Important: ಮೊಬೈಲ್‌ ಕಳೆದುಕೊಂಡ ತಕ್ಷಣ ಈ ಕ್ರಮ ಅನುಸರಿಸಿ, ಪೊಲೀಸ್‌ ಸ್ಟೇಷನ್‌ ಗೆ ಹೋಗದೇ ವಸ್ತು ವಾಪಾಸ್‌ ಸಿಗುತ್ತೆ!

ಬೆಂಗಳೂರು: ಒಂದು ವೇಳೆ ನಾಳೆ ನಿಮ್ಮ ಮೊಬೈಲ್ (Mobile) ಬಸ್ಸಲ್ಲೋ, ಸಂತೆಯಲ್ಲೋ, ಜಾತ್ರೆಯಲ್ಲೋ ಮತ್ತೆಲ್ಲೋ ಕಳೀತು ಅನ್ಕೊಳಿ ಆಗ ನೀವು ಮಾಡೋ ಮೊದಲು ಕೆಲ್ಸ (Work) ಏನು? ಪೊಲೀಸ್ ಸ್ಟೇಶನ್ ಗೆ ಹೋಗೋದಾ?‌ ಹಾಗಾದರೆ ಈ ತಂತ್ರಾಂಶದ (Website) ಬಗ್ಗೆ ನೀವು ತಿಳಿದುಕೊಳ್ಳಲೇಬೇಕು! ಹೌದಾ? ಯಾವ್ದು ಆ ತಂತ್ರಾಂಶ? ಅದರಿಂದ ಏನು ಉಪಯೋಗ? ಅಂತೀರಾ? ಇಲ್ಲಿದೆ ಕಂಪ್ಲೀಟ್ ಡಿಟೈಲ್ ನಿಮ್ಮ ಮೊಬೈಲ್‌ ಕಳೆದು ಹೋದಾಗ ಮಾಡಬೇಕಾದದ್ದು ಇದು ನಿಮ್ಮ ಮೊಬೈಲ್ ಕಳೆದು ಹೋದಾಗ ನಿಮ್ಮ ಜೊತೆಗಿದ್ದವರ ಮೊಬೈಲ್ ಅಥವಾ ಸೈಬರ್ ಸೆಂಟರ್ ಗೆ ಹೋಗಿ ಮೊದಲು ಈ ತಂತ್ರಾಂಶದ ಸರ್ಚ್ ಮಾಡಿ. ಇದು ಕರ್ನಾಟಕ ಪೊಲೀಸ್ ಇಲಾಖೆ ಅಧಿಕೃತವಾಗಿ ಹ್ಯಾಂಡಲ್ ಮಾಡುವ app ಇದರ ಹೆಸರು ಕೆ ಎಸ್ ಪಿ ಎಂದು, ಇದರಲ್ಲಿ ಹಲವು ಆಯ್ಕೆಗಳಿವೆ‌. ಅದರಲ್ಲೂ ಮುಖ್ಯವಾಗಿ ಎಮರ್ಜೆನ್ಸಿ ಹಾಗೂ ನಾನ್-ಎಮರ್ಜೆನ್ಸಿ ವಿಭಾಗ ಇದೆಯಲ್ಲಾ ಅದರಲ್ಲಿ ನಾನ್-ಎಮರ್ಜನ್ಸಿ ಭಾಗಕ್ಕೆ…

Read More

Online Scam: ಐಟಿ ಉದ್ಯೋಗಿಗೆ ಬರೋಬ್ಬರಿ ₹310000000 ವಂಚನೆ: ಬೆಚ್ಚಿ ಬೀಳುವಂತಿದೆ ಸೈಬರ್​ ಕ್ರಿಮಿಗಳ ಪ್ಲಾನ್​!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ನಡೆದಿದೆ. ಇಂದಿರಾನಗರ ನಿವಾಸಿಯೊಬ್ಬರಾದ ಐಟಿ ಕ್ಷೇತ್ರದ ಹಿರಿಯ ಉದ್ಯೋಗಿ ಮಹಿಳೆಗೆ ಸೈಬರ್ ವಂಚಕರು ಬರೋಬ್ಬರಿ 31 ಕೋಟಿ ರೂಪಾಯಿ ವಂಚಿಸಿದ್ದಾರೆ. 180ಕ್ಕೂ ಹೆಚ್ಚು ಬ್ಯಾಂಕ್ ಟ್ರಾನ್ಸ್‌ಆಕ್ಷನ್‌ಗಳ ಮೂಲಕ ನಡೆದ ಈ ಲೂಟಿ ಬಗ್ಗೆ ಪೂರ್ವ ವಿಭಾಗ ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ (ಸೆನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಬರ್​ ಖದೀಮರು ಬರೋಬ್ಬರಿ ₹31ಕೋಟಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಪೂರ್ವ ವಿಭಾಗ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಸೈಬರ್ ಮೋಸದ…

Read More

Karnataka Congress: ಕೆಪಿಸಿಸಿ ಸ್ಥಾನಕ್ಕೆ ಡಿಕೆಶಿ ಬಿಗ್​ ಫೈಟ್​! ಹಠ ಹಿಡಿದ ‘ಸಾಹುಕಾರ’ ಕಥೆಯೇನು?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ(State Politics) ಮತ್ತೆ ಕುರ್ಚಿ ಫೈಟ್ ಮುಂದಡಿ ಇಟ್ಟಂತಾಗಿದೆ. ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನಕ್ಕೆ ಬಿರುಕು ಬಿಟ್ಟಿರುವ ಚರ್ಚೆಗಳು ಮತ್ತೆ ಗರಿಗೆದರಿರುವಾಗ, ಡಿಕೆ ಶಿವಕುಮಾರ (Dk Shivakumar)  ನೀಡಿದ ಒಂದು ಹೇಳಿಕೆ ಕಾಂಗ್ರೆಸ್​​​ನ ತುಂಬಿದ ಮನೆಯೊಳಗೆ ಒಳಬೇಗುದಿ ಸೃಷ್ಟಿಸಿದೆ. ಒಂದೆಡೆ ಸಂಪುಟ ಸರ್ಜರಿ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಯಲೂ ಅಸ್ತು ಎಂದಿದೆ. ಈ ನಡುವೆ ಡಿಕೆ ಬಳಿ ಎರಡೂ ಭಾರೀ ಖಾತೆಗಳಿದ್ದು, ಅದರ ನಡುವೆ ಕೆಪಿಸಿಸಿ ಅಧ್ಯಕ್ಷಸ್ಥಾನ ನಿರ್ವಹಿಸುವುದು, ಹೊರೆಯಾಗುತ್ತದೆ, ಬೇರೆಯವರಿಗೂ ಅವಕಾಶ…

Read More

Bus Accident: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಸಂಕಷ್ಟ, ಗಂಭೀರ ಗಾಯ

ಧರ್ಮಸ್ಥಳಕ್ಕೆ (Dharmasthala) ತೆರಳುತ್ತಿದ್ದ ಕೆಎಸ್​ಆರ್​​ಟಿಸಿ ಬಸ್​ (KSRTC Bus) ಮಾರ್ಗ ಮಧ್ಯೆಯೇ​ ಪಲ್ಟಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮೂರ್ಕಿ ಕ್ರಾಸ್ ಬಳಿ ಅಪಘಾತ (Accident) ಸಂಭವಿಸಿದೆ. ಬಾದಾಮಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಪಲ್ಟಿಯಾಗಿ ಬಸ್​ನಲ್ಲಿದ್ದ ಸುಮಾರು 29 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More