simple and easy ragi soup recipe

Ragi Soup: ತೂಕ ಇಳಿಕೆ ಸಹಾಯಕ ಈ ರಾಗಿ ಸೂಪ್‌, ಮನೆಯಲ್ಲಿ ಸುಲಭವಾಗಿ ಮಾಡಿ

ಆರೋಗ್ಯಕರ ಹಾಗೂ ರುಚಿಕರವಾಗಿ ಏನಾದರು ತಿನ್ನಬೇಕು ಎಂದು ಮನಸು ಆಗ್ತಿದ್ಯಾ, ಹಾಗಾದ್ರೆ ಸುಲಭವಾಗಿ ಈ ರಾಗಿ ಸೂಪ್ ಟ್ರೈ ಮಾಡಬಹುದು. ರಾಗಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ನಾರಿನಂಶ ಸಮೃದ್ಧವಾಗಿ ಇರುತ್ತದೆ. ಅದರ ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾದ್ರೆ ಬಹಳ ಸುಲಭವಾಗಿ ಮನೆಯಲ್ಲಿ ರಾಗಿ ಸೂಪ್‌ (Ragi Soup) ಮಾಡೋದು ಹೇಗೆ? ಇಲ್ಲಿದೆ ರೆಸಿಪಿ. ರಾಗಿ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು..ಎಣ್ಣೆ: 1 ಚಮಚಈರುಳ್ಳಿ: ಅರ್ಧಶುಂಠಿ ಬೆಳ್ಳುಳ್ಳಿ ಪೇಸ್ಟ್: ½ ಚಮಚಮಿಕ್ಸ್…

Read More
How to apply for AIESL Recruitment

AIESL Recruitment: ಡಿಗ್ರಿ ಆಗಿರುವವರಿಗೆ ಇಲ್ಲಿದೆ ಅವಕಾಶ, ಹೀಗೆ ಅಪ್ಲೈ ಮಾಡಿ

ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (AIESL Recruitment) ಕಂಪನಿ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ಹುದ್ದೆಗಳ ಸಂಖ್ಯೆ: 1ಉದ್ಯೋಗ ಸ್ಥಳ: ದೆಹಲಿ  ಹುದ್ದೆಯ ಹೆಸರು: ಕಂಪನಿ ಕಾರ್ಯದರ್ಶಿಸಂಬಳ: ತಿಂಗಳಿಗೆ ರೂ. 1,20,000/- ಶೈಕ್ಷಣಿಕ ಅರ್ಹತೆ:  ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು . ವಯಸ್ಸಿನ ಮಿತಿ:  ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು. ಹೇಗೆ ಅರ್ಜಿ…

Read More
AWEIL Recruitment 2026 Eligibility Details

AWEIL Recruitment: ಬರೋಬ್ಬರಿ 14 ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 90 ಸಾವಿರ ಸಂಬಳ

ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL Recruitment) ಹಣಕಾಸು ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಅದ್ಭುತವಾದ ಅವಕಾಶವಾಗಿದ್ದು, ಯಾವ ರೀತಿ ಅರ್ಜಿ ಹಾಕಬೇಕು ಎನ್ನುವ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಅಡ್ವಾನ್ಸ್ಡ್ ವೆಪನ್ಸ್ & ಎಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWEIL)ಹುದ್ದೆಗಳ ಸಂಖ್ಯೆ: 14ಉದ್ಯೋಗ ಸ್ಥಳ: ಕೋಲ್ಕತ್ತಾ , ಜಬಲ್ಪುರ , ಕೊರ್ವಾ, ಕಾನ್ಪುರ, ತಿರುಚಿರಾಪಳ್ಳಿಹುದ್ದೆಯ ಹೆಸರು: ಹಣಕಾಸು  ಕಾರ್ಯನಿರ್ವಾಹಕಸಂಬಳ: ತಿಂಗಳಿಗೆ ರೂ. 90,000/- AWEIL ನೇಮಕಾತಿ 2026…

Read More
Shivamogga Home Guard Recruitment checkout to apply

Recruitment: ಎಸ್‌ಎಸ್‌ಎಲ್‌ಸಿ ಆಗಿದ್ರೆ ಸಾಕು ನಿಮಗೂ ಸರ್ಕಾರಿ ಕೆಲಸ ಸಿಗುತ್ತೆ

ಶಿವಮೊಗ್ಗ ಗೃಹರಕ್ಷಕ ದಳ ಖಾಲಿ ಇರುವ ಕೆಲ ಹುದ್ದೆಗಳನ್ನು (Recruitment) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಸಂಬಳ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ ಸಂಸ್ಥೆಯ ಹೆಸರು : ಶಿವಮೊಗ್ಗ ಗೃಹರಕ್ಷಕ ದಳಉದ್ಯೋಗ ಸ್ಥಳ: ಶಿವಮೊಗ್ಗಹುದ್ದೆಯ ಹೆಸರು:‌ ಹೌಸ್‌ ಕೀಪರ್ಸಂಬಳ: ಮಾನದಂಡಗಳ ಪ್ರಕಾರ ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು . ವಯೋಮಿತಿ:  ಕನಿಷ್ಠ 19 ವರ್ಷ ಮತ್ತು ಗರಿಷ್ಠ 45 ವರ್ಷ…

Read More
UAS Dharwad Recruitment here is how to apply

UAS Dharwad: ಬಿಎಸ್‌ಸಿ ಆಗಿದ್ರೆ ಸಿಗುತ್ತೆ ಸರ್ಕಾರಿ ಕೆಲಸ, ಇಲ್ಲಿದೆ ಅವಕಾಶ

ಧಾರವಾಡ: ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು (UAS Dharwad) ಅಧಿಕೃತ ಅಧಿಸೂಚನೆಯ ಮೂಲಕ ಯಂಗ್ ಪ್ರೊಫೆಷನಲ್-I ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಹುದ್ದೆಗಳ ಸಂಖ್ಯೆ: 2ಉದ್ಯೋಗ ಸ್ಥಳ: ಧಾರವಾಡಹುದ್ದೆ ಹೆಸರು: ಯಂಗ್ ಪ್ರೊಫೆಷನಲ್ -Iವೇತನ: ತಿಂಗಳಿಗೆ ರೂ. 30,000/- ಶೈಕ್ಷಣಿಕ ಅರ್ಹತೆ:  ಬಿ.ಎಸ್ಸಿ ಪೂರ್ಣಗೊಳಿಸಿರಬೇಕು . ವಯೋಮಿತಿ: ಕನಿಷ್ಠ 21 ವರ್ಷ…

Read More
what is Sunafha Yoga these zodiac sign gets benefits

Sunafha Yoga: ಚಂದ್ರನಿಂದ ರೂಪುಗೊಂಡಿದೆ ಸುನಾಫ ಯೋಗ, ಯಾರಿಗೆಲ್ಲಾ ಲಾಭ?

ಜ್ಯೋತಿಷ್ಯದಲ್ಲಿ ಅನೇಕ ಯೋಗಗಳಿದೆ. ಆ ಯೋಗಗಳು ಮನುಷ್ಯನ ಜೀವನದಲ್ಲಿ ಒಳ್ಳೆಯ ಫಲಗಳನ್ನ ನೀಡುತ್ತದೆ. ಅದರಲ್ಲೂ ಕೆಲವೊಂದು ಅಪರೂಪದ ಹಾಗೂ ವಿಶೇಷವಾದ ಯೋಗಗಳು ಇನ್ನೂ ಹೆಚ್ಚಿನ ಫಲ ನೀಡುತ್ತದೆ. ಅದರಲ್ಲಿ ಒಂದು ಯೋಗ ಸುನಾಫ ಯೋಗ (Sunafha Yoga). ಈ ಯೋಗ ಬಹಳ ವಿಶೇಷ ಎನ್ನಲಾಗುತ್ತದೆ. ಈ ಯೋಗ ಹೇಗೆ ರೂಪುಗೊಳ್ಳುತ್ತದೆ? ಜ್ಯೋತಿಷ್ಯದ ಪ್ರಕಾರ, ಚಂದ್ರ ಇರುವ ಮನೆಯಿಂದ ಎರಡನೇ ಮನೆಯಲ್ಲಿ ಸೂರ್ಯ ಬಿಟ್ಟು ಬೇರೆ ಯಾವುದೇ ಗ್ರಹ ಇದ್ದರೂ ಸಹ ಅದನ್ನ ಸುನಾಫ ಯೋಗ ಎಂದು ಕರೆಯಲಾಗುತ್ತದೆ….

Read More
rahu and moon conjunction bad time for these zodiac sign people

Bad Time: ಮುಂದಿನ ತಿಂಗಳು ಕೇತು-ಚಂದ್ರ ಯುತಿ, ಈ ರಾಶಿಯವರಿಗೆ ಬರೀ ಸಂಕಷ್ಟ

 ಜ್ಯೋತಿಷ್ಯದಲ್ಲಿ ರಾಹು(Rahu) ಮತ್ತು ಕೇತುಗಳನ್ನು(Ketu) ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಗ್ರಹಗಳ ಕಾರಣದಿಂದ ಅನೇಕ ಬಾರೀ ಸಮಸ್ಯೆಗಳೇ ಆಗುತ್ತದೆ. ಇದು ಜಾತಕದಲ್ಲಿ ಯಾವ ಮನೆಯಲ್ಲಿದೆ ಎನ್ನುವುದರ ಅನುಸಾರ ಅದರ ಪರಿಣಾಮ ನಿರ್ಧಾರ ಆಗುತ್ತದೆ. ಅಲ್ಲದೇ, ಅದರ ಕಾರಣದಿಂದ ಜೀವನದಲ್ಲಿ ಬರೀ ಕಷ್ಟಗಳು ಬರುತ್ತದೆ. ಇದೀಗ ಫೆಬ್ರವರಿ ತಿಂಗಳಿನಲ್ಲಿ ಕೇತು ಮತ್ತು ಚಂದ್ರ ಒಂದೇ ರಾಶಿಯಲ್ಲಿ ಸಂಯೋಗವಾಗುತ್ತಿದೆ. ಇದರಿಂದ ಗ್ರಹಣ ದೋಷ ಉಂಟಾಗುತ್ತದೆ. ಈ ಅಶುಭ ಸಂಯೋಗದಿಂದ ಕೆಲ ರಾಶಿಯವರ ಜೀವನದಲ್ಲಿ ಬರೀ ಸಂಕಷ್ಟ ಎದುರಾಗುತ್ತದೆ. ಹಾಗಾದ್ರೆ…

Read More