crop pension special function in Bidar

Bidar: ಬೀದರ್‌ನಲ್ಲಿ ಬೆಳೆ ಪಿಂಚಣಿ ವಿಶೇಷ ಸೌಲಭ್ಯಕ್ಕೆ ಚಾಲನೆ

ಬೀದರ್:‌ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಲೀಡ್  ಬ್ಯಾಂಕ್ ಸಹಯೋಗದಲ್ಲಿ ಕೃಷಿ ಮತ್ತು ಸಂಬಂಧಿತ ವಲಯದ ಜನರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ  ಬೀದರ್ ನಲ್ಲಿ (Bidar)  ಬೆಳೆ ಪಿಂಚಣಿ  ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು? ಈ ಕಾರ್ಯಕ್ರಮಕ್ಕೆ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬದೋಲೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ,…

Read More
200 Mineral Blocks successful auction

Mineral Blocks: 200 ಖನಿಜ ಬ್ಲಾಕ್ ಯಶಸ್ವಿ ಹರಾಜು

ನವದೆಹಲಿ: 2025-26ನೇ ಹಣಕಾಸು ವರ್ಷದಲ್ಲಿ  ಭಾರತದ ಖನಿಜ ವಲಯ 200  ಖನಿಜ ಬ್ಲಾಕ್ (Mineral Blocks) ಗಳ ಯಶಸ್ವಿ ಹರಾಜಿನೊಂದಿಗೆ  ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದು ಈ ಸಾಲಿನ ಅತ್ಯಧಿಕ  ದಾಖಲೆಯಾಗಿದೆ.  123 ಗಣಿಗಾರಿಕೆ  ಗುತ್ತಿಗೆ ಬ್ಲಾಕ್  ಈ ಸಾಧನೆಯು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ  ಬಲವಾದ ಸಹಕಾರಿ ಪ್ರಯತ್ನಗಳನ್ನು  ಪ್ರತಿಬಿಂಬಿಸುತ್ತದೆ. ಹರಾಜಾದ 200 ಬ್ಲಾಕ್ ಗಳ  ಪೈಕಿ 123 ಗಣಿಗಾರಿಕೆ  ಗುತ್ತಿಗೆ ಬ್ಲಾಕ್ ಗಳಾಗಿದ್ದು, 77 ಪರವಾನಗಿ ಪಡೆದ  ಬ್ಲಾಕ್ ಗಳಾಗಿವೆ ಎಂದು  ಕಲ್ಲಿದ್ದಲು…

Read More
Advertisement should get people confidence says Sanjay Jaju

Sanjay Jaju: ಜಾಹೀರಾತುಗಳು ಜನರ ವಿಶ್ವಾಸಗಳಿಸಬೇಕು: ಸಂಜಯ್‌ ಜಾಜು

ಮುಂಬೈ: ಜಾಹೀರಾತು ಕೇವಲ ಜನರನ್ನು ತಲುಪುವುದಷ್ಟೇ ಅಲ್ಲ, ಅದು ವಿಶ್ವಾಸವನ್ನು ನಿರ್ಮಿಸಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಜಾಜು (Sanjay Jaju) ಹೇಳಿದ್ದಾರೆ.   ಆಡ್‌ ಟ್ರಸ್ಟ್ ಶೃಂಗಸಭೆ ಮುಂಬೈನಲ್ಲಿ ನಿನ್ನೆ ನಡೆದ ಆಡ್‌ ಟ್ರಸ್ಟ್ ಶೃಂಗಸಭೆ 2026 ರಲ್ಲಿ  ಮಾತನಾಡಿದ ಅವರು, ಭಾರತದಲ್ಲಿ ಜಾಹೀರಾತು ವಲಯವು ವ್ಯಾಪ್ತಿ, ಸಂಕೀರ್ಣತೆ ಮತ್ತು ಪ್ರಭಾವದಲ್ಲಿ ಬೆಳೆಯುತ್ತಿದ್ದು, ಜವಾಬ್ದಾರಿಯುತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ವ್ಯವಸ್ಥೆ ಅಗತ್ಯವಾಗಿದೆ ಎಂದರು.   ಬೆಳವಣಿಗೆ ಆಗಬೇಕು ಈ ವಲಯದ ಬೆಳವಣಿಗೆ ಮುಂದುವರಿಯಬೇಕಾಗಿದ್ದು,…

Read More
FasTag pass price has hiked by nhai

FasTag: ಫಾಸ್ಟ್‌ಟ್ಯಾಗ್‌ ಪಾಸ್‌ ದರ ಹೆಚ್ಚಳ, ಇಲ್ಲಿದೆ ಮಾಹಿತಿ

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), 2026-27ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಫಾಸ್ಟ್ಯಾಗ್ (FasTag) ವಾರ್ಷಿಕ ಪಾಸ್ ದರವನ್ನು 3,000 ರೂಪಾಯಿಗಳಿಂದ 3,075 ರೂಪಾಯಿಗಳಿಗೆ ಪರಿಷ್ಕರಣೆ ಮಾಡಿದೆ. ಏಪ್ರಿಲ್‌ 1 ರಿಂದ ಹೊಸ ದರ ಜಾರಿ  ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮಗಳು, 2008ರ ಅನ್ವಯ ಈ ಬದಲಾವಣೆ ಮಾಡಲಾಗಿದ್ದು, ಹೊಸ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ದೇಶಾದ್ಯಂತ ಇರುವ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಈ ಸೌಲಭ್ಯ ಲಭ್ಯವಿದೆ.  ಮುಂದುವರೆಯಲಿದೆ ಕೆಲ ಹಳೆಯ…

Read More
PM kisan samman nidhi amount released by Narendra modi

PM Kisan: ಪಿಎಂ ಕಿಸಾನ್ ಸಮ್ಮಾನ್ 22 ಕಂತಿನ ಹಣ ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (PM Kisan) ನಿಧಿಯ 22ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದರು. 18,640 ಕೋಟಿ ಬಿಡುಗಡೆ ಒಟ್ಟು 18,640 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದ್ದು, ತಲಾ 2 ಸಾವಿರ ರೂಪಾಯಿಯಂತೆ ದೇಶದ ಸುಮಾರು 9.32 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮೆಯಾಗಿದೆ.  ಈ ಯೋಜನೆಯಡಿ ಇದುವರೆಗೆ ರೈತರಿಗೆ ಒಟ್ಟು 4.09 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ…

Read More
MB Patil gives explanation about investment in state

MB Patil: ರಾಜ್ಯದಲ್ಲಿ ಹೂಡಿಕೆ ಹೆಚ್ಚಳ: ಎಂಬಿ ಪಾಟೀಲ್‌

ಬೆಂಗಳೂರು: ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ 6 ಲಕ್ಷ 70 ಸಾವಿರದ 560 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ 47 ಸಾವಿರದ 571  ಉದ್ಯೋಗ ಸೃಜನೆಗಾಗಿ 117 ಹೂಡಿಕೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ಮೇಲ್ಮನೆಯಲ್ಲಿ ತಿಳಿಸಿದ್ದಾರೆ. 57 ಯೋಜನೆಗಳಿಗೆ ಒಪ್ಪಿಗೆ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿಟಿ ರವಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಒಡಂಬಡಿಕೆ ಮಾಡಿಕೊಂಡಿರುವ ಯೋಜನೆಗಳ ಪೈಕಿ…

Read More
Bharti Airtel Profit tanks 55 to 6 631 cr

Airtel: 2025-26ನೇ ಸಾಲಿನ ಏರ್‌ಟೆಲ್‌ ಕಂಪನಿ ಲಾಭದ ಪ್ರಮಾಣ ಇದು

ಮುಂಬೈ:  2025-26ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (Q3FY26) ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಶೇ. 55 ರಷ್ಟು ಕುಸಿತ ಕಂಡು ₹6,631 ಕೋಟಿಗೆ ತಲುಪಿದೆ ಎಂದು ಟೆಲಿಕಾಂ ದೈತ್ಯ  ಏರ್‌ಟೆಲ್ (Airtel) ಗುರುವಾರ ವರದಿ ಮಾಡಿದೆ. ಕುಸಿತಗೊಂಡ ಲಾಭ? ಕಳೆದ ಇದೇ ಅವಧಿಯಲ್ಲಿ ಲಾಭ ₹14,781.2 ಕೋಟಿಗಳಷ್ಟಿತ್ತು. ಅನುಕ್ರಮ ಆಧಾರದ ಮೇಲೆ, ಲಾಭ ₹6,791.7 ಕೋಟಿಗಳಿಂದ ಶೇ. 2.37 ರಷ್ಟು ಕುಸಿದಿದೆ ಎನ್ನಲಾಗಿದೆ. ತ್ರೈಮಾಸಿಕದಿಂದ ಕಾರ್ಯಾಚರಣೆಗಳಿಂದ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ. 19.61 ರಷ್ಟು…

Read More