TOP NEWS
elephant arjuna memorial inaugurated in Hassana

Arjuna: ಗಜರಾಜ ಅರ್ಜುನನ ನೆನಪು ಅಮರ: ದಬ್ಬಳಕಟ್ಟೆಯಲ್ಲಿ ಭವ್ಯ ಸ್ಮಾರಕ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ

ಯಸಳೂರು (ಹಾಸನ): ಮೈಸೂರು ದಸರಾದಲ್ಲಿ ಸತತ ಎಂಟು ಬಾರಿ ಅಂಬಾರಿ ಹೊತ್ತು ನಾಡದೇವತೆಯ ಸೇವೆ ಮಾಡಿದ್ದ ವೀರಗಜ ‘ಅರ್ಜುನ’ನ (Arjuna) ಸ್ಮಾರಕವು ಕೊನೆಗೂ ಲೋಕಾರ್ಪಣೆಯಾಗಿದೆ. ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ದಬ್ಬಳಕಟ್ಟೆಯಲ್ಲಿ ನಿರ್ಮಾಣವಾಗಿರುವ ಈ ಸ್ಮಾರಕವನ್ನು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಉದ್ಘಾಟಿಸಿ, ಅಪ್ರತಿಮ ಆನೆಗೆ ಗೌರವ ಸಲ್ಲಿಸಿದರು. ವೀರಮರಣ ಹೊಂದಿದ ಸ್ಥಳದಲ್ಲೇ ಸ್ಮಾರಕ: 2023ರ ಡಿಸೆಂಬರ್‌ನಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅರ್ಜುನ ಮರಣ ಹೊಂದಿದ್ದನು. ಆತನ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ…

Read More