CM Siddaramaiah meeting with ministers and officers regarding budget

CM Siddaramaiah: ರಾಜ್ಯ ಬಜೆಟ್‌ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಸಭೆ

ಬೆಂಗಳೂರು: 2026-27ನೇ ಸಾಲಿನ ರಾಜ್ಯ  ಮುಂಗಡಪತ್ರ  ಮಂಡನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬೆಂಗಳೂರಿನಲ್ಲಿ  ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆದರು.  ಅಧಿಕಾರಿಗಳೊಂದಿಗೆ ಸಭೆ ಇಂಧನ,  ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ,  ಕಂದಾಯ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಇಲಾಖೆಯ ಅನುದಾನದ ಬೇಡಿಕೆ ,ಮುಂದಿನ ಆರ್ಥಿಕ ವರ್ಷದಲ್ಲಿ  ಇಲಾಖಾ ವತಿಯಿಂದ ಜಾರಿಗೊಳಿಸಲು ಉದ್ದೇಶಿಸಿರುವ  ನೂತನ ಕಾರ್ಯಕ್ರಮಗಳ ಕುರಿತು ವಿವರ ಪಡೆದರು. ಯಾರೆಲ್ಲಾ ಸಭೆಯಲ್ಲಿ ಇದ್ದರು?  ಈ ವೇಳೆ ಸಚಿವರಾದ ಕೆ.ಜೆ.ಜಾರ್ಜ್. ಕೃಷ್ಣ…

Read More
Israeli forces strike Hezbollah positions

Israel: ಹಿಜ್ಬುಲ್ಲಾ ಉಗ್ರರ ಮೇಲೆ ಮತ್ತೆ ಇಸ್ರೇಲ್‌ ದಾಳಿ

ಬೈರುತ್: ದಕ್ಷಿಣ ಲೆಬನಾನ್‌ನ ಆಯಕಟ್ಟಿನ ಪ್ರದೇಶವಾದ ಬಿಂಟ್ ಜಬೀಲ್ ನಗರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ (Israel) ಸೇನೆ ತನ್ನ ಭೀಕರ ದಾಳಿಯನ್ನು ಮುಂದುವರಿಸಿದೆ. ಹಿಜ್ಬುಲ್ಲಾ ಉಗ್ರರ ವಿರುದ್ಧ ಸಮರ ಸಾರಿರುವ ಇಸ್ರೇಲ್ ಕಮಾಂಡೋಗಳು, ಸರಣಿ ದಾಳಿಗಳ ಮೂಲಕ ಸಂಘಟನೆಯ ಹತ್ತಾರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಮತ್ತು ಅವರ ಪ್ರಮುಖ ನೆಲೆಗಳನ್ನು ನಾಶಪಡಿಸಿರುವುದಾಗಿ ಘೋಷಿಸಿವೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ತೀವ್ರ ರಕ್ತಪಾತ ಮುಂದುವರಿದಿದ್ದು, ಇಡೀ ಪ್ರದೇಶವು ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ. ಇಸ್ರೇಲ್‌ ಹೇಳಿದ್ದೇನು? ಇಸ್ರೇಲ್ ಪ್ರಧಾನಿ ಬೆಂಜಮಿನ್…

Read More
Importance of Brahmi Muhurt and benefits

Brahmi Muhurt: ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಸಿಗುತ್ತೆ ಈ ಪ್ರಯೋಜನಗಳು

ಬೆಂಗಳೂರು: ನಮ್ಮ ಸಂಸ್ಕೃತಿಯಲ್ಲಿ ಬ್ರಾಹ್ಮಿ ಮುಹೂರ್ತ ಅಥವಾ ಬ್ರಹ್ಮ ಮುಹೂರ್ತಕ್ಕೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನ, ಅಂದರೆ ಸರಿಸುಮಾರು 4 ಗಂಟೆಯಿಂದ 5.30ರ ನಡುವಿನ ಸಮಯವನ್ನು ಬ್ರಹ್ಮ ಮುಹೂರ್ತ (Brahmi Muhurt) ಎಂದು ಕರೆಯಲಾಗುತ್ತದೆ. ಹಿರಿಯರು ಮತ್ತು ಶಾಸ್ತ್ರಗಳು ಈ ಸಮಯದಲ್ಲಿ ಎಚ್ಚರಗೊಳ್ಳುವುದು ಆರೋಗ್ಯ ಮತ್ತು ಮನಸ್ಸಿನ ಶಾಂತಿಗೆ ಬಹಳ ಒಳ್ಳೆಯದು ಎಂದು ಹೇಳುತ್ತಾರೆ. ಈ ಸಮಯದಲ್ಲಿ ಎದ್ದೇಳುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. ಬೆಳಗ್ಗೆ ಎದ್ದರೆ ಸಿಗಲಿದೆ ಈ ಪ್ರಯೋಜನಗಳು ಬ್ರಹ್ಮ…

Read More
BY Vijayendra checks meeting preparations

BY Vijayendra: ಇಂದು ಬಿಜೆಪಿ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ

ಬೆಂಗಳೂರು: ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ ಬೆಂಗಳೂರಿನಲ್ಲಿ ಇಂದು ನಡೆಯಲಿದ್ದು,  ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅರಮನೆ ಮೈದಾನಕ್ಕೆ ಭೇಟಿ ನೀಡಿ ಕಾರ್ಯಕಾರಿಣಿ ಸಭೆಯ ಪೂರ್ವ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ್ದಾರೆ. ಯಾರೆಲ್ಲಾ ಭಾಗವಹಿಸಲಿದ್ದಾರೆ? ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪ್ರೀತಂಗೌಡ ಮತ್ತಿತರರು ಉಪಸ್ಥಿತರಿದ್ದರು.  ಬಳಿಕ ವಿಜಯೇಂದ್ರ,  ರಾಜ್ಯ ಕಾರ್ಯಕಾರಿಣಿಯನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟನೆ ಮಾಡಲಿದ್ದಾರೆ. ಮಾಜಿ…

Read More
evening snacks recipe khaman dhokla

Khaman Dhokla: ಸಂಜೆ ಸ್ನ್ಯಾಕ್ಸ್‌ ಗುಜರಾತಿ ಸ್ಪೆಷಲ್‌ ಖಾಮನ್‌ ಢೋಕ್ಲಾ ಮಾಡಿ ಸವಿಯಿರಿ

ಢೋಕ್ಲಾ ಬಹಳ ವಿಭಿನ್ನವಾದ ಗುಜರಾತಿ ಡಿಶ್‌. ಇದನ್ನ ಅನೇಕ ಮನೆಗಳಲ್ಲಿ ಬೆಳಗಿನ ತಿಂಡಿಯಾಗಿ ತಿನ್ನಲಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಸಂಜೆ ಸ್ನ್ಯಾಕ್ಸ್‌ ಆಗಿ ಸೇವನೆ ಮಾಡುತ್ತೇವೆ. ಇದರಲ್ಲಿ ಅನೇಕ ವಿಧಗಳಿದೆ. ಸದ್ಯ ಇವತ್ತು ಖಾಮನ್ ಢೋಕ್ಲಾ (Khaman Dhokla) ಮಾಡುವ ಸುಲಭ ವಿಧಾನವನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ ಖಾಮನ್ ಢೋಕ್ಲಾ ಪದಾರ್ಥಗಳು ಬ್ಯಾಟರ್‌ ತಯಾರಿಸಲು 1 ಗ್ರಾಂ ಕಡಲೇ ಹಿಟ್ಟು 1 ಚಮಚ ರವೆ 1 ಟೀಸ್ಪೂನ್ ಶುಂಠಿ-ಹಸಿ ಮೆಣಸಿನಕಾಯಿ ಪೇಸ್ಟ್ 1 ಸಕ್ಕರೆ…

Read More
evening snacks Cheesy Paneer Cigar Roll recipe

Cheesy Paneer Cigar Roll: ಸಂಜೆಗೆ ಸ್ಪೆಷಲ್‌ ಸ್ನ್ಯಾಕ್ಸ್‌, ಚೀಸೀ ಪನೀರ್‌ ಸಿಗಾರ್‌ ರೋಲ್‌ ರೆಸಿಪಿ ಇಲ್ಲಿದೆ

ಮಕ್ಕಳಿಗೆ ಸ್ನ್ಯಾಕ್ಸ್‌ ಎಂದರೆ ತುಂಬಾ ಇಷ್ಟ. ಅದರಲ್ಲೂ ಚೀಸ್‌ ಇದ್ದರಂತೂ ಕೇಳೋದೇ ಬೇಡ. ಆದರೆ ಪ್ರತಿ ದಿನವೂ ಒಂದೇ ರೀತಿಯ ಸ್ನ್ಯಾಕ್ಸ್‌ ಮಾಡಿಕೊಟ್ಟರೆ ಅವರು ಅದನ್ನ ತಿನ್ನಲು, ದಿನವೂ ಬೇರೆ ಏನಾದರೂ ಹೊಸ ಹೊಸ ಸ್ನ್ಯಾಕ್ಸ್‌ ಬೇಕಾಗುತ್ತೆ. ನೀವು ಸಹ ಸ್ನ್ಯಾಕ್ಸ್‌ ಹುಡುಕಾಟದಲ್ಲಿ ಇದ್ದರೆ ನಾವು ಸಹಾಯ ಮಾಡ್ತೀವಿ. ಮಕ್ಕಳಿಗೆ ತುಂಬಾ ಇಷ್ಟ ಆಗುವ ಚೀಸೀ ಪನೀರ್‌ ಸಿಗಾರ್‌ ರೋಲ್‌ (Cheesy Paneer Cigar Roll) ಮಾಡಿ ಸವಿಯಿರಿ. ಅದರ ರೆಸಿಪಿ ಇಲ್ಲಿದೆ. ಚೀಸೀ ಪನೀರ್ ಸಿಗಾರ್…

Read More
Vastu tips which direction is best to keep calendar

Vastu Tips: ಈ ದಿಕ್ಕಿನಲ್ಲಿ ಕ್ಯಾಲೆಂಡರ್‌ ಹಾಕಿದ್ರೆ ಸಕ್ಸಸ್‌ ಫಿಕ್ಸ್

ಬೆಂಗಳೂರು: ಹೊಸ ವರ್ಷದ ಆರಂಭದಲ್ಲಿ ಬಹುತೇಕರು ತಮ್ಮ ಮನೆಗೆ ಹೊಸ ಕ್ಯಾಲೆಂಡರ್‌ಗಳನ್ನು ತರುತ್ತಾರೆ. ಆದರೆ, ವಾಸ್ತುಶಾಸ್ತ್ರದ ಪ್ರಕಾರ, ಕ್ಯಾಲೆಂಡರ್ ಅನ್ನು ಮನೆಯಲ್ಲಿ ಎಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಹಾಕಬೇಕು ಎನ್ನುವುದಕ್ಕೆ ಮಹತ್ವದ ನಿಯಮಗಳಿವೆ. ತಪ್ಪಾದ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕುವುದರಿಂದ ಮನೆಯಲ್ಲಿ (Vastu Tips) ನಕಾರಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಮತ್ತು ಅದು ನಮ್ಮ ಪ್ರಗತಿಗೆ ಅಡ್ಡಿಯಾಗಬಹುದು. ಹಾಗಾಗಿ ಕ್ಯಾಲೆಂಡರ್ ಹಾಕುವಾಗ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಅಗತ್ಯ. ಈ ದಿಕ್ಕುಗಳು ಬಹಳ ಶುಭ ವಾಸ್ತುಶಾಸ್ತ್ರದ ಪ್ರಕಾರ,…

Read More