Trisha: ದಳಪತಿ ಬಗ್ಗೆ ತ್ರಿಶಾಗೆ ಅಭಿಮಾನಿಗಳ ಪ್ರಶ್ನೆ, ನಾಚಿ ನೀರಾದ ನಟಿ
ಚೆನ್ನೈ: ಬಹುದಿನಗಳ ಕಾಯುವಿಕೆ ಮತ್ತು ಹಲವು ಹಣಕಾಸಿನ ಸಂಕಷ್ಟಗಳ ಬಳಿಕ ನಟ ಸೂರ್ಯ ಮತ್ತು ತ್ರಿಶಾ (Trisha) ಅಭಿನಯದ, ಆರ್.ಜೆ. ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ಕೊನೆಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನವನ್ನು (FDFS) ವೀಕ್ಷಿಸಲು ನಟಿ ತ್ರಿಶಾ ಕೃಷ್ಣನ್ ಅವರು ಚಿತ್ರಮಂದಿರಕ್ಕೆ ಆಗಮಿಸಿದ್ದರು. ಸಿನಿಮಾ ಮುಗಿಸಿ ಅವರು ಹೊರಡುವಾಗ ಚಿತ್ರಮಂದಿರದ ಹೊರಗೆ ನೆರೆದಿದ್ದ ಅಭಿಮಾನಿಗಳು ತಮಿಳುನಾಡು ಸಿಎಂ ವಿಜಯ್ ಅವರ ಹೆಸರನ್ನು ಎತ್ತಿ ತ್ರಿಶಾ ಅವರ ಕಾಲೆಳೆದಿರುವ ವಿಡಿಯೋಗಳು ಈಗ…
