TOP NEWS
BWSSB writes letter to reserve water for bengaluru

Bengaluru: ಮಳೆ ಕೊರತೆ ಮತ್ತು ಎಲ್ ನಿನೋ ಭೀತಿ: ಬೆಂಗಳೂರಿಗೆ ತಟ್ಟಲಿದೆಯೇ ಭೀಕರ ನೀರಿನ ಕ್ಷಾಮ?

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಆರಂಭದಲ್ಲೇ ತೀವ್ರ ಹಿನ್ನಡೆ ಅನುಭವಿಸಿರುವುದರಿಂದ ರಾಜಧಾನಿ ಬೆಂಗಳೂರಿಗೆ (Bengaluru) ಕುಡಿಯುವ ನೀರಿನ ದೊಡ್ಡ ಗಂಡಾಂತರ ಎದುರಾಗುವ ಮುನ್ಸೂಚನೆ ಸಿಕ್ಕಿದೆ. ನೈಋತ್ಯ ಮುಂಗಾರು ಮಾರುತಗಳು ದುರ್ಬಲಗೊಂಡಿರುವುದರಿಂದ ಜೂನ್ ಮೊದಲಾರ್ಧದಲ್ಲೇ ಭಾರಿ ಮಳೆ ಕೊರತೆ ಉಂಟಾಗಿದ್ದು, ಜಲಾಶಯಗಳು ಬತ್ತುತ್ತಿವೆ. ಈ ಕಠಿಣ ಪರಿಸ್ಥಿತಿಯನ್ನು ಮನಗಂಡು ಎಚ್ಚೆತ್ತುಕೊಂಡಿರುವ ಬೆಂಗಳೂರು ಜಲಮಂಡಳಿ (BWSSB), ಕೋಟ್ಯಂತರ ನಾಗರಿಕರ ದಾಹ ನೀಗಿಸಲು 9.56 ಟಿಎಂಸಿ ನೀರನ್ನು ಕಾಯ್ದಿರಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ತುರ್ತು ಮನವಿ ಸಲ್ಲಿಸಿದೆ. ಜಲಾಶಯಗಳಲ್ಲೂ ನೀರಿನ ಕೊರತೆ…

Read More