Amit Shah: ಬಂಗಾಳದ ಚುಕ್ಕಾಣಿ ಹಿಡಿದ ಸುವೇಂದು ಅಧಿಕಾರಿ: ನುಸುಳುವಿಕೆ ತಡೆಗೆ ಅಮಿತ್ ಶಾ ಭರವಸೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರನ್ನು ಅಮಿತ್ ಶಾ (Amit Shah) ಘೋಷಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಈ ಗೆಲುವು ಕೇವಲ ರಾಜಕೀಯ ವಿಜಯವಲ್ಲ, ಬದಲಿಗೆ ರಾಷ್ಟ್ರೀಯ ಭದ್ರತೆ ಮತ್ತು ರಾಜ್ಯದ ಆಡಳಿತ ಸುಧಾರಣೆಗೆ ಸಿಕ್ಕ ಜನಾದೇಶವಾಗಿದೆ ಎಂದು ಬಣ್ಣಿಸಿದರು. ನುಸುಳುವಿಕೆಗೆ ಇನ್ಮೇಲೆ ಬ್ರೇಕ್ ಬಂಗಾಳದಲ್ಲಿ ದಶಕಗಳಿಂದಲೂ ರಾಷ್ಟ್ರೀಯ ಭದ್ರತೆಗೆ ದೊಡ್ಡ ಸವಾಲಾಗಿದ್ದ ಅಕ್ರಮ ನುಸುಳುವಿಕೆ…
