West Asia war minister meeting regarding sea transport

War: ಮಧ್ಯ ಪ್ರಾಚ್ಯ ಸಂಘರ್ಷ, ಕೇಂದ್ರ ಜಲ ಸಾರಿಗೆ ಸಚಿವರ ಸಭೆ

ನವದೆಹಲಿ: ಮಧ್ಯ ಪ್ರಾಚ್ಯ ಸಂಘರ್ಷದ (War) ಹಿನ್ನೆಲೆಯಲ್ಲಿ ಸಾಗರಯಾನ ಹಾಗೂ ವ್ಯಾಪಾರ ವಹಿವಾಟುಗಳನ್ನು ನಿರ್ವಿಘ್ನವಾಗಿ ನಡೆಸಲು ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಕೇಂದ್ರ ಬಂದರು ಮತ್ತು ಜಲ ಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ  ಬಂದರು ಮತ್ತು ಸಮುದ್ರ ಯಾನದ ಬಾಧ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.  ಜಾಗತಿಕ ಸರಬರಾಜನ್ನು ಸಕ್ರಿಯವಾಗಿ ಕಾಯ್ದುಕೊಳ್ಳಲು ಅನುಸರಿಸಬೇಕಾದ ಪ್ರಮಾಣಿತ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.  ಸರಕು ಸಾಗಾಣಿಕೆದಾರರು, ಬಂದರುಗಳ ನಿರ್ವಾಹಣೆಗಾರರು ಮತ್ತು ವ್ಯಾಪಾರ…

Read More
ICC calls bangaldesh india stand is Hypocritical

ICC: ಬಾಂಗ್ಲಾ ನಡೆಯನ್ನ ಬೂಟಾಟಿಕೆ ಎಂದ ಐಸಿಸಿ, ಸ್ಕಾಟ್ಲೆಂಡ್‌ಗೆ ಆಡಲು ಅವಕಾಶ

ನವದೆಹಲಿ: ಭದ್ರತೆಯ ದೃಷ್ಟಿಯಿಂದ ಭಾರತದಲ್ಲಿ ತನ್ನ ತಂಡವನ್ನ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಆಡಿಸಲು ನಿರಾಕರಿಸಿ, ಬೇರೆ ಸ್ಥಳ ನಿಗದಿ ಮಾಡುವಂತೆ ಮಾಡಿರುವ ಮನವಿಯನ್ನ ಐಸಿಸಿ (ICC) ನಿರಾಕರಿಸಿದೆ. ಪರಿಶೀಲನೆ ಮಾಡಿದ ಐಸಿಸಿ ಮಾಹಿತಿಗಳ ಪ್ರಕಾರ, ಆಂತರಿಕ ಮತ್ತು ಬಾಹ್ಯ ತಜ್ಞರೊಂದಿಗೆ ಭದ್ರತೆಯ ವಿಚಾರವಾಗಿ ಐಸಿಸಿ ಅನೇಕ ಪರಿಶೀಲನೆಗಳನ್ನ ಮಾಡಿದ್ದು, ಬಾಂಗ್ಲಾದೇಶ ಆಟಗಾರರಿಗೆ ಯಾವುದೇ ಭದ್ರತಾ ಸಮಸ್ಯೆ ಆಗುವುದಿಲ್ಲ ಎಂದು ತೀರ್ಮಾನ ಮಾಡಿ ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಮನವಿಯನ್ನ ನಿರಾಕರಣೆ ಮಾಡಿದೆ. ಅದರ ಜೊತೆಗೆ ಕಳೆದ ವರ್ಷ ಅತಿಯಾದ…

Read More
bank job singadi apply for 10 posts

Bank Job: ಬ್ಯಾಂಕ್‌ನಲ್ಲಿ ಕೆಲಸ ಮಾಡ್ಬೇಕಾ? ಈಗಲೇ ಅಪ್ಲೈ ಮಾಡಿ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದರೆ ಇಲ್ಲೊಂದು ಅದ್ಭುತವಾದ ಅವಕಾಶ ಇದ್ದು, ಬಾಗಲಕೋಟೆ ಜಿಲ್ಲೆಯ ಸಿಂದಗಿಯ ಬ್ಯಾಂಕ್‌ನಲ್ಲಿ ಕೆಲ ಖಾಲಿ ಇದೆ. ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯಿಂದ ಮಾನ್ಯತೆ ಪಡೆದಿರುವ ಸಿಂದಗಿ ಅರ್ಬನ್ ಬ್ಯಾಂಕ್ ಹೊಸ (Bank Job) ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಿದ್ದು, ಸುಮಾರು 10 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಆ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಹುದ್ದೆಯ ಬಗ್ಗೆ ಮಾಹಿತಿ ಒಟ್ಟು ಹುದ್ದೆಗಳು: 10 ಜೂನಿಯರ್ ಅಸಿಸ್ಟೆಂಟ್ – 6 ಹುದ್ದೆಗಳು  ಪಿಯೂನ್…

Read More
Trigrahi Yoga sun shani and venus conjunction Trigrahi Yoga sun shani and venus conjunction

Trigrahi Yoga: ಸೂರ್ಯ-ಶನಿ, ಶುಕ್ರ ಸಂಯೋಗ, ಅಷ್ಟೈಶ್ವರ್ಯ ಸಿಗುತ್ತೆ

ಮಾರ್ಚ್‌ ತಿಂಗಳಿನಲ್ಲಿ ಅನೇಕ ಗ್ರಹಗಳ ಸಂಚಾರ ನಡೆಯಲಿದೆ. ಒಂದೊಂದು ಗ್ರಹಗಳು ಒಂದೊಂದು ರಾಶಿಗೆ ಸಂಚಾರ ಮಾಡುತ್ತದೆ. ಈ ಸಂಚಾರದ ಪರಿಣಾಮದಿಂದ ಗ್ರಹಗಳ ಸಂಯೋಗ ಸಹ ಆಗುತ್ತದೆ. ಈ ಗ್ರಹಗಳ ಸಂಯೋಗದಿಂದ ವಿಶೇಷ ಯೋಗಗಳು ಸಹ ಸೃಷ್ಟಿ ಆಗುತ್ತದೆ. ಈ ಬಾರಿ ಸೂರ್ಯ, ಶನಿ ಹಾಗೂ ಶುಕ್ರನ ಸಂಯೋಗದ ಕಾರಣದಿಂದ ತ್ರಿಗ್ರಾಹಿ ಯೋಗ (Trigrahi Yoga) ಉಂಟಾಗುತ್ತದೆ. ಈ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ. ವೃಷಭ ರಾಶಿ: ತ್ರಿಗ್ರಾಹಿ ಯೋಗ ಈ ರಾಶಿಯ ಜನರಿಗೆ ಅನೇಕ ಪ್ರಯೋಜನಗಳನ್ನ ನೀಡುತ್ತದೆ….

Read More
Unemployment in india decreased

Unemployment: ಭಾರತದಲ್ಲಿ ಕಡಿಮೆ ಆಯ್ತು ನಿರುದ್ಯೋಗ

ಕಳೆದ ನವೆಂಬರ್ ತಿಂಗಳಿನಲ್ಲಿ ಭಾರತದ ನಿರುದ್ಯೋಗ (Unemployment) ದರ ಶೇಕಡ 4.7ರಷ್ಟು ಇಳಿಕೆಯಾಗಿದೆ. ಇದು ಏಪ್ರಿಲ್ ನಿಂದೀಚೆಗೆ ಅತಿ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದ್ದು, 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕುತ್ತಿವೆ.  ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾಸಿಕ ದುಡಿಯುವ ಪಡೆ ಮತ್ತು ನಿರುದ್ಯೋಗ ದರದ  ಅಂಕಿ-ಅಂಶಗಳಂತೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಶೇಕಡ 3.9ಕ್ಕೆಏರಿದ್ದರೆ, ನಗರ ಪ್ರದೇಶಗಳಲ್ಲಿ ಶೇಕಡ 6.5ಕ್ಕೆ ಇಳಿಕೆಯಾಗಿದೆ.  ಇದೇ ವೇಳೆ ದುಡಿಯುವ ಪಡೆ ಕೆಲಸದಲ್ಲಿ…

Read More
How to apply for NCERT Recruitment 2026

NCERT: ಶಿಕ್ಷಕರಾಗಬೇಕು ಅಂತ ಆಸೆ ಇದೆಯಾ? 117 ಹುದ್ದೆಗೆ ಹೀಗೆ ಅಪ್ಲೈ ಮಾಡಿ

117 ಪ್ರಾಧ್ಯಾಪಕರು, ಉಪ ಗ್ರಂಥಪಾಲಕ ಹುದ್ದೆಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅರ್ಜಿ ಆಹ್ವಾನ ಮಾಡಿದ್ದು, ಭೋಪಾಲ್, ಭುವನೇಶ್ವರ, ಮೈಸೂರು, ಶಿಲ್ಲಾಂಗ್, ದೆಹಲಿ, ಅಜ್ಮೀರ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಹುದ್ದೆಗಳ ಸಂಖ್ಯೆ: 117ಉದ್ಯೋಗ ಸ್ಥಳ: ಭೋಪಾಲ್  , ಭುವನೇಶ್ವರ  , ಮೈಸೂರು , ಶಿಲ್ಲಾಂಗ್ , ದೆಹಲಿ, ಅಜ್ಮೀರ್ಹುದ್ದೆಯ ಹೆಸರು: ಪ್ರಾಧ್ಯಾಪಕ, ಉಪ ಗ್ರಂಥಪಾಲಕಸಂಬಳ: ತಿಂಗಳಿಗೆ…

Read More
evening snacks recipe khaman dhokla

Khaman Dhokla: ಸಂಜೆ ಸ್ನ್ಯಾಕ್ಸ್‌ ಗುಜರಾತಿ ಸ್ಪೆಷಲ್‌ ಖಾಮನ್‌ ಢೋಕ್ಲಾ ಮಾಡಿ ಸವಿಯಿರಿ

ಢೋಕ್ಲಾ ಬಹಳ ವಿಭಿನ್ನವಾದ ಗುಜರಾತಿ ಡಿಶ್‌. ಇದನ್ನ ಅನೇಕ ಮನೆಗಳಲ್ಲಿ ಬೆಳಗಿನ ತಿಂಡಿಯಾಗಿ ತಿನ್ನಲಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಸಂಜೆ ಸ್ನ್ಯಾಕ್ಸ್‌ ಆಗಿ ಸೇವನೆ ಮಾಡುತ್ತೇವೆ. ಇದರಲ್ಲಿ ಅನೇಕ ವಿಧಗಳಿದೆ. ಸದ್ಯ ಇವತ್ತು ಖಾಮನ್ ಢೋಕ್ಲಾ (Khaman Dhokla) ಮಾಡುವ ಸುಲಭ ವಿಧಾನವನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ ಖಾಮನ್ ಢೋಕ್ಲಾ ಪದಾರ್ಥಗಳು ಬ್ಯಾಟರ್‌ ತಯಾರಿಸಲು 1 ಗ್ರಾಂ ಕಡಲೇ ಹಿಟ್ಟು 1 ಚಮಚ ರವೆ 1 ಟೀಸ್ಪೂನ್ ಶುಂಠಿ-ಹಸಿ ಮೆಣಸಿನಕಾಯಿ ಪೇಸ್ಟ್ 1 ಸಕ್ಕರೆ…

Read More