂಗ್‌ನಲ್ಲಿರುವ ತಮ್ಮ ಮನೆಯಲ್ಲಿ ಈ ಘಟನೆ…

Read More
AR Rahman performs vande mataram song at Attari Border Main Vaapas Aaunga team pays tribute to BSF

AR Rahman: ಅಟ್ಟಾರಿ ಗಡಿಯಲ್ಲಿ ಎ.ಆರ್. ರೆಹಮಾನ್ ದೇಶಭಕ್ತಿ ಗಾನಸುಧೆ: ‘ಮೈ ವಾಪಸ್ ಆವುಂಗಾ’ ಚಿತ್ರತಂಡದಿಂದ ಯೋಧರಿಗೆ ವಿಶೇಷ ಗೌರವ

ಅಮೃತಸರ: ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಾದ ಅಟ್ಟಾರಿಯಲ್ಲಿ ಭಾನುವಾರ (ಜೂನ್ 7) ಒಂದು ಅಪರೂಪದ ಮತ್ತು ರೋಮಾಂಚನಕಾರಿ ಸಂಗೀತ ಸಂಜೆ ಸಾಕ್ಷಿಯಾಯಿತು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಅವರು ಅಟ್ಟಾರಿ ಗಡಿಯ ಜಂಟಿ ಚೆಕ್‌ಪೋಸ್ಟ್ (ಜೆಸಿಪಿ) ಸ್ಟೇಡಿಯಂನಲ್ಲಿ ನಡೆದ ‘ಬೀಟಿಂಗ್ ರಿಟ್ರೀಟ್’ ಕಾರ್ಯಕ್ರಮದ ವೇಳೆ ಮೊದಲ ಬಾರಿಗೆ ಲೈವ್ ಪ್ರದರ್ಶನ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದರು. ‘ಜೈ ಹೋ – ಎ ಮ್ಯೂಸಿಕಲ್ ಸಲ್ಯೂಟ್ ಟು ದಿ ಬ್ರೇವ್‌ಹಾರ್ಟ್ಸ್’ ಹೆಸರಿನಲ್ಲಿ ಆಯೋಜನೆಗೊಂಡಿದ್ದ ಈ ವಿಶೇಷ…

Read More
Kangana Ranaut reveals she was partying and dancing when the 26 11 attacks happened

Kangana Ranaut: ಮುಂಬೈ ದಾಳಿ ಆದಾಗ ನಾನು ಪಾರ್ಟಿ ಮಾಡ್ತಿದ್ದೆ, ಶಾಕಿಂಗ್‌ ವಿಚಾರ ತಿಳಿಸಿದ ಕಂಗನಾ

ನವದೆಹಲಿ: ಮುಂಬೈನಲ್ಲಿ ನಡೆದ ಭೀಕರ 26/11 ಭಯೋತ್ಪಾದನಾ ದಾಳಿಯ ಕಥಾಹಂದರ ಹೊಂದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರ ಮುಂಬರುವ ನೂತನ ಸಿನಿಮಾ ‘ಭಾರತ್ ಭಾಗ್ಯ ವಿಧಾತ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರದ ವೇಳೆ ಕಂಗನಾ ರಣಾವತ್ ಅವರು ಆ ಕರಾಳ ರಾತ್ರಿಯ ದಿನ ತಮಗಾದ ಒಂದು ವೈಯಕ್ತಿಕ ಅನುಭವವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಮುಂಬೈ ಮೇಲೆ ಉಗ್ರರು ದಾಳಿ ನಡೆಸಿದ ಆ ರಾತ್ರಿ ತಾವು ಪಾರ್ಟಿ ಮೂಡ್‌ನಲ್ಲಿದ್ದಾಗ, ಖ್ಯಾತ…

Read More
Taapsee Pannu shares how she Tortured body to get flat tummy

Taapsee Pannu: ಬೇರೆಯವರನ್ನು ನೋಡಿ ನಿಮ್ಮ ದೇಹವನ್ನು ಹಿಂಸಿಸಬೇಡಿ: ಬಾಲ್ಯದ ತಪ್ಪುಗಳನ್ನು ನೆನಪಿಸಿಕೊಂಡ ನಟಿ ತಾಪ್ಸಿ ಪನ್ನು

ಮುಂಬೈ: ಚಿತ್ರರಂಗದ ಸಾಂಪ್ರದಾಯಿಕ ಸೌಂದರ್ಯದ ಮಾಪನಗಳನ್ನು ಮೊದಲಿನಿಂದಲೂ ಪ್ರಶ್ನಿಸುತ್ತಾ ಬಂದಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, (Taapsee Pannu) ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಫ್ಲಾಟ್ ಟಮ್ಮಿ ಅಥವಾ ಸೀದಾ ಹೊಟ್ಟೆಯ ಗೀಳಿನ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ತಾವೂ ಕೂಡ ಒಂದು ಕಾಲದಲ್ಲಿ ಹೊಟ್ಟೆಯ ಕೆಳಭಾಗದ ಕೊಬ್ಬನ್ನು ಕರಗಿಸಲೇಬೇಕು ಎಂಬ ಹಠಕ್ಕೆ ಬಿದ್ದು ತಮ್ಮ ದೇಹವನ್ನು ತಾವೇ ಹಿಂಸಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಂದ ಕಾಣಿಸುವ ಫೋಟೋಗಳಿಗಾಗಿ ಮಹಿಳೆಯರು ತಮ್ಮ…

Read More
rapper honey singh shared how success made him arrogant

Honey Singh: ಯೋ ಯೋ ಹನಿ ಸಿಂಗ್ ಬದುಕಿನ ಕರಾಳ ದಿನಗಳು: ಅಡಿಕ್ಷನ್ ಬಗ್ಗೆ ಎಚ್ಚರಿಸಿದ್ದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್!

ಮುಂಬೈ: ಖ್ಯಾತ ಗಾಯಕ ಮತ್ತು ರಾಪರ್ ಯೋ ಯೋ ಹನಿ ಸಿಂಗ್ (Honey Singh) ತಮ್ಮ ಜೀವನದ ಅತ್ಯಂತ ಕರಾಳ ಮತ್ತು ಕಠಿಣ ದಿನಗಳ ಬಗ್ಗೆ ಮತ್ತೊಮ್ಮೆ ಮುಕ್ತವಾಗಿ ಮಾತನಾಡಿದ್ದಾರೆ. ತಾವು ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರು ಮಾದಕ ದ್ರವ್ಯಗಳ ದಾಸರಾಗದಂತೆ ತಮಗೆ ಪದೇ ಪದೇ ಎಚ್ಚರಿಕೆ ನೀಡಿದ್ದರು ಎಂಬ ಆಘಾತಕಾರಿ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ಸುದೀರ್ಘ ಕಾಲದವರೆಗೆ ಮಾದಕ ದ್ರವ್ಯದ ವ್ಯಸನ ಹಾಗೂ ಬೈಪೋಲಾರ್ ಡಿಸಾರ್ಡರ್ (ಮಾನಸಿಕ…

Read More
Bollywood Don 3 dispute FWICE to take decision tomorrow

Bollywood: ‘ಡಾನ್ 3’ ಬಿಕ್ಕಟ್ಟಿಗೆ ನಾಳೆ ಸಿಗಲಿದೆಯೇ ಮುಕ್ತಿ? ನಟ ರಣವೀರ್ ಸಿಂಗ್ ವಿರುದ್ಧದ ದೂರಿನ ಬಗ್ಗೆ ಚಲನಚಿತ್ರ ಮಂಡಳಿ ಅಂತಿಮ ನಿರ್ಧಾರ

ಮುಂಬೈ: ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ ನಡುವೆ ಕಳೆದ (Bollywood) ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಸುದೀರ್ಘ ವಿವಾದವು ಸೋಮವಾರದಂದು ಒಂದು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಯಿದೆ. ರಣವೀರ್ ಸಿಂಗ್ ಅವರು ಚಿತ್ರದಿಂದ ದಿಢೀರ್ ಹೊರನಡೆದಿರುವ ಬಗ್ಗೆ ಫರ್ಹಾನ್ ಅಖ್ತರ್ ನೀಡಿದ್ದ ದೂರಿನ ಕುರಿತು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟವು (FWICE) ಇಂದು ಸಂಜೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತನ್ನ ಅಧಿಕೃತ ನಿಲುವನ್ನು…

Read More
kangana ranut shares important message to women regarding safety

Kangana Ranaut: ವರದಕ್ಷಿಣೆ ಕಿರುಕುಳದ ದುರಂತಗಳ ಬೆನ್ನಲ್ಲೇ ಹೆಣ್ಣುಮಕ್ಕಳಿಗೆ ಕಂಗನಾ ಮಹತ್ವದ ಕಿವಿಮಾತು: ಮೊದಲು ಆರ್ಥಿಕ ಸ್ವಾವಲಂಬನೆ, ಆಮೇಲೆ ಮದುವೆ!

ಮುಂಬೈ: ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಭೋಪಾಲ್ ಹಾಗೂ ನೋಯ್ಡಾದ ವರದಕ್ಷಿಣೆ ದೌರ್ಜನ್ಯ ಮತ್ತು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳ ಬೆನ್ನಲ್ಲೇ, ಖ್ಯಾತ ನಟಿ ಹಾಗೂ ಸಂಸದೆ ಕಂಗನಾ ರನೌತ್ (Kangana Ranaut) ಅವರು ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಸಂದೇಶವೊಂದನ್ನು ನೀಡಿದ್ದಾರೆ. ಮಹಿಳೆಯರು ಮದುವೆಗಿಂತ ಮುಂಚಿತವಾಗಿ ಆರ್ಥಿಕವಾಗಿ ತಮ್ಮ ಕಾಲಿನ ಮೇಲೆ ನಿಲ್ಲುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿರುವ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ….

Read More