TOP NEWS
bidadi township jds demands cancellation

Bidadi Township: ಬಿಡದಿ ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ಲೂಟಿ, ಸಿಎಂ ಹಠಕ್ಕೆ ರೈತರು ಬಲಿ?

ಬೆಂಗಳೂರು: ರಾಮನಗರದ ಬಿಡದಿ (Bidadi Township) ಹಾಗೂ ಹಾರೋಹಳ್ಳಿ ಭಾಗದ ಹಸಿರು ಕೃಷಿ ಭೂಮಿಯನ್ನು ವಶಕ್ಕೆ ಪಡೆಯಲು ಹೊರಡಿಸಲಾಗಿರುವ ಅಂತಿಮ ಭೂಸ್ವಾಧೀನ ನೋಟಿಫಿಕೇಶನ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಜೆಡಿಎಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್‌ಗೌಡ ನೇತೃತ್ವದ ಜೆಡಿಎಸ್ ಮುಖಂಡರ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ಅನ್ನದಾತರ ಪರವಾಗಿ ಅಧಿಕೃತ ಮನವಿ ಪತ್ರ ಸಲ್ಲಿಸಿದೆ. ಯೋಜನೆ…

Read More