TOP NEWS
Aadhar card to elephants for DNA Profiling

Elephant: ಗಜಪಡೆಗೆ ಸಿಗಲಿದೆ ಡಿಜಿಟಲ್ ಗುರುತು: ಕುಮ್ಕಿ ಆನೆಗಳ ಡಿಎನ್‌ಎ ಪರೀಕ್ಷೆಗೆ ಅರಣ್ಯ ಇಲಾಖೆ ಚಾಲನೆ

ಪಲಮನೇರ್: ಮಾನವರಿಗೆ ಇರುವ ಆಧಾರ್ ಕಾರ್ಡ್ ಮಾದರಿಯಲ್ಲೇ ಈಗ ಆನೆಗಳಿಗೂ ಒಂದು ವಿಶಿಷ್ಟ ಗುರುತಿನ ದಾಖಲೆ ಸಿದ್ಧವಾಗುತ್ತಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್‌ನಲ್ಲಿರುವ ಕೌಂಡಿನ್ಯ ಅಭಯಾರಣ್ಯದಲ್ಲಿರುವ ‘ಕುಮ್ಕಿ’ ಆನೆಗಳಿಗೆ (Elephant) ಡಿಎನ್‌ಎ ಪ್ರೊಫೈಲಿಂಗ್ (DNA Profiling) ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಅರಣ್ಯ ಇಲಾಖೆ ಹೊಸ ಇತಿಹಾಸ ಬರೆದಿದೆ. ಕರ್ನಾಟಕದ ಆನೆಗಳಿಗೆ ಜೈವಿಕ ದಾಖಲಾತಿ: ಪ್ರಸ್ತುತ ಪಲಮನೇರ್ ಕ್ಯಾಂಪ್‌ನಲ್ಲಿರುವ ಜಯಂತ, ರಂಜನ್, ಅಭಿಮನ್ಯು, ಕೃಷ್ಣ, ದೇವ ಮತ್ತು ವಿನಯ್ ಎಂಬ ಆರು ಕುಮ್ಕಿ ಆನೆಗಳ ಮೇಲೆ…

Read More
Good News for Dakshina kannada people regarding elephant issue

Good News: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನೆ ಕಾರ್ಯಪಡೆ ಆರಂಭ

ದಕ್ಷಿಣ ಕನ್ನಡ: ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ಆನೆ ಕಾರ್ಯಪಡೆಯನ್ನು ರಚನೆ ಮಾಡಿ ರಾಜ್ಯ ಸರ್ಕಾರ (Good News) ಮಹತ್ವದ ಆದೇಶ ಹೊರಡಿಸಿದೆ. ಕಾಡಂಚಿನ ಜನವಸತಿ, ಕೃಷಿ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ.  ಯಾರೆಲ್ಲಾ ಇರಲಿದ್ದಾರೆ ಈ ಕಾರ್ಯಪಡೆಯಲ್ಲಿ? ಈ ಕಾರ್ಯಪಡೆಯಲ್ಲಿ ಒಬ್ಬರು ಉಪ ವಲಯ ಅರಣ್ಯಾಧಿಕಾರಿ, ಇಬ್ಬರು ಗಸ್ತು ಅರಣ್ಯ ಪಾಲಕರು, 25 ವಾಹನ ಚಾಲಕರು ಅಥವಾ ತತ್ಸಮಾನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈ ಆನೆ ಕಾರ್ಯಪಡೆಯ ಕೇಂದ್ರ ಸ್ಥಾನವು ಸುಳ್ಯ…

Read More