TOP NEWS

prashanth Bhat

Prashanth Bhat is a seasoned journalist with experience on the front lines of crime and investigative reporting. Known for his sharp instincts and extensive network of sources within law enforcement and the judiciary, Prashanth has built a reputation for delivering hard-hitting, accurate, and ethical news coverage. Throughout his career, he has specialized in uncovering complex criminal syndicates, reporting on high-profile homicide investigations, and analyzing trends in cybercrime and financial fraud. His work goes beyond the surface of a police FIR; he is dedicated to humanizing the impact of crime on victims and exploring the systemic issues within the justice system. Prashanth’s reporting is characterized by a "boots-on-the-ground" approach, often being the first to break stories from crime scenes and courtrooms. His ability to translate complex legal proceedings into clear, compelling narratives has made him a trusted voice for readers seeking the truth behind the headlines. When he isn't chasing a lead or working his beats, Prashanth is a keen observer of forensic science developments and an advocate for press freedom and journalist safety.

Mandya Congress rift wide open Ruckus erupts over district chief alleged pact with JDS

Congress: ಮಂಡ್ಯ ಕಾಂಗ್ರೆಸ್ ಕಚೇರಿಯಲ್ಲಿ ಭಾರಿ ಹೈಡ್ರಾಮಾ: ವೀಕ್ಷಕರ ಎದುರಲ್ಲೇ ಕಾರ್ಯಕರ್ತರ ಜಗಳ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ (Congress) ಪಕ್ಷದ ‘ಸಂಘಟನಾ ಸೃಜನ ಅಭಿಯಾನ’ದ ವೇದಿಕೆಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಸಭೆಯುದ್ದಕ್ಕೂ ತೀವ್ರ ಗದ್ದಲ, ವಾಗ್ವಾದಗಳು ಏರ್ಪಟ್ಟಿದ್ದು, ಕೈ ನಾಯಕರ ವಿರುದ್ಧವೇ ಕಾರ್ಯಕರ್ತರು ಭಾರಿ ಆಕ್ರೋಶ ಹೊರಹಾಕಿದ ಘಟನೆ ಜುಲೈ 28 ರಂದು ನಡೆದಿದೆ. ತಾಲೂಕಿನಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಸರಿಯಾದ ನಾಯಕರೇ ಇಲ್ಲ ಎಂದು ಕಿಡಿಕಾರಿದ ಸ್ಥಳೀಯ ಕಾರ್ಯಕರ್ತರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಜೆಡಿಎಸ್ ನಾಯಕರೊಂದಿಗೆ ‘ಒಳ ಒಪ್ಪಂದ’ ಹಾಗೂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ…

Read More
Uddhav Thackeray triggers controversy by calling cjp leader Abhijeet Dipke a Vishnu Avatar

CJP: ಅಭಿಜೀತ್ ದಿಪ್ಕೆ ಸಾಕ್ಷಾತ್ ವಿಷ್ಣು ಅವತಾರ! ಉದ್ಧವ್ ಠಾಕ್ರೆ ಹೇಳಿಕೆಗೆ ತೀವ್ರ ಆಕ್ರೋಶ

ಮುಂಬೈ: ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ‘ನೀಟ್’ ಪರೀಕ್ಷಾ ಹಗರಣ ಹಾಗೂ ನಿರುದ್ಯೋಗದ ವಿರುದ್ಧ ವಿದ್ಯಾರ್ಥಿ ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ಸಿಜೆಪಿ (CJP) ಮುಖ್ಯಸ್ಥ ಅಭಿಜೀತ್ ದಿಪ್ಕೆ ಅವರನ್ನು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆಕಾಶಕ್ಕೆ ಎತ್ತಿ ಮುಡಿಸಿದ್ದಾರೆ. ಯುವ ಜನರನ್ನು ಒಗ್ಗೂಡಿಸಿ ಬೃಹತ್ ಚಳವಳಿ ನಡೆಸಿದ ದಿಪ್ಕೆ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಠಾಕ್ರೆ, ಅವರನ್ನು ಸಾಕ್ಷಾತ್ “ಭಗವಾನ್ ವಿಷ್ಣುವಿನ ಅವತಾರ” ಎಂದು ಬಣ್ಣಿಸಿದ್ದಾರೆ. ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ…

Read More
NCP Rift Is Parth Pawar interfering in the partys internal affairs

NCP: ಪಕ್ಷದ ಆಂತರಿಕ ವಿಚಾರಗಳಲ್ಲಿ ಪಾರ್ಥ್ ಪವಾರ್ ಹಸ್ತಕ್ಷೇಪ?

ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಎನ್‌ಸಿಪಿ (NCP) ನಾಯಕ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ, ಅವರ ಪುತ್ರ ಪಾರ್ಥ್ ಪವಾರ್ ಪಕ್ಷದ ಆಂತರಿಕ ವಿಚಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ತಂತ್ರಗಾರಿಕೆಯ ಕೇಂದ್ರಬಿಂದು ಆರು ತಿಂಗಳ ಹಿಂದೆ ಅಜಿತ್ ಪವಾರ್ ಅವರ ನೆರಳಿನಲ್ಲೇ ಬೆಳೆದಿದ್ದ 36 ವರ್ಷದ ಪಾರ್ಥ್, ಈಗ ಪಕ್ಷದ ಸಂಘಟನಾತ್ಮಕ ನಿರ್ಧಾರಗಳು ಮತ್ತು ರಾಜಕೀಯ ತಂತ್ರಗಾರಿಕೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದ್ದಾರೆ. ತಂದೆಯ ಮರಣದ ನಂತರ ರಾಜ್ಯಸಭಾ ಸಂಸದರಾಗಿ ಆಯ್ಕೆಯಾದ ಅವರು,…

Read More
Major exit at Swiggy Instamart CEO Amitesh Kumar Jha steps down

Swiggy: ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಕುಮಾರ್ ಝಾ ರಾಜೀನಾಮೆ

ನವದೆಹಲಿ: ಸ್ವಿಗ್ಗಿ ಸಂಸ್ಥೆಯ ಕ್ವಿಕ್ ಕಾಮರ್ಸ್ ವಿಭಾಗವಾದ ‘ಇನ್‌ಸ್ಟಾಮಾರ್ಟ್’ನ (Swiggy) ಆಡಳಿತ ಮಂಡಳಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಪ್ರಸ್ತುತ ಸಿಇಒ ಆಗಿರುವ ಅಮಿತೇಶ್ ಕುಮಾರ್ ಝಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಕಂಪನಿಯಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಅವರ ಜಾಗಕ್ಕೆ ಮಿಂಟ್ರಾ ಸಂಸ್ಥೆಯ ಮಾಜಿ ಸಿಇಒ ನಂದಿತಾ ಸಿನ್ಹಾ ಅವರನ್ನು ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಸ್ವಿಗ್ಗಿ ನೇಮಕ ಮಾಡಿದೆ. ಆಸಕ್ತಿದಾಯಕ ವಿಚಾರವೆಂದರೆ, ಜುಲೈ 28 ರಂದು ಅಮಿತೇಶ್ ತಮ್ಮ ರಾಜೀನಾಮೆ ಸಲ್ಲಿಸಿದ್ದು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರ್ಯನಿರ್ವಾಹಕ…

Read More
PM Modis Facebook post deleted IT Ministry summons Meta global policy chief over massive blunder

Meta: ಪಿಎಂ ಮೋದಿ ಪೋಸ್ಟ್ ಡಿಲೀಟ್ ಹಿನ್ನೆಲೆ: ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ತುರ್ತು ಸಮನ್ಸ್!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹವನ್ನು ಉದ್ದೇಶಿಸಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋ ಪೋಸ್ಟ್ ಒಂದನ್ನು ಮೆಟಾ ಸಂಸ್ಥೆಯು (Meta) ದಿಢೀರನೆ ಡಿಲೀಟ್ ಮಾಡಿದ್ದು, ಇದೀಗ ಕೇಂದ್ರ ಸರ್ಕಾರ ಮತ್ತು ಸಾಮಾಜಿಕ ಜಾಲತಾಣ ದೈತ್ಯನ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ. ಈ ಗಂಭೀರ ಲೋಪವನ್ನು ತೀವ್ರವಾಗಿ ಪರಿಗಣಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY), ಮೆಟಾ ಸಂಸ್ಥೆಯ ಜಾಗತಿಕ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥರಿಗೆ ತುರ್ತು ಸಮನ್ಸ್ ಜಾರಿ ಮಾಡಿದೆ ಎಂದು…

Read More
Health care what is Hepatitis know more about symptoms

Health Care: ಹೆಪಟೈಟಿಸ್ ಎಂದರೆ ಏನು? ಇಲ್ಲಿದೆ ಈ ರೋಗದ ಲಕ್ಷಣಗಳು

ನವದೆಹಲಿ: ವರ್ಲ್ಡ್ ಹೆಪಟೈಟಿಸ್ ಡೇ ಅಂಗವಾಗಿ ವೈರಲ್ ಹೆಪಟೈಟಿಸ್ ಅಂದರೆ ಏನು, ಅದು ಹೇಗೆ ಹರಡುತ್ತದೆ ಮತ್ತು ಯಾರಿಗೆ ಇದರಿಂದ ಹೆಚ್ಚಿನ ಅಪಾಯವಿದೆ ಎಂಬುದನ್ನು ತಿಳಿಯುವುದು (Health Care) ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವೈರಲ್ ಹೆಪಟೈಟಿಸ್ ಜಗತ್ತಿನಾದ್ಯಂತ ಮಾರಕ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದೆ. ಸೂಕ್ತ ಲಸಿಕೆಗಳು ಮತ್ತು ಚಿಕಿತ್ಸೆಗಳು ಲಭ್ಯವಿದ್ದರೂ, ನಿರ್ಲಕ್ಷ್ಯದ ಕಾರಣದಿಂದಾಗಿ ಇದು ಅನೇಕರಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೆಪಟೈಟಿಸ್ ಎಂದರೆ ಏನು? ಹೆಪಟೈಟಿಸ್ ಎಂದರೆ ಮುಖ್ಯವಾಗಿ ವೈರಸ್‌ನಿಂದಾಗಿ ಕಾಲೇಜಿನಲ್ಲಿ ಉಂಟಾಗುವ ಉರಿಯೂತ….

Read More
Good news Big relief for private vehicle owners Government proposes BS6 pollution certificate validity extension to 3 years

Good News: ಖಾಸಗಿ ವಾಹನ ಸವಾರರಿಗೆ ಬಂಪರ್ ಆಫರ್: 3 ವರ್ಷಕ್ಕೊಮ್ಮೆ ಪಿಯುಸಿ ಮಾಡಿಸಿದ್ರೆ ಸಾಕು; ಕೇಂದ್ರದಿಂದ ಹೊಸ ರೂಲ್ಸ್!

ನವದೆಹಲಿ: ದೇಶದ ಲಕ್ಷಾಂತರ ಕಾರು ಹಾಗೂ ಬೈಕ್ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಭರ್ಜರಿ ದೀಪಾವಳಿ ಮುಂಚಿತವಾಗಿಯೇ ಸಿಹಿ ಸುದ್ದಿ (Good News) ನೀಡಲು ಮುಂದಾಗಿದೆ. ಅತ್ಯಾಧುನಿಕ ಬಿಎಸ್-6 (BS6) ನಿಯಮಾವಳಿಯ ಖಾಸಗಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (PUC) ವ್ಯಾಲಿಡಿಟಿಯನ್ನು ಬರೋಬ್ಬರಿ 3 ವರ್ಷಗಳಿಗೆ ವಿಸ್ತರಿಸುವ ಮಹತ್ವದ ಕರಡು ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಿಸಿದೆ. ಸದ್ಯ ಜಾರಿಯಲ್ಲಿರುವ ನಿಯಮದ ಪ್ರಕಾರ ಪ್ರತಿ ವರ್ಷ ಪಿಯುಸಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಹೊಸ…

Read More