Sun in Dhanishta nakshatra lucky to these zodiac sign

Zodiac Sign: ಧನಿಷ್ಠ ನಕ್ಷತ್ರದಲ್ಲಿ ಸೂರ್ಯ, ಈ ರಾಶಿಯವರಿಗೆ ಪ್ರಮೋಷನ್‌ ಫಿಕ್ಸ

ಸೂರ್ಯನನ್ನ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಈ ಸೂರ್ಯ ಸಂಚಾರದ ಪರಿಣಾಮ ಎಲ್ಲಾ ರಾಶಿಗಳ ಮೇಲೂ ಆಗುತ್ತದೆ. ಸದ್ಯ ಈ ಸೂರ್ಯನು ಮಂಗಳನ ಅಧಿಪತ್ಯದ ‘ಧನಿಷ್ಠ’ ನಕ್ಷತ್ರಕ್ಕೆ ಪದಾರ್ಪಣೆ ಮಾಡಿದ್ದಾನೆ. ಧನಿಷ್ಠ ನಕ್ಷತ್ರವನ್ನ ಸಂಪತ್ತು, ಸಮೃದ್ಧಿ ಮತ್ತು ಕೀರ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಈ ನಕ್ಷತ್ರ ಬದಲಾವಣೆಯ ಕಾರಣದಿಂದ ಸೂರ್ಯನಿಂದ ಕೆಲ ರಾಶಿಯವರಿಗೆ (Zodiac Sign) ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ನೀವು ವೃತ್ತಿ ಮತ್ತು ವ್ಯವಹಾರದ ಕಡೆಗೆ ಯಾವುದೇ ಪ್ರಯತ್ನಗಳನ್ನು…

Read More
evening snacks Paneer Papad Kabab recipe

Paneer Papad Kabab: 10 ನಿಮಿಷದಲ್ಲಿ ಮಾಡಿ ಪನೀರ್‌ ಪಾಪಡ್‌ ಕಬಾಬ್‌, ಇಲ್ಲಿದೆ ರೆಸಿಪಿ

ಕಬಾಬ್‌ ಎಂದರೆ ಎಲ್ಲರಿಗೂ ನಾನ್‌ ವೆಜ್‌ ಅಂತ ಅನಿಸುತ್ತೆ, ಆದ್ರೆ ನಾವು ವೆಜ್‌ ಕಬಾಬ್‌ ಸಹ ಮಾಡಿ ತಿನ್ನಬಹುದು. ಅದರಲ್ಲೂ ವೆರೈಟಿ ವೆರೈಟಿ ಕಬಾಬ್‌ಗಳನ್ನ ಮಾಡಬಹುದು. ಸಂಜೆ ಸ್ನ್ಯಾಕ್ಸ್‌ ಏನಪ್ಪಾ ಮಾಡೋದು ಅಂತ ಯೋಚನೆ ಮಾಡುತ್ತಿದ್ದರೆ ನಿಮಗಾಗಿ ಪನೀರ್ ಪಾಪಡ್ ಕಬಾಬ್‌ (Paneer Papad Kabab) ರೆಸಿಪಿ ಇಲ್ಲಿದೆ. ಕಬಾಬ್ ಮಿಶ್ರಣಕ್ಕಾಗಿ: 1 ಕಪ್ ಪನ್ನೀರ್ (ತುರಿದುಕೊಳ್ಳಿ) 1  ಬೇಯಿಸಿದ ಆಲೂಗಡ್ಡೆ (ಅದನ್ನ ಮ್ಯಾಶ್‌ ಮಾಡಿಕೊಳ್ಳಿ) 1 ಹಸಿ ಮೆಣಸಿನಕಾಯಿ 1 ಟೀಸ್ಪೂನ್ ಶುಂಠಿ ಪೇಸ್ಟ್ 1/2…

Read More
Rohit Sharma to play in Syed Mushtaq Ali

Rohit Sharma: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡ್ತಾರಾ ಹಿಟ್‌ ಮ್ಯಾನ್‌?

ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ಈಗಾಗಲೇ ಭಾರತದ ತಂಡ ಆಟಗಾರ ರೋಹಿತ್‌ ಶರ್ಮಾ (Rohit Sharma) ನಿವೃತ್ತಿ ಪಡೆದುಕೊಂಡಿದ್ದಾರೆ. ಆದರೆ ಈಗ ಅವರು ಏಕದಿನ ಪಂದ್ಯಗಳ ಜೊತೆಗೆ ದೇಶೀಯ ಪಂದ್ಯಾವಳಿಗಳತ್ತ ಗಮನ ಹರಿಸುತ್ತಿದ್ದಾರೆ. ಈ ನಡುವೆ ಅವರು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳಿಗೆ ಈ ವಿಚಾರ ಬಹಳ ಸಂತೋಷವನ್ನ ನೀಡಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರೋಹಿತ್‌ ಆಟ ಸದ್ಯ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ  ವಿರುದ್ಧ ಏಕದಿನ ಸರಣಿಯನ್ನ ಆಡುತ್ತಿದ್ದಾರೆ. ಈ ಸರಣಿ…

Read More
Bharti Airtel Profit tanks 55 to 6 631 cr

Airtel: 2025-26ನೇ ಸಾಲಿನ ಏರ್‌ಟೆಲ್‌ ಕಂಪನಿ ಲಾಭದ ಪ್ರಮಾಣ ಇದು

ಮುಂಬೈ:  2025-26ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (Q3FY26) ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಶೇ. 55 ರಷ್ಟು ಕುಸಿತ ಕಂಡು ₹6,631 ಕೋಟಿಗೆ ತಲುಪಿದೆ ಎಂದು ಟೆಲಿಕಾಂ ದೈತ್ಯ  ಏರ್‌ಟೆಲ್ (Airtel) ಗುರುವಾರ ವರದಿ ಮಾಡಿದೆ. ಕುಸಿತಗೊಂಡ ಲಾಭ? ಕಳೆದ ಇದೇ ಅವಧಿಯಲ್ಲಿ ಲಾಭ ₹14,781.2 ಕೋಟಿಗಳಷ್ಟಿತ್ತು. ಅನುಕ್ರಮ ಆಧಾರದ ಮೇಲೆ, ಲಾಭ ₹6,791.7 ಕೋಟಿಗಳಿಂದ ಶೇ. 2.37 ರಷ್ಟು ಕುಸಿದಿದೆ ಎನ್ನಲಾಗಿದೆ. ತ್ರೈಮಾಸಿಕದಿಂದ ಕಾರ್ಯಾಚರಣೆಗಳಿಂದ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ. 19.61 ರಷ್ಟು…

Read More
Lakkundi mp Gaddigoudar visits to place

Lakkundi: ಲಕ್ಕುಂಡಿ ಉತ್ಖನನಕ್ಕೆ ಕೇಂದ್ರದ ಸಹಕಾರ, ಸಂಸದ ಗದ್ದಿಗೌಡರ್‌ ಹೇಳಿದ್ದೇನು?

ಗದಗ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ (Lakkundi) ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ  ಕಾರ್ಯವನ್ನು ಇಂದು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್  ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೇಂದ್ರದ ನೆರವಿನ ಭರವಸೆ ನೀಡಿದ ಸಂಸದರು ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಚಾಲುಕ್ಯರು ಮತ್ತು ವಿಜಯನಗರ ಅರಸರು ತಮ್ಮ ಆಳ್ವಿಕೆಯ ಸಂದರ್ಭದಲ್ಲಿ  ಲಕ್ಕುಂಡಿ ಪರಿಸರದಲ್ಲಿ ನೂರಾರು ದೇವಾಲಯಗಳನ್ನು ಮತ್ತು ಕಲ್ಯಾಣಿಗಳನ್ನು ನಿರ್ಮಿಸಿರುವುದು ಇತಿಹಾಸಗಳಿಂದ ತಿಳಿದು ಬರುತ್ತದೆ. ಭೂಮಿಯಲ್ಲಿ ಹುದಗಿರುವ ವಿಶ್ವ ಪ್ರಸಿದ್ಧ ಸ್ಮಾರಕಗಳನ್ನು ಜಗತ್ತಿಗೆ ಪರಿಚಯಿಸುವ…

Read More
Astronaut Shubhanshu Shukla awarded Ashok Chakra

Shubhanshu Shukla: ಶುಭಾಂಶು ಶುಕ್ಲಾಗೆ ಅಶೋಕ ಚಕ್ರ ಪ್ರಧಾನ

ನವದೆಹಲಿ:  ಬಾಹ್ಯಕಾಶ ವಲಯದಲ್ಲಿ  ಅಪ್ರತಿಮ ಸಾಧನೆ ಮಾಡಿದ  ಗ್ರೂಪ್ ಕ್ಟಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಅವರಿಗೆ ಅಶೋಕ ಚಕ್ರ  ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ದೆಹಲಿಯಲ್ಲಿ ಇಂದು ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆ  ಪ್ರಧಾನ ಕಾರ್ಯಕ್ರಮದಲ್ಲಿ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಶೋಕ ಚಕ್ರ ನೀಡಿ ಗೌರವಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ,  ಇತಿಹಾಸ ನಿರ್ಮಿಸಿದ ಗ್ರೂಪ್ ಕ್ಟಾಪ್ಟನ್ ಶುಭಾಂಶು…

Read More
Narenda Modi thanks Ethiopian people for the award

Narenda Modi: ನರೇಂದ್ರ ಮೋದಿಗೆ ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ ಪ್ರಶಸ್ತಿ

ಪ್ರಧಾನಿ ನರೇಂದ್ರ ಮೋದಿ (Narenda Modi) ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಪ್ರಶಸ್ತಿಯನ್ನು ಇಥಿಯೋಪಿಯಾದ ಸಹವರ್ತಿ ಡಾ.ಅಬಿ ಅಹ್ಮದ್ ಅಲಿ ಅವರು ಪ್ರಧಾನ ಮಾಡಿದ್ದಾರೆ. ಈ ಪ್ರಶಸ್ತಿ ಭಾರತೀಯರಿಗೆ ಸಲ್ಲುತ್ತದೆ ಪ್ರಧಾನಿ ಅವರು  ಭಾರತದೊಂದಿಗೆ ಐತಿಹಾಸಿಕ ಬಾಂಧವ್ಯ ಹಂಚಿಕೊಂಡಿರುವ ಆಫ್ರಿಕನ್ ದೇಶಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಭಾರತ-ಇಥಿಯೋಪಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಅಸಾಧಾರಣ ಕೊಡುಗೆ ನೀಡಿದ ಮತ್ತು ಜಾಗತಿಕ ರಾಜನೀತಿಜ್ಞರಾಗಿ ದೂರದೃಷ್ಟಿಯ ನಾಯಕತ್ವಕ್ಕಾಗಿ ಇಥಿಯೋಪಿಯಾದ ರಾಜಧಾನಿ ಆಡ್ಡೀಸ್ ಅಬಾಬಾದ…

Read More