Actor Darshan: ದರ್ಶನ್ ಕಾನೂನು ಹೋರಾಟದ ಪ್ಲಾನ್ ಚೇಂಜ್: ಸುಪ್ರೀಂ ಕೋರ್ಟ್ ಗಡುವು ಕಡಿತಕ್ಕೆ ಹೊಸ ಲಾಯರ್ ಮೂಲಕ ರಿವ್ಯೂ ಪಿಟಿಷನ್ ಸಲ್ಲಿಕೆ!
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಕಠಿಣ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಡಲ್ವುಡ್ ನಟ ದರ್ಶನ್, (Actor Darshan) ತಮ್ಮನ್ನು ಜೈಲಿನಿಂದ ಹೊರತರುವ ನಿಟ್ಟಿನಲ್ಲಿ ಕಾನೂನು ಹೋರಾಟದ ಸ್ವರೂಪವನ್ನೇ ಬದಲಾಯಿಸಿದ್ದಾರೆ. ಪ್ರಕರಣದ ಹಳೆಯ ವಕೀಲರು ಜವಾಬ್ದಾರಿಯಿಂದ ಹಿಂದೆ ಸರಿದು ಹೊಸ ಹಿರಿಯ ನ್ಯಾಯವಾದಿಗಳು ಎಂಟ್ರಿ ಕೊಟ್ಟ ಬೆನ್ನಲ್ಲೇ, ದರ್ಶನ್ ಪರವಾಗಿ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ಗೆ ತುರ್ತು ಪುನರ್ ಪರಿಶೀಲನಾ ಅರ್ಜಿಯನ್ನು (Review Petition) ಸಬ್ಮಿಟ್ ಮಾಡಲಾಗಿದೆ. ದರ್ಶನ ಅರ್ಜಿಯಲ್ಲಿ ಏನಿದೆ? ಈ ಕೊಲೆ ಕೇಸ್ನ ಒಟ್ಟು…
