TOP NEWS
director RGV post about old photo of vijay with karunanidhi

Vijay: ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಆ ಹುಡುಗ ಇಂದು ಡಿಎಂಕೆ ಕೋಟೆ ಧೂಳೀಪಟ ಮಾಡಿದ ‘ಜನನಾಯಕ’!

ಚೆನ್ನೈ: ತಮಿಳುನಾಡು ರಾಜಕೀಯ ಅಖಾಡದಲ್ಲಿ ನಟ ವಿಜಯ್ ಸೃಷ್ಟಿಸಿರುವ ಸಂಚಲನಕ್ಕೆ ಇಡೀ ದೇಶವೇ ಬೆರಗಾಗಿದೆ. ದಶಕಗಳಿಂದ ರಾಜ್ಯವನ್ನು ಆಳುತ್ತಿದ್ದ ಡಿಎಂಕೆಯಂತಹ ಬಲಿಷ್ಠ ಪಕ್ಷವನ್ನೇ ಸೋಲಿಸಿ ವಿಜಯ್ ಈಗ ಸಿಎಂ ಪಟ್ಟ ಅಲಂಕರಿಸಲು ಸಜ್ಜಾಗಿದ್ದಾರೆ. ಈ ಅಭೂತಪೂರ್ವ ಬದಲಾವಣೆಯ ನಡುವೆಯೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಹಂಚಿಕೊಂಡಿರುವ ವಿಜಯ್‌ ಅವರ (Vijay) ಒಂದು ಪೋಟೋ ಮತ್ತು ಅದರ ಕ್ಯಾಪ್ಷನ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಆರ್​ಜಿವಿ ಹಂಚಿಕೊಂಡ ಆ ರೋಚಕ ಪೋಟೋ: ರಾಮ್ ಗೋಪಾಲ್…

Read More