Sandalwood: ಸಾರಾ ಗೋವಿಂದು ವರ್ಸಸ್ ಚೇತನ್, ಬೆದರಿಕೆ ದೂರು ದಾಖಲಿಸಿದ ನಟ
ಬೆಂಗಳೂರು: ವರನಟ ಡಾ. ರಾಜ್ಕುಮಾರ್ ಅವರ ಪುಣ್ಯಭೂಮಿ ಕುರಿತು ನಟ ಚೇತನ್ ಅಹಿಂಸ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ಸಂಘರ್ಷದ (Sandalwood) ರೂಪ ಪಡೆದುಕೊಂಡಿದೆ. ಈ ಸಂಬಂಧ ಈಗಾಗಲೇ ಕ್ಷಮೆ ಕೇಳಿರುವ ಚೇತನ್, ಈಗ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದು ಅವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿದ್ದಾರೆ. ಇದು ಸ್ಯಾಂಡಲ್ವುಡ್ ಮತ್ತು ಕನ್ನಡ ಪರ ಸಂಘಟನೆಗಳ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೆದರಿಕೆ ಆರೋಪ ಮಾಡಿದ ಚೇತನ್: ಸಾರಾ…
