TOP NEWS
Kottiyoor temple controversy kannur dig promises to hep Karnataka people

Kottiyoor: ಕೊಟ್ಟಿಯೂರು ಶಿವನ ಸನ್ನಿಧಿಯಲ್ಲಿ ಭಕ್ತರ ಆಕ್ರೋಶ: ಕನ್ನಡಿಗರಿಗೆ ರಕ್ಷಣೆ ಹಾಗೂ ಗೂಂಡಾಗಿರಿ ವಿರುದ್ಧ ಕ್ರಮದ ಭರವಸೆ ನೀಡಿದ ಡಿಐಜಿ ಯತೀಶ್ಚಂದ್ರ

ಕಣ್ಣೂರು: ಕೇರಳದ ಸುಪ್ರಸಿದ್ಧ ಕೊಟ್ಟಿಯೂರು (Kottiyoor) ಶಿವನ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಮತ್ತು ಕರ್ನಾಟಕದ ಭಕ್ತರ ಮೇಲಿನ ಸ್ಥಳೀಯರ ದೌರ್ಜನ್ಯದ ಹಿನ್ನೆಲೆಯಲ್ಲಿ ಕಣ್ಣೂರು ವಲಯದ ಡಿಐಜಿ ಯತೀಶ್ಚಂದ್ರ ಅವರು ಪರಿಸ್ಥಿತಿಯ ವಿವರಣೆ ನೀಡಿದ್ದಾರೆ. ದೇವಸ್ಥಾನದ ನಿಗದಿತ ಸಾಮರ್ಥ್ಯಕ್ಕಿಂತಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಒಮ್ಮೆಲೇ ಆಗಮಿಸಿದ್ದರಿಂದ ಈ ಕಹಿ ಘಟನೆಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ. ಪದ್ಧತಿಗಳ ಅರಿವಿಲ್ಲದೆ ಹತಾಶರಾದ ಭಕ್ತರು ಸಾಮಾನ್ಯವಾಗಿ ಈ ದೇವಸ್ಥಾನದಲ್ಲಿ ಒಂದು ದಿನಕ್ಕೆ ಗರಿಷ್ಠ 1.25 ಲಕ್ಷ ಜನರಿಗೆ ಮಾತ್ರ…

Read More