Millet Curd Rice recipe must try

Millet Curd Rice: ಮಿಲೆಟ್ಸ್‌ ಮೊಸರನ್ನ ತಿಂದಿದ್ದೀರಾ? ಇಲ್ಲಿದೆ ರೆಸಿಪಿ

ಅನೇಕ ಜನರಿಗೆ ಆರೋಗ್ಯಕರ ಆಹಾರ ಸೇವನೆ ಮಾಡುವುದು ಎಂದರೆ ಬಹಳ ಇಷ್ಟ. ಅದರಲ್ಲೂ ವಿಭಿನ್ನವಾದ ಪದಾರ್ಥಗಳನ್ನ ಟ್ರೈ ಮಾಡಲು ಯಾವಾಗಲೂ ಕಾಯುತ್ತಾರೆ. ಸಾಮಾನ್ಯವಾಗಿ ನಮ್ಮ ಎಲ್ಲರ ಮನೆಯಲ್ಲಿ ಮೊಸರನ್ನ ಮಾಡುತ್ತೇವೆ. ಆದರೆ ಮಿಲೆಟ್ಸ್‌ ಮೊಸರನ್ನವನ್ನ ಎಂದಾದರೂ ಟ್ರೈ ಮಾಡಿದ್ದೀರಾ? ಹೌದು, ಇಲ್ಲಿದೆ ನೋಡಿ ಸೂಪರ್‌ ಟೇಸ್ಟಿ ಮಿಲೆಟ್ಸ್‌ ಮೊಸರನ್ನ (Millet Curd Rice) ಮಾಡುವ ರೆಸಿಪಿ. ಮಿಲೆಟ್ಸ್‌ ಮೊಸರು ಅನ್ನ ಮಾಡಲು ಬೇಕಾಗುವ ಪದಾರ್ಥಗಳು 1 ಕಪ್  ಮಿಲ್ಲೆಟ್ಸ್‌ 2 ½ ಕಪ್ ನೀರು 1/2 ಕಪ್…

Read More
Chandrandri Yoga life changing moment for these zodiac sign

Chandrandri Yoga: ಒಂದೇ ದಿನ ರೂಪುಗೊಳ್ಳಲಿದೆ 3 ಯೋಗ, ಈ ರಾಶಿಯವರ ಲೈಫ್‌ನಲ್ಲಿ ಮ್ಯಾಜಿಕ್‌ ಆಗುತ್ತೆ

ಜ್ಯೋತಿಷ್ಯದಲ್ಲಿ ಕೆಲವೊಂದು ಸಾರಿ ಗ್ರಹಗಳ ಸಂಚಾರದಿಂದ ಒಂದೇ ದಿನ ಅನೇಕ ಯೋಗಗಳು ಸೃಷ್ಟಿ ಆಗುತ್ತದೆ. ಈ ಯೋಗದ ಕಾರಣದಿಂದ ಅನೇಕ ಬದಲಾವಣೆಗಳು ಸಹ ಆಗುತ್ತದೆ. ಇದೀಗ ಒಂದೇ ದಿನ ಸರ್ವಾರ್ಥ ಸಿದ್ಧಿ ಯೋಗ, ಜೊತೆಗೆ ತ್ರಿ ಏಕಾದಶಿ ಯೋಗ ಮತ್ತು ಚಂದ್ರಾಧಿ ಯೋಗಗಳಂತಹ (Chandrandri Yoga) ವಿಶೇಷ ಯೋಗಗಳು ಸೃಷ್ಟಿ ಆಗುತ್ತದೆ. ಈ ಅದ್ಭುತವಾದ ಯೋಗಗಳ ಕಾರಣದಿಂದ ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್‌ ಆಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ನಿಮ್ಮ…

Read More
Suvarna Arogya Suraksha Trust Recruitment 2026

Recruitment 2026: ಬರೋಬ್ಬರಿ 29 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸರ್ಕಾರಿ ಕೆಲಸಕ್ಕೆ ಇಲ್ಲಿದೆ ಅವಕಾಶ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ತನ್ನ ಅಡಿಯಲ್ಲಿ ಖಾಲಿ ಇರುವ 29 ಹಿರಿಯ ಕಾರ್ಯನಿರ್ವಾಹಕ ವೈದ್ಯರ ಹುದ್ದೆಗಳಿಗೆ ಅರ್ಜಿ ಆಹ್ವಾನ ( Recruitment 2026) ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದಾಗಿದ್ದು, ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಹುದ್ದೆಗಳ ಸಂಖ್ಯೆ: 29ಉದ್ಯೋಗ ಸ್ಥಳ: ಬೆಂಗಳೂರು  ಹುದ್ದೆಯ ಹೆಸರು: ಹಿರಿಯ ಕಾರ್ಯನಿರ್ವಾಹಕ ವೈದ್ಯಸಂಬಳ: ರೂ. 45,000 – 1,50,000/- ಪ್ರತಿ ತಿಂಗಳು ಪೋಸ್ಟ್ ಹೆಸರು ವಿದ್ಯಾರ್ಹತೆ ಪೋಸ್ಟ್‌ಗಳ ಸಂಖ್ಯೆ ವೇತನ ವೇತನ…

Read More
Salman Khan plays Bade Saab in Dhurandhar 2

Salman Khan: ಧುರಂಧರ್ 2 ಸಿನಿಮಾದಲ್ಲಿ ಸಲ್ಮಾನ್‌ ಖಾನ್?‌ ಬಾಯ್‌ಜಾನ್‌ ಫೋಟೋ ವೈರಲ್

ಮುಂಬೈ: ಬಾಲಿವುಡ್‌ ಮಾತ್ರವಲ್ಲದೇ ಭಾರತದಾದ್ಯಂತೆ ಸಖತ್‌ ಯಶಸ್ಸು ಗಳಿಸಿದ್ದ ನಟ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್‌ ಸಿನಿಮಾದ ಮುಂದಿನ ಭಾಗ ಸಹ ಬಿಡುಗಡೆಗೆ ಸಜ್ಜಾಗಿದ್ದು, ಎಲ್ಲರ ಕಣ್ಣು ಅದರ ಮೇಲಿದೆ. ಇದೀಗ ಈ ಸಿನಿಮಾದಲ್ಲಿ ಬಾಲಿವುಡ್‌ ಬಾಯ್‌ಜಾನ್‌ ಸಲ್ಮಾನ್‌ ಖಾನ್‌ (Salman Khan) ಸಹ ಮುಖ್ಯಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಏನಿದು ವಿಚಾರ ಇಲ್ಲಿದೆ ನೋಡಿ. ಸಲ್ಮಾನ್‌ ಖಾನ್‌ ಫೋಟೋ ವೈರಲ್‌ ನಿನ್ನೆಯಷ್ಟೇ ಧುರಂಧರ್ 2 ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಅಭಿಮಾನಿಗಳಿಗೆ ಈ…

Read More
Narendra Modi on France and india relationship

Narendra Modi: ಭಾರತ – ಫ್ರಾನ್ಸ್‌ ನಡುವೆ ಹೊಸ ಯುಗ ಆರಂಭ: ನರೇಂದ್ರ ಮೋದಿ

ನವದೆಹಲಿ: ಭಾರತ ಮತ್ತು ಫ್ರಾನ್ಸ್‌ ನಡುವೆ ಹೊಸ ಯುಗ ಆರಂಭವಾಗಿದೆ.  ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಜನರ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಭಾರತದಲ್ಲಿ ಫ್ರಾನ್ಸ್ ಅಧ್ಯಕ್ಷ  ಎಮ್ಯಾನುಯೆಲ್ ಭಾರತಕ್ಕೆ ಮೂರು ದಿನಗಳ ಭೇಟಿಯಾಗಿ ಆಗಮಿಸಿರುವ  ಫ್ರಾನ್ಸ್ ಅಧ್ಯಕ್ಷ  ಎಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ನಿಯೋಗದೊಂದಿಗೆ ನಡೆದ ಪ್ರತಿನಿಧಿ ಮಂಡಲದ ಸಭೆಯ ಬಳಿಕ ಜಂಟಿ  ಸುದ್ದಿಗೋಷ್ಠಿಯಲ್ಲಿ  ಪ್ರಧಾನಿ, ಉಭಯ ದೇಶಗಳ ನಡುವೆ ಈ ಭೇಟಿ ಐತಿಹಾಸಿಕವಾಗಿದೆ ಎಂದರು. ರಕ್ಷಣೆ, ಶುದ್ಧ ಇಂಧನ,…

Read More
How to apply for RVNL Recruitment

RVNL: ಕೆಲಸ ಹುಡುಕುತ್ತಿರುವವರಿಗೆ ಗುಡ್‌ನ್ಯೂಸ್‌, ಇಲ್ಲಿದೆ ಅವಕಾಶ

ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL ) ಜನರಲ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಯಾವುದೇ ಹುದ್ದೆಗೆ ಅರ್ಜಿ ಹಾಕುವ ಮೊದಲು ನಾವು ಆ ಹುದ್ದೆಗೆ ಸಂಬಂಧಪಟ್ಟಂತೆ ವೇತನ ವಯೋಮಿತಿ ಹಾಗೂ ಶೈಕ್ಷಣಿಕ ಅರ್ಹತೆಗಳ ಬಗ್ಗೆ  ತಿಳಿದುಕೊಳ್ಳುವುದು ಮುಖ್ಯ. ಈ ಮೇಲಿನ ಎಲ್ಲಾ ವಿವರಗಳನ್ನ ನಾವಿಲ್ಲಿ ನೀಡಿದ್ದು, ಸರಿಯಾಗಿ ತಿಳಿದುಕೊಂಡು ಅರ್ಜಿ ಹಾಕಿ. ಸಂಸ್ಥೆಯ ಹೆಸರು : ರೈಲ್ ವಿಕಾಸ್ ನಿಗಮ್ ಲಿಮಿಟೆಡ್ಹುದ್ದೆಗಳ ಸಂಖ್ಯೆ: 1ಉದ್ಯೋಗ ಸ್ಥಳ: ದೆಹಲಿಹುದ್ದೆಯ ಹೆಸರು: ಜನರಲ್ ಮ್ಯಾನೇಜರ್ ವಯೋಮಿತಿ: ಅಭ್ಯರ್ಥಿಯ…

Read More
Theft crime Mysuru police returned lost items to people

Theft: ಮೈಸೂರಿನಲ್ಲಿ ಕಳವು ಪ್ರಕರಣ ಭೇದಿಸಿದ ಪೊಲೀಸರು, ಮಾಲೀಕರಿಗೆ ವಸ್ತುಗಳ ಹಸ್ತಾಂತರ

ಮೈಸೂರು: ನಗರದಲ್ಲಿ ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಚಿನ್ನ, ಬೆಳ್ಳಿ, ವಾಹನ, ನಗದು ಸೇರಿದಂತೆ ಕದ್ದ ವಸ್ತುಗಳನ್ನು (Theft) ಅವುಗಳ ಮಾಲೀಕರಿಗೆ ತಲುಪಿಸಲಾಗಿದೆ ಎಂದು ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.  2 ಕೋಟಿ 96 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಸುದ್ದಿಗೋಷ್ಠಿಯಲ್ಲಿ ಅವರು, ಸರಸ್ವತಿಪುರಂ, ಕುವೆಂಪುನಗರ, ಲಷ್ಕರ್‌, ವಿದ್ಯಾರಣ್ಯಪುರಂ, ವಿಜಯನಗರ, ಮೇಟಗಳ್ಳಿ, ಮಂಡಿ ಹಾಗೂ ನರಸಿಂಹರಾಜ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳಲ್ಲಿ ಸುಮಾರು 2 ಕೋಟಿ 96 ಲಕ್ಷ ಮೌಲ್ಯದ ಚಿನ್ನಾಭರಣವನ್ನು…

Read More