TOP NEWS
Bengaluru Siri Vaibhava Society Scam ED Steps Up Investigation Attaches Assets Worth Crores

Bengaluru: ಸಿರಿ ವೈಭವ ಸೊಸೈಟಿ ಅಕ್ರಮ ಪ್ರಕರಣ: ಇಡಿಯಿಂದ ಮತ್ತಷ್ಟು ₹18.32 ಕೋಟಿ ಮೌಲ್ಯದ ಆಸ್ತಿ ಜಪ್ತಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕೋಟ್ಯಂತರ ರೂಪಾಯಿ ಗ್ರಾಹಕರ ಹಣ ಅಕ್ರಮ ಎಸಗಿದ್ದ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ (Sirivaibhava Souhardha Pattina Sahakari Niyamitha) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಇದೀಗ ಹೆಚ್ಚುವರಿಯಾಗಿ ಬರೋಬ್ಬರಿ ₹18.32 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು (Provisional Attachment) ಹಾಕಿಕೊಂಡಿದ್ದಾರೆ. ಸೊಸೈಟಿ ಪದಾಧಿಕಾರಿಗಳಿಗೆ ಸೇರಿದ ಆಸ್ತಿಗಳು ಇಡಿ ವಶಕ್ಕೆ ಸೊಸೈಟಿಯಲ್ಲಿ…

Read More