TOP NEWS
Sexual Offences Beyond the Physical Act NCW Chief Demands Justice System Prioritize Victims Dignity

NCW: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ ದೈಹಿಕ ಕೃತ್ಯವಷ್ಟೇ ಮಾನದಂಡವಲ್ಲ; ಸಂತ್ರಸ್ತೆಯ ಘನತೆಗೂ ಆದ್ಯತೆ ನೀಡಿ: ರಾಷ್ಟ್ರೀಯ ಮಹಿಳಾ ಆಯೋಗ!

ನವದೆಹಲಿ: ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನ್ಯಾಯಾಲಯಗಳು ಕೇವಲ ದೈಹಿಕ ಕೃತ್ಯದ ಆಧಾರದ ಮೇಲೆ ಮಾತ್ರವೇ ವ್ಯಾಖ್ಯಾನಿಸಬಾರದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ವಿಜಯಾ ರಹಾತ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಗಂಭೀರ ಪ್ರಕರಣಗಳನ್ನು ಪರಿಗಣಿಸುವಾಗ ಸಂತ್ರಸ್ತೆಯ ಘನತೆ, ಆಕೆಯ ಒಪ್ಪಿಗೆ, ಅನುಭವಿಸಿದ ಭಯ ಹಾಗೂ ಮಾನಸಿಕ ಆಘಾತಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ಅವರು ಬುಧವಾರ (ಜುಲೈ 15, 2026) ಪ್ರತಿಪಾದಿಸಿದ್ದಾರೆ. ಚರ್ಚೆಗೆ ಗ್ರಾಸವಾಗಿದ್ದ ಹೈಕೋರ್ಟ್‌ ತೀರ್ಪು ಮಹಿಳೆಯೊಬ್ಬಳ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು…

Read More
Bengalurus Wonder Kid Scooter Sensation Akira Bags 4 World Records Before Turning Two

World Record: ದಾಖಲೆ ಬರೆದ ಬೆಂಗಳೂರಿನ ಪುಟಾಣಿ: 2 ವರ್ಷ ತುಂಬುವ ಮುನ್ನವೇ 4 ವಿಶ್ವ ದಾಖಲೆ ಬರೆದ ಕಿಕ್ ಸ್ಕೂಟರ್ ಸುಂದರಿ ಅಕೀರಾ!

ಬೆಂಗಳೂರು: ಬೆಂಗಳೂರಿನ ಪುಟಾಣಿ ಬಾಲಕಿಯೊಬ್ಬಳು ದಾಖಲೆಗಳ (World Record) ಪುಸ್ತಕ ಪುಟ ತಿರುವಿ ಹೊಸ ಇತಿಹಾಸ ಬರೆಯುತ್ತಿದ್ದಾಳೆ. ಆಕೆಯ ಹೆಸರೇ ಅಕೀರಾ. ಕಿಕ್ ಸ್ಕೂಟರ್ (ಕಾಲು ಒದ್ದು ಓಡಿಸುವ ಸ್ಕೂಟರ್) ಸವಾರಿ ಮಾಡುತ್ತಾ ದೇಶದಾದ್ಯಂತ ಎಲ್ಲರ ಗಮನ ಸೆಳೆಯುತ್ತಿರುವ ಈ ಪುಟಾಣಿಗೆ ಸೋಲೊಪ್ಪಿಕೊಳ್ಳುವುದು ಗೊತ್ತೇ ಇಲ್ಲ. ಸ್ಕೂಟರ್ ಓಡಿಸುವಾಗ ಅಕೀರಾ ಕೆಳಗೆ ಬಿದ್ದರೆ, ಅತ್ತು ರಗಳೆ ಮಾಡುವುದಿಲ್ಲ. ಬದಲಿಗೆ ಮುದ್ದಾಗಿ ನಕ್ಕು, ತಕ್ಷಣವೇ ಮೇಲೆದ್ದು ಮತ್ತೆ ಸವಾರಿ ಮುಂದುವರಿಸುತ್ತಾಳೆ. ಎರಡು ವರ್ಷದ ಬಾಲಕಿಯ ಅದ್ಭುತ ಸಾಧನೆ ಕೇವಲ…

Read More
CCTV Blind Spots and Cover Up Attempts SIT Finalises Report on Ram Mandir Offering Theft Case

Ram Mandir: ಸಿಸಿಟಿವಿ ಕಣ್ತಪ್ಪಿಸಿ ಕಾಣಿಕೆ ಹಣ ಲೂಟಿ!: ರಾಮ ಮಂದಿರ ಕಳ್ಳತನ ಹಗರಣದ ಎಸ್‌ಐಟಿ ರಿಪೋರ್ಟ್ ಸಿದ್ಧ

ಅಯೋಧ್ಯಾ: ಕೀರ್ತಿಶೇಷ ಅಯೋಧ್ಯೆಯ (Ram Mandir) ರಾಮ ಮಂದಿರದ ಕಾಣಿಕೆ ಹಣ ಕಳ್ಳತನವಾಗಿರುವ ಗಂಭೀರ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ತನ್ನ ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಅದನ್ನು ಸಲ್ಲಿಸಲಿದೆ. ಎಸ್‌ಐಟಿಗೆ ನೀಡಲಾಗಿದ್ದ ಗಡುವು ಮಂಗಳವಾರಕ್ಕೆ ಕೊನೆಗೊಳ್ಳುತ್ತಿದ್ದು, ಉನ್ನತಾಧಿಕಾರಿಗಳಿಂದ ವರದಿಯ ಶಿಫಾರಸುಗಳಿಗೆ ಅಂತಿಮ ಅನುಮೋದನೆ ಸಿಕ್ಕ ಬೆನ್ನಲ್ಲೇ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ದೇವಾಲಯದ ದೇಣಿಗೆ ಹಣ ಲೂಟಿ ಮಾಡಿದ ಪ್ರಮುಖ ಆರೋಪಿಗಳಷ್ಟೇ ಅಲ್ಲದೆ, ಈ ಇಡೀ ಪ್ರಕ್ರಿಯೆಯಲ್ಲಿ ಕರ್ತವ್ಯ ಲೋಪ ಎಸಗಿದ…

Read More
CWRC Cauvery Row Drinking Water Top Priority for Now Decision on Mandya Farmers Next

CWRC: “ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡಲ್ಲ, ನಮ್ಮಲ್ಲಿ ಹೆಚ್ಚುವರಿ ನೀರೇ ಇಲ್ಲ!”: CWRC ಆದೇಶದ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು: ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಇತ್ತೀಚಿನ ಸಭೆಯು ಕೇವಲ ಕುಡಿಯುವ ನೀರಿನ ಬಳಕೆಗೆ ಮಾತ್ರ ಜಲಾಶಯಗಳ ನೀರನ್ನು ಸೀಮಿತಗೊಳಿಸುವಂತೆ ಸೂಚಿಸಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯ ಉದ್ದಕ್ಕೂ ತಮಿಳುನಾಡು ತನಗೆ ಬರಬೇಕಾದ ಹೆಚ್ಚಿನ ಪಾಲಿನ ನೀರನ್ನು ತಕ್ಷಣವೇ ಹರಿಸಬೇಕೆಂದು ಬಲವಾದ ಹಠ ಹಿಡಿದಿತ್ತು. ಆದರೆ ವೀಡಿಯೋ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ತಾಂತ್ರಿಕ ಹಾಗೂ ಕಾನೂನು ಸಲಹೆಗಾರರು, ರಾಜ್ಯದ…

Read More
Fierce in Khaki Thalapathy Vijays Much Awaited Jana Nayagan Sets July Release

Jana Nayagan: ಖಾಕಿ ಉಡುಪಿನಲ್ಲಿ ದಳಪತಿ ವಿಜಯ್ ಖಡಕ್ ಲುಕ್: ಕೊನೆಗೂ ರಿಲೀಸ್ ಡೇಟ್ ಘೋಷಿಸಿದ ‘ಜನನಾಯಗನ್’!

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಹಾಗೂ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಅವರ ನಟನೆಯ ಕೊನೆಯ ಚಿತ್ರ ‘ಜನನಾಯಗನ್’ (Jana Nayagan) ಜಾಗತಿಕವಾಗಿ ಬಿಡುಗಡೆಯಾಗುವ ದಿನಾಂಕ ಕೊನೆಗೂ ಅಧಿಕೃತಗೊಂಡಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಾವಾಗ ತೆರೆಕಾಣಬಹುದು ಎಂಬ ಹಲವು ವಾರಗಳ ಊಹಾಪೋಹಗಳಿಗೆ ಚಿತ್ರತಂಡ ಈಗ ತೆರೆ ಎಳೆದಿದೆ. ಜುಲೈ‌ 23ಕ್ಕೆ ಸಿನಿಮಾ ರಿಲೀಸ್ ಸ್ವತಃ ನಟ ಹಾಗೂ ರಾಜಕಾರಣಿಯಾಗಿರುವ ವಿಜಯ್ ಅವರು ಬುಧವಾರದಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ, ಚಿತ್ರವು ಜುಲೈ 23,…

Read More
You Are Being Sacrificed for Politics Protect Your Own Livelihood CM DK Shivakumar Appeal to Farmers

DK Shivakumar: ರೈತರಿಗೆ ಸಿಎಂ ವಿಶೇಷ ಮನವಿ, ರಾಜಕೀಯಕ್ಕೆ ಬಲಿ ಆಗಬೇಡಿ ಎಂದ ಡಿಕೆಶಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರತಿಭಟನಾ ನಿರತ ರೈತರಲ್ಲಿ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರು ತಮ್ಮ ಧರಣಿ ಹಾಗೂ ಹೋರಾಟಗಳನ್ನು ಕೈಬಿಟ್ಟು ಸ್ವಂತ ಬದುಕನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಕೋರಿದರು. ಕೆಲವು ರಾಜಕೀಯ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ರೈತರನ್ನು ದಾಳವಾಗಿ ಬಳಸಿ ಬಲಿ ಕೊಡುತ್ತಿವೆ, ಹೀಗಾಗಿ ಅನ್ನದಾತರು ಯಾರದ್ದೋ ರಾಜಕೀಯಕ್ಕೆ ಬಲಿಯಾಗಬಾರದು ಎಂದು ಎಚ್ಚರಿಸಿದರು. ಬಿಡದಿ ಯೋಜನೆ ಕುರಿತು ಪರಿಶೀಲಿಸಲು…

Read More
Will Not Acquire Land from Farmers Forcibly CM DK Shivakumar

DK Shivakumar: ರೈತರಿಂದ ಬಲವಂತವಾಗಿ ಜಮೀನು ಪಡೆಯಲ್ಲ: ಸಿಎಂ

ಬೆಂಗಳೂರು: “ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸರ್ಕಾರವು ಯಾವುದೇ ರೈತರಿಂದ ಬಲವಂತವಾಗಿ ಜಮೀನು ಪಡೆಯುವುದಿಲ್ಲ. ಸ್ವಇಚ್ಛೆಯಿಂದ ಮುಂದೆ ಬಂದು ಭೂಮಿ ಕೊಟ್ಟವರಿಗೆ ಪರಿಹಾರ ನೀಡುತ್ತೇವೆ. ಈ ವಿಚಾರದಲ್ಲಿ ರೈತರ ಅಹವಾಲು, ಅಭಿಪ್ರಾಯ ಪಡೆಯಲು ಸಮಿತಿ ರಚಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಯಾವ ಪ್ರತಿಭಟನೆ ಅಗತ್ಯವಿಲ್ಲ, ನಿಮ್ಮ ಜಮೀನಿನಲ್ಲಿ ನೆಮ್ಮದಿಯಾಗಿರಿ “ಯಾರ ಆಸ್ತಿಯನ್ನು ನಾವು ಬಲವಂತವಾಗಿ ಪಡೆಯುವುದಿಲ್ಲ. ಜಮೀನು ನೀಡಲು ಇಷ್ಟವಿಲ್ಲದವರು ನೆಮ್ಮದಿಯಾಗಿ ತಮ್ಮ ಜಮೀನಿನಲ್ಲಿ ಇರಬಹುದು. ಯಾವ ಧರಣಿ, ಪ್ರತಿಭಟನೆ…

Read More