TOP NEWS
R Ashwin talks about team india performance

R Ashwin: ಗೌತಮ್‌  ಗಂಭೀರ್  ನಿರ್ಧಾರಗಳಿಂದ ಟೀಂ ಇಂಡಿಯಾಗೆ ಸೋಲಾಗುತ್ತಿದೆಯಾ? ಆರ್‌ ಅಶ್ವಿನ್‌ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡ‌ ಸದ್ಯ ಅನೇಕ ಸಮಸ್ಯೆಗಳನ್ನ ಅನುಭವಿಸುತ್ತಿದೆ. ಆಟಗಾರರ ವಿಚಾರದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳ ಕಾರಣದಿಂದ ಸಮಸ್ಯೆಗಳಾಗುತ್ತಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ  ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಮಾತನಾಡಿದ್ದು, ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಬೆಂಬಲ ನೀಡಿದ್ದಾರೆ.  ಅನೇಕ ಬದಲಾವಣೆ ಮಾಡುತ್ತಿರುವ ಗಂಭೀರ್‌ ಹೆಡ್​​ಕೋಚ್ ಗೌತಮ್ ಗಂಭೀರ್  ನಿರಂತರವಾಗಿ ತಂಡದಲ್ಲಿ ಅನೇಕ ಬದಲಾವಣೆಗಳನ್ನ ಮಾಡುತ್ತಿದ್ದಾರೆ. ಅದಲ್ಲದೇ, ಅನೇಕ ಪ್ರಯೋಗಗಳನ್ನ ಸಹ ಮಾಡುತ್ತಿದ್ದಾರೆ. ಆದರೆ ಈ ಬದಲಾವಣೆಯ ಫಲಿತಾಂಶ ಮಾತ್ರ ಅವರು ಅಂದುಕೊಂಡಂತೆ ಬರುತ್ತಿಲ್ಲ….

Read More
Rohit Sharma to play in Syed Mushtaq Ali

Rohit Sharma: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡ್ತಾರಾ ಹಿಟ್‌ ಮ್ಯಾನ್‌?

ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಈಗಾಗಲೇ ಭಾರತದ ತಂಡ ಆಟಗಾರ ರೋಹಿತ್‌ ಶರ್ಮಾ (Rohit Sharma) ನಿವೃತ್ತಿ ಪಡೆದುಕೊಂಡಿದ್ದಾರೆ. ಆದರೆ ಈಗ ಅವರು ಏಕದಿನ ಪಂದ್ಯಗಳ ಜೊತೆಗೆ ದೇಶೀಯ ಪಂದ್ಯಾವಳಿಗಳತ್ತ ಗಮನ ಹರಿಸುತ್ತಿದ್ದಾರೆ. ಈ ನಡುವೆ ಅವರು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳಿಗೆ ಈ ವಿಚಾರ ಬಹಳ ಸಂತೋಷವನ್ನ ನೀಡಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರೋಹಿತ್‌ ಆಟ ಸದ್ಯ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ  ವಿರುದ್ಧ ಏಕದಿನ ಸರಣಿಯನ್ನ ಆಡುತ್ತಿದ್ದಾರೆ. ಈ ಸರಣಿ…

Read More
chamarajanagar sports program organized

CHAMARAJNAGAR: ದಿವ್ಯಾಂಗರು ಕೀಳರಿಮೆ ಬಿಟ್ಟು ಸಾಮಾನ್ಯರಂತೆ ಜೀವನ ನಡೆಸಬೇಕು

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಚಾಮರಾಜನಗರದಲ್ಲಿಂದು  (Chamarajnagar) ಜಿಲ್ಲಾ ಮಟ್ಟದ ವಿಕಲ ಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಯಾರೆಲ್ಲಾ ಭಾಗಿ ಆಗಿದ್ದರು? ಈ ಕಾರ್ಯಕ್ರಮದಲ್ಲಿ, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಶೃತಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಸುರೇಶ್‌,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಸಹಾಯಕ ನಿದೇರ್ಶಕ…

Read More