Tamil Nadu: ತಮಿಳುನಾಡಿನಲ್ಲಿ ನಿಜವಾಯ್ತು ಪ್ರದೀಪ್ ಗುಪ್ತಾ ಭವಿಷ್ಯ: ವಿಜಯ್ ಅಬ್ಬರವನ್ನು ಮೊದಲೇ ಅಂದಾಜಿಸಿದ್ದ ಆಕ್ಸಿಸ್ ಮೈ ಇಂಡಿಯಾ
ನವದೆಹಲಿ: ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಯ ಫಲಿತಾಂಶದ ಟ್ರೆಂಡ್ ಇಡೀ ದೇಶವನ್ನೇ ಬೆರಗುಗೊಳಿಸಿದೆ. ನಟ ವಿಜಯ್ ಅವರ ‘ಟಿವಿಕೆ’ ಪಕ್ಷವು ಐತಿಹಾಸಿಕ ಮುನ್ನಡೆ ಸಾಧಿಸುತ್ತಿದ್ದಂತೆಯೇ, ಖ್ಯಾತ ಚುನಾವಣಾ ವಿಶ್ಲೇಷಕ ಪ್ರದೀಪ್ ಗುಪ್ತಾ ನೇತೃತ್ವದ ‘ಆಕ್ಸಿಸ್ ಮೈ ಇಂಡಿಯಾ’ ಸಂಸ್ಥೆಯ ಭವಿಷ್ಯವಾಣಿ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. “ನಾವು ಅಂದು ಹೇಳಿದ್ದನ್ನು ನಗುವಿನಿಂದ ತಳ್ಳಿಹಾಕಿದವರು ಇಂದು ನಮ್ಮ ನಿಖರತೆಯನ್ನು ನೋಡಿ ಬೆರಗಾಗುತ್ತಿದ್ದಾರೆ” ಎಂದು ಪ್ರದೀಪ್ ಗುಪ್ತಾ ಹರ್ಷ ವ್ಯಕ್ತಪಡಿಸಿದ್ದಾರೆ. ಅಂದು ಲೇವಡಿ ಮಾಡಿದವರಿಗೆ ಇಂದು…
