eating Cashew Benefits in early morning

Cashew Benefits: ಖಾಲಿ ಹೊಟ್ಟೆಯಲ್ಲಿ ಗೋಡಂಬಿ ತಿನ್ನಿ, ನೆನಪಿನ ಶಕ್ತಿ ಡಬಲ್‌ ಆಗುತ್ತೆ

ಡ್ರೈ ಫ್ರೂಟ್ಸ್‌ ವಿಚಾರಕ್ಕೆ ಬಂದಾಗ ಗೋಡಂಬಿ ಬಹಳ ಮುಖ್ಯವಾದ ಸ್ಥಾನ ಪಡೆಯುತ್ತದೆ. ಇದ್ನ ಸಾಮಾನ್ಯವಾಗಿ ಸಿಹಿ ಪದಾರ್ಥಗಳನ್ನ ಮಾಡುವಾಗ ಅಥವಾ ಹಾಗೆಯೇ ಸೇವನೆ ಮಾಡಲಾಗುತ್ತದೆ. ಈ ಗೋಡಂಬಿಯನ್ನ ಸೇವನೆ ಮಾಡುವುದರಿಂದ ಬಹಳಷ್ಟು ಉತ್ತಮ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರುತ್ತದೆ. ಈ ಗೋಡಂಬಿಯಲ್ಲಿ (Cashew Benefits)ಅನೇಕ ವಿಟಮಿನ್‌ ಹಾಗೂ ಜೀವಸತ್ವಗಳು ಇದ್ದು, ಏನೆಲ್ಲ ಲಾಭಗಳು ಇದರಿಂದ ಸಿಗುತ್ತದೆ ಎಂಬುದು ಇಲ್ಲಿದೆ. ಗೋಡಂಬಿಯನ್ನ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಏನೆಲ್ಲಾ ಲಾಭ? ಗೋಡಂಬಿ ಖನಿಜಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದ್ದು, ನಮ್ಮ ದೇಹಕ್ಕೆ…

Read More
bmrcl recruitment for 27 posts

BMRCL: ಎಂಜಿನಿಯರಿಂಗ್‌ ಆಗಿದೆಯಾ? ನಮ್ಮ ಮೆಟ್ರೋದಲ್ಲಿದೆ ಅವಕಾಶ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ತನ್ನ ಸಿಸ್ಟಮ್ ವಿಭಾಗಕ್ಕೆ ಸಂಬಂಧಿಸಿದ 27 ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಹುದ್ದೆಗಳ ವಿವರ:  ಒಟ್ಟು ಹುದ್ದೆಗಳು: 27 ಚೀಫ್ ಇಂಜಿನಿಯರ್ – 4 ಡಿಪ್ಟಿ ಚೀಫ್ ಇಂಜಿನಿಯರ್ – 6 ಎಕ್ಸಿಕ್ಯೂಟಿವ್ ಇಂಜಿನಿಯರ್ – 5 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ – 5 ಅಸಿಸ್ಟೆಂಟ್ ಇಂಜಿನಿಯರ್ – 7 ವಯೋಮಿತಿ ಚೀಫ್ ಇಂಜಿನಿಯರ್: ಕಾನ್ಟ್ರಾಕ್ಟ್ – 55 ವರ್ಷ,…

Read More
Pakistan controversy in T20 world cup match

Pakistan: ಮೊದಲ ಪಂದ್ಯದಲ್ಲಿ ಮೋಸ ಮಾಡ್ತಾ ಪಾಕ್‌, ಐಸಿಸಿ ನಿಯಮ ಉಲ್ಲಂಘನೆ

ಶ್ರೀಲಂಕಾ: ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅದ್ಭುತ ಆರಂಭವನ್ನು ಮಾಡಿದ್ದು, ಈ ನಡುವೆ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ತಂಡಗಳ ನಡುವೆ ನಡೆದ ಪಂದ್ಯ ವಿವಾದಕ್ಕೆ ಕಾರಣವಾಗಿದ್ದು, ಪಾಕ್‌ (Pakistan) ಮೋಸ ಮಾಡಿ ಗೆದ್ದಿದೆ ಎನ್ನಲಾಗುತ್ತಿದೆ. ಮೊದಲ ಪಂದ್ಯದಲ್ಲಿ ವಿವಾದ ಹುಟ್ಟು ಹಾಕಿದ ಪಾಕ್‌ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನೆದರ್ಲ್ಯಾಂಡ್ಸ್ ತಂಡ ನಿಗದಿತ 20 ಓವರ್‌ಗೆ 147 ರನ್‌ಗಳಿಗೆ ಆಲೌಟ್ ಆಗಿದೆ. ಈ ರನ್‌ ಬೆನ್ನಟ್ಟಿದ ಪಾಕ್‌ 114 ರನ್‌ಗಳಿಗೆ 7 ವಿಕೆಟ್‌ಗಳನ್ನು…

Read More
Health benefits of Banana fruits

Banana: ದಿನಕ್ಕೊಂದು ಬಾಳೆಹಣ್ಣು ತಿನ್ನಿ, ನೂರಾರು ಲಾಭ ಪಡೆಯಿರಿ

ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ನಾವು ಒಳ್ಳೆಯ ಆಹಾರವನ್ನ ಸೇವನೆ ಮಾಡುವುದು ಮುಖ್ಯವಾಗುತ್ತದೆ. ಅದರಲ್ಲೂ ಹೆಚ್ಚಾಗಿ ಹಣ್ಣು ಹಾಗೂ ತರಕಾರಿಗಳ ಸೇವನೆ ಮಾಡುವುದರಿಂದ ಅನೇಕ ಲಾಭಗಳನ್ನ ಪಡೆದುಕೊಳ್ಳಬಹುದಾಗಿದೆ. ಪ್ರತಿಯೊಂದು ಹಣ್ಣುಗಳು ಒಂದೊಂದು ರೀತಿಯ ಪ್ರಯೋಜನಗಳನ್ನ ನೀಡುತ್ತದೆ. ಇನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು. ಈ ಬಾಳೆಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನ ಕೊಡುತ್ತದೆ. ಇದು ಜೀವಸತ್ವಗಳು, ಪ್ರೋಟೀನ್ಗಳು ಮತ್ತು ಖನಿಜಗಳು ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಮುಖ್ಯವಾಗಿ ಇದು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್‌ನಂತಹ ನೈಸರ್ಗಿಕ…

Read More
Karnataka players selected for ITF Asia Under-19 Development Championship

ITF: ಐಟಿಎಫ್ ಏಷ್ಯಾ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಆಟಗಾರರು ಆಯ್ಕೆ

ಶ್ರೀಲಂಕಾ: ಕೊಲಂಬೊದಲ್ಲಿ ನಡೆಯಲಿರುವ ಐಟಿಎಫ್ ಏಷ್ಯಾ ಅಂಡರ್-19 ಡೆವಲಪ್‌ಮೆಂಟ್ ಚಾಂಪಿಯನ್‌ಶಿಪ್ (ITF Asia Under-19 Development Championship) ಫೈನಲ್‌ಗೆ ಕರ್ನಾಟಕದ ಮೂವರು ಆಟಗಾರರು ಆಯ್ಕೆಯಾಗಿದ್ದಾರೆ.  ಯಾರೆಲ್ಲಾ ಆಯ್ಕೆ ಆಗಿದ್ದಾರೆ? ಭಾರತ ತಂಡದ ನಾಲ್ವರು ಆಟಗಾರರ ಪೈಕಿ ರಾಜ್ಯದ ಸೃಷ್ಟಿಕಿರಣ್ ಮತ್ತು ಪದ್ಮಪ್ರಿಯ ರಮೇಶ್ ಕುಮಾರ್ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಇನ್ನು ಬಾಲಕರ ವಿಭಾಗದಲ್ಲಿ ಕರ್ನಾಟಕದ ಪುನೀತ್ ಮನೋಹರ್ ಹಾಗೂ ಪಂಜಾಬ್‌ನ ತಾನೀಶ್ ನಂದಾ ಅವರನ್ನು ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಸೂರ್ಯ ಕುಮಾರ್‌ ಕ್ಯಾಪ್ಟೆನ್ಸಿ ಬಗ್ಗೆ ಅಸಮಾಧಾನ…

Read More
Minister Jai Shankar meeting with Saudi leaders

Jai Shankar: ಸೌದಿ ಅರೆಬಿಯಾ ನಾಯಕರ ಜೊತೆ ಸಚಿವ ಜೈಶಂಕರ್‌ ಸಭೆ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಸೇರಿದಂತೆ ಪ್ರಾದೇಶಿಕ ಪರಿಸ್ಥಿತಿ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, (Jai Shankar) ಸೌದಿ ಅರೆಬಿಯಾ ಹಾಗೂ ಯುಎಇ ಸಹವರ್ತಿಗಳೊಂದಿಗೆ ಸಮಾಲೋಚನೆ ಮಾಡಿದ್ದಾರೆ. ಯಾವೆಲ್ಲಾ ನಾಯಕರ ಜೊತೆ ಚರ್ಚೆ?  ಸೌದಿಅರೆಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಪರ್ಹಾನ್ ಹಾಗೂ ಯುಎಇನ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಹೇದ್ ಅಲ್ ನಹ್ಯಾನ್ ಅವರೊಂದಿಗೆ ಚರ್ಚೆ ನಡೆಸಿದರು.  ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ…

Read More
Rajnath Singh meeting with top officers regarding west asia war

Rajnath Singh: ಪಶ್ಚಿಮ ಏಷ್ಯಾ ಬಿಕ್ಕಟ್ಟು, ಉನ್ನತ ಅಧಿಕಾರಿಗಳೊಂದಿಗೆ ಸಿಂಗ್‌ ಸಭೆ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇತ್ತೀಚಿನ ಜಾಗತಿಕ ಹಾಗೂ ಪ್ರಾದೇಶಿಕ ಭದ್ರತಾ ಸ್ಥಿತಿಗತಿ ಪರಾಮರ್ಶಿಸಲು, ದೆಹಲಿಯಲ್ಲಿಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.  ಯಾರೆಲ್ಲಾ ಭಾಗವಹಿಸಿದ್ದರು? ಸಭೆಯಲ್ಲಿ ಭಾರತದ ರಕ್ಷಣಾ ಸಿದ್ಧತೆಯ ಬಗ್ಗೆ ಪರಾಮರ್ಶೆ ನಡೆಸಲಾಯಿತು.  ಸಭೆಯಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್, ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರು ಹಾಗೂ DRDO ಅಧ್ಯಕ್ಷ ಡಾ. ಸಮೀರ್ ಕಾಮತ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು….

Read More