TOP NEWS

sandhya m

ಶಿವಮೊಗ್ಗದ ಸಾಗರದವರಾದ ಸಂಧ್ಯಾ.ಎಂ ಪತ್ರಿಕೋದ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಆಂಗ್ಲ ಸಾಹಿತ್ಯ ವಿಷಯದಲ್ಲಿ ಪದವಿ ಹಾಗೂ ಮೈಸೂರಿನ ಅಮೃತಾ ಸ್ಕೂಲ್‌ ಆಫ್ ಆರ್ಟ್ಸ್‌ನಲ್ಲಿ ಫಿಲ್ಮ್‌ ಮೇಕಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯೂಸ್‌18 ಕನ್ನಡ ವೆಬ್‌ಸೈಟ್‌ನಲ್ಲಿ ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಈಗ ನವಸಮಾಜ.ಕಾಂನಲ್ಲಿ ಕಂಟೆಂಟ್‌ ಪ್ರೊಡ್ಯೂಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಲಿತ ರಾಜಕೀಯ ಸುದ್ದಿ, ಸಿನಿಮಾ ಹಾಗೂ ಪ್ರವಾಸ ಸಂಬಂಧಿತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಪತ್ತೆದಾರಿ ಕಾದಂಬರಿ ಓದುವುದು ಇವರ ನೆಚ್ಚಿನ ಹವ್ಯಾಸವಾಗಿದ್ದು,ರವಿ ಬೆಳಗೆರೆ ಬರಹ ಇವರಿಗೆ ಅಚ್ಚುಮೆಚ್ಚು.

Commissioner Department of Treasuries Recruitment 2026

Recruitment 2026: ಎಂಜಿನಿಯರ್‌ ಆಗಿದೆಯಾ? ಹಾಗಾದ್ರೆ ಈ ಚಾನ್ಸ್‌ ಮಿಸ್‌ ಮಾಡ್ಕೊಬೇಡಿ

ಖಜಾನೆ ಇಲಾಖೆ ಆಯುಕ್ತರ ಅಧಿಕೃತ ಅಧಿಸೂಚನೆ ಮೂಲಕ ಸಲಹೆಗಾರರ ​​ಹುದ್ದೆಗಳನ್ನು ಭರ್ತಿ (Recruitment 2026 ) ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.ಈ ಹುದ್ದೆಗೆ  ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಆಯುಕ್ತರು ಖಜಾನೆ ಇಲಾಖೆಹುದ್ದೆಗಳ ಸಂಖ್ಯೆ: 4ಉದ್ಯೋಗ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ಸಲಹೆಗಾರರುಸಂಬಳ: ಮಾನದಂಡಗಳ ಪ್ರಕಾರ ಹುದ್ದೆಯ ವಿವರ ಪೋಸ್ಟ್ ಹೆಸರು ಪೋಸ್ಟ್‌ಗಳ ಸಂಖ್ಯೆ ಪರಿಹಾರ ವಾಸ್ತುಶಿಲ್ಪಿ 1 ವ್ಯವಹಾರ ಪ್ರಕ್ರಿಯೆ ಪುನರ್ನಿರ್ಮಾಣ (BPR) ತಜ್ಞರು 1 ಡೊಮೇನ್ ತಜ್ಞ 1 ಯೋಜನಾ…

Read More
Surprising Potato health benefits

Potato: ಆಲೂಗೆಡ್ಡೆ ಗ್ಯಾಸ್‌ ಅಂತ ದೂರ ಹೋಗಬೇಡಿ, ಇಲ್ಲಿದೆ ಅದರ ಪ್ರಯೋಜನಗಳು

ಆಲೂಗಡ್ಡೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿ ಇರುವ ತರಕಾರಿಗಳಲ್ಲಿ ಒಂದು. ಇದು ಎಲ್ಲಾ ಸೀಸನ್‌ನಲ್ಲಿ ಸಿಗುತ್ತದೆ. ಅನೇಕರ ಮನೆಯಲ್ಲಿ ಪ್ರತಿದಿನ ಆಲೂಗೆಡ್ಡೆ ಪದಾರ್ಥಗಳನ್ನ ಮಾಡಲಾಗುತ್ತದೆ. ಭಾರತದಲ್ಲಿ ಆಲೂಗಡ್ಡೆ (Potato) ಒಂದು ಶ್ರೀಮಂತ ಬೆಳೆಯಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಆಲೂಗಡ್ಡೆ ವಿವಿಧ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಕ್ಯಾಲೋರಿಗಳು, ಪ್ರೋಟೀನ್ , ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಅಗತ್ಯ ಪೋಷಕಾಂಶಗಳಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನ…

Read More
Evening snacks How to Make Anjeer Tikki

Anjeer Tikki: ಮಕ್ಕಳ ಫೆವರೇಟ್‌ ಅಂಜೂರ್‌ ಟಿಕ್ಕಿ ರೆಸಿಪಿ

ಟಿಕ್ಕಿ ಅಂದ್ರೆ ಮಕ್ಕಳ ಫೇವರೇಟ್‌ ಸ್ನ್ಯಾಕ್ಸ್‌, ನೀವು ಸಂಜೆ ಶಾಲೆಯಿಂದ ಬಂದ ನಂತರ ಯಾವುದೇ ಟಿಕ್ಕಿ ಮಾಡಿಕೊಟ್ಟರೂ ಮಾತಿಲ್ಲದೇ ಹೊಟ್ಟೆಗೆ ಇಳಿಸುತ್ತಾರೆ. ಅನೇಕ ಮಕ್ಕಳು ಶಾಲೆಯಿಂದ ಬರುವಾಗ ಅಂಗಡಿಯಿಂದ ಅದನ್ನ ತಿನ್ನಲು ಇಷ್ಟಪಡುತ್ತಾರೆ. ಆದರೆ ನೀವು ಸುಲಭವಾಗಿ ಮನೆಯಲ್ಲಿ ವೆರೈಟಿ ಟಿಕ್ಕಿ ಮಾಡಬಹುದು. ಟಿಕ್ಕಿ ಅಂದರೆ ಸಾಮಾನ್ಯವಾಗಿ ಅನಾರೋಗ್ಯಕರ ಎನ್ನುವವರೂ ಅನೇಕ ಜನ ಇದ್ದಾರೆ. ಆದರೆ ಮನೆಯಲ್ಲಿ ಆರೋಗ್ಯಕರ ಟಿಕ್ಕಿ ಮಾಡುವುದು ತುಂಬಾ ಸುಲಭ. ಹೌದು, ನೀವು ಎಂದಾದರೂ ಅಂಜೂರ ಟಿಕ್ಕಿ ಬಗ್ಗೆ ಕೇಳಿದ್ದೀರಾ? ಇದು ಕೇಳಲು…

Read More
Gajakesari Yoga on march 4 holi festival lucky zodiac sign

Gajakesari Yoga: ಮಾರ್ಚ್‌ನಲ್ಲಿ ಗಜಕೇಸರಿ ಯೋಗ, ಕನಸುಗಳು ನನಸಾಗಲಿದೆ

ಜ್ಯೋತಿಷ್ಯದಲ್ಲಿ ಪ್ರತಿಯೊಂದು ಯೋಗಗಳಿಗೂ ಒಂದೊಂದು ರೀತಿಯ ಮಹತ್ವ ಇರುತ್ತದೆ. ಗ್ರಹಗಳ ಸಂಯೋಗದಿಂದ ಸೃಷ್ಟಿ ಆಗುವ ಯೋಗದ ಕಾರಣದಿಂದ ಶುಭ ಹಾಗೂ ಅಶುಭ ಫಲಗಳನ್ನ ನಿರ್ದಿಷ್ಟ ರಾಶಿಯವರು ಅನುಭವಿಸಬೇಕಾಗುತ್ತದೆ. ಈ ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಕೇಸರಿ ಯೋಗವನ್ನ ಅತ್ಯಂತ ಅದೃಷ್ಟ ಎನ್ನಲಾಗುತ್ತದೆ. ಒಮ್ಮೆ ಈ ಯೋಗ ಸೃಷ್ಟಿ ಆದರೆ ಅದರಿಂದ ನಮ್ಮ ಜೀವನವೇ ಬದಲಾಗುತ್ತದೆ. ಸಾಮಾನ್ಯವಾಗಿ ಗುರು ಹಾಗೂ ಚಂದ್ರ ಒಂದೇ ರಾಶಿಯಲ್ಲಿ ಸಂಯೋಗವಾದಾಗ ಈ ಯೋಗ ಸೃಷ್ಟಿ ಆಗುತ್ತದೆ. ಈ ಬಾರಿ ಮಾರ್ಚ್‌ 4 ರಂದು ಅಂದರೆ ಹೋಳಿ…

Read More
Lucky Trigrahi Yoga life changing opportunity for these zodiac sign

Trigrahi Yoga: ಬುಧ-ಶುಕ್ರ ಹಾಗೂ ರಾಹು ಸಂಯೋಗ, ತ್ರಿಗ್ರಾಹಿ ಯೋಗದಿಂದ ಲಕ್‌ ಚೇಂಜ್‌

ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಪ್ರತಿಯೊಂದು ವಿಚಾರಗಳು ಬಹಳ ಮುಖ್ಯವಾಗುತ್ತದೆ. ಗ್ರಹಗಳ ಸಂಚಾರ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಇಂದು ಕುಂಭ ರಾಶಿಯಲ್ಲಿ ಬುಧ (Mercury), ಶುಕ್ರ (Venus) ಮತ್ತು ರಾಹು (Rahu) ಗ್ರಹಗಳ ಸಂಯೋಗ ಆಗುತ್ತಿದೆ. ಈ ಸಂಯೋಗದ ಕಾರಣದಿಂದ ತ್ರಿಗ್ರಾಹಿ ಯೋಗ (Trigrahi Yoga) ಸೃಷ್ಟಿ ಆಗುತ್ತದೆ. ಈ ಯೋಗ ಬಹಳ ವಿಶೇಷವಾದ ಫಲಗಳನ್ನ ನೀಡುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದು ಇಲ್ಲಿದೆ. ಮಿಥುನ ರಾಶಿ: ತ್ರಿಗ್ರಾಹಿ ಯೋಗವು ಈ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಅದೃಷ್ಟವು…

Read More
T20 World Cup Pakistan likely to take U turn

T20 World Cup: ಯೂ ಟರ್ನ್‌ ಹೊಡೆಯುತ್ತಾ ಪಾಕ್‌? ಐಸಿಸಿ ಮುಂದೆ ಪಿಸಿಬಿ ಇಟ್ಟ ಬೇಡಿಕೆಗಳೇನು?

ಲಾಹೋರ್‌: ಭಾರತದ ವಿರುದ್ಧದ ಟಿ20 ವಿಶ್ವಕಪ್ (T20 World Cup) ಪಂದ್ಯವನ್ನು ಬಹಿಷ್ಕರಿಸುವ ತನ್ನ ನಿಲುವಿನಿಂದ ಪಾಕಿಸ್ತಾನ ಯೂಟರ್ನ್ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಿಕ್ಕಟ್ಟು ನಿವಾರಣೆ? ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷರು ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಉಪಾಧ್ಯಕ್ಷ ಇಮ್ರಾನ್ ಖವಾಜಾ ಅವರನ್ನು ಭೇಟಿಯಾಗಿ ಜಾಗತಿಕ ಸಂಸ್ಥೆಯೊಂದಿಗಿನ ಬಿಕ್ಕಟ್ಟಿನ ಬಗ್ಗೆ ಬಿಕ್ಕಟ್ಟನ್ನು ನಿವಾರಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಆಡಲು ಕೆಲವು ಪಿಸಿಬಿ…

Read More
Congress Saleem Ahmed about cabinet extension

Saleem Ahmed: ಬಜೆಟ್ ಅಧಿವೇಶನ ಮುಗಿದ ಬಳಿಕ ಕ್ಯಾಬಿನೆಟ್ ವಿಸ್ತರಣೆ? ಸಲೀಂ ಅಹಮ್ಮದ್ ಹೇಳಿದ್ದೇನು?

ಹುಬ್ಬಳ್ಳಿ: ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಗಿದ ಬಳಿಕ ಕ್ಯಾಬಿನೆಟ್ ವಿಸ್ತರಣೆಗೆ ಅವಕಾಶ ಇದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ (Saleem Ahmed) ತಿಳಿಸಿದ್ದಾರೆ. ಹೈಕಮಾಂಡ್‌ ನಿರ್ಧಾರ ಮಾಡಲಿದೆ ಹುಬ್ಬಳ್ಳಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ವಿಸ್ತರಣೆ ಕುರಿತ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಲಿದೆ. ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶದಿಂದ ಸುಮಾರು ಐವತ್ತರಷ್ಟು ಮಂತ್ರಿಗಳನ್ನು ಸಂಘಟನೆ ಕಾರ್ಯಕ್ಕೆ ನಿಯೋಜಿಸಬೇಕು ಎಂಬ ಮನವಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಾಗಿದೆ. ಆ ಸ್ಥಾನಗಳನ್ನು ಹೊಸಬರಿಗೆ ನೀಡಬೇಕು ಎಂಬ ಅಭಿಪ್ರಾಯವೂ…

Read More