Bidadi Township: ಬಿಡದಿ ಸ್ಮಾರ್ಟ್ ಸಿಟಿ ಹೆಸರಲ್ಲಿ ಮಹಾ ಲೂಟಿ, ಸಿಎಂ ಹಠಕ್ಕೆ ರೈತರು ಬಲಿ?
ಬೆಂಗಳೂರು: ರಾಮನಗರದ ಬಿಡದಿ (Bidadi Township) ಹಾಗೂ ಹಾರೋಹಳ್ಳಿ ಭಾಗದ ಹಸಿರು ಕೃಷಿ ಭೂಮಿಯನ್ನು ವಶಕ್ಕೆ ಪಡೆಯಲು ಹೊರಡಿಸಲಾಗಿರುವ ಅಂತಿಮ ಭೂಸ್ವಾಧೀನ ನೋಟಿಫಿಕೇಶನ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಜೆಡಿಎಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಸಂಬಂಧ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ಗೌಡ ನೇತೃತ್ವದ ಜೆಡಿಎಸ್ ಮುಖಂಡರ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ಅನ್ನದಾತರ ಪರವಾಗಿ ಅಧಿಕೃತ ಮನವಿ ಪತ್ರ ಸಲ್ಲಿಸಿದೆ. ಯೋಜನೆ…
