UT Khader: 15 ನಿಮಿಷಗಳಲ್ಲಿ 108 ಆ್ಯಂಬುಲೆನ್ಸ್ ಬರದಿದ್ದರೆ ₹5,000 ಭಾರಿ ದಂಡ: ರಾಜ್ಯ ಸರ್ಕಾರದ ಬಿಗ್ ನಿರ್ಧಾರ
ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ 108 ಆ್ಯಂಬುಲೆನ್ಸ್ ಸೇವೆಯ ದಕ್ಷತೆಯನ್ನು ಹೆಚ್ಚಿಸಲು ಕರ್ನಾಟಕ ಆರೋಗ್ಯ ಇಲಾಖೆಯು ದೇಶದಲ್ಲೇ ಮಾದರಿಯಾಗಬಲ್ಲ ಅತ್ಯಂತ ಕಟ್ಟುನಿಟ್ಟಾದ ನಿಯಮವೊಂದನ್ನು ಜಾರಿಗೆ ತರುತ್ತಿದೆ. ಇನ್ಮುಂದೆ ಕರೆ ಬಂದ ಕೇವಲ 15 ನಿಮಿಷಗಳ ಅವಧಿಯೊಳಗೆ ಆ್ಯಂಬುಲೆನ್ಸ್ ರೋಗಿ ಇರುವ ಜಾಗಕ್ಕೆ ತಲುಪದೇ ಹೋದರೆ, ಅದಕ್ಕೆ ಕಾರಣರಾದ ಚಾಲಕರು ಅಥವಾ ಸಂಬಂಧಿತ ಸೇವಾ ಸಂಸ್ಥೆಗೆ 5,000 ರೂಪಾಯಿ ಭಾರಿ ದಂಡ ವಿಧಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆರೋಗ್ಯ ಸಚಿವ ಯು.ಟಿ….
