ICC calls bangaldesh india stand is Hypocritical

ICC: ಬಾಂಗ್ಲಾ ನಡೆಯನ್ನ ಬೂಟಾಟಿಕೆ ಎಂದ ಐಸಿಸಿ, ಸ್ಕಾಟ್ಲೆಂಡ್‌ಗೆ ಆಡಲು ಅವಕಾಶ

ನವದೆಹಲಿ: ಭದ್ರತೆಯ ದೃಷ್ಟಿಯಿಂದ ಭಾರತದಲ್ಲಿ ತನ್ನ ತಂಡವನ್ನ ಬಾಂಗ್ಲಾ ಕ್ರಿಕೆಟ್‌ ಮಂಡಳಿ ಆಡಿಸಲು ನಿರಾಕರಿಸಿ, ಬೇರೆ ಸ್ಥಳ ನಿಗದಿ ಮಾಡುವಂತೆ ಮಾಡಿರುವ ಮನವಿಯನ್ನ ಐಸಿಸಿ (ICC) ನಿರಾಕರಿಸಿದೆ. ಪರಿಶೀಲನೆ ಮಾಡಿದ ಐಸಿಸಿ ಮಾಹಿತಿಗಳ ಪ್ರಕಾರ, ಆಂತರಿಕ ಮತ್ತು ಬಾಹ್ಯ ತಜ್ಞರೊಂದಿಗೆ ಭದ್ರತೆಯ ವಿಚಾರವಾಗಿ ಐಸಿಸಿ ಅನೇಕ ಪರಿಶೀಲನೆಗಳನ್ನ ಮಾಡಿದ್ದು, ಬಾಂಗ್ಲಾದೇಶ ಆಟಗಾರರಿಗೆ ಯಾವುದೇ ಭದ್ರತಾ ಸಮಸ್ಯೆ ಆಗುವುದಿಲ್ಲ ಎಂದು ತೀರ್ಮಾನ ಮಾಡಿ ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಮನವಿಯನ್ನ ನಿರಾಕರಣೆ ಮಾಡಿದೆ. ಅದರ ಜೊತೆಗೆ ಕಳೆದ ವರ್ಷ ಅತಿಯಾದ…

Read More
important Amla Benefits for health

Amla Benefits: ದಿನಕ್ಕೊಂದು ನೆಲ್ಲಿಕಾಯಿ ತಿನ್ನಿ, ಕೀಲು ನೋವಿಗೆ ಬೈ ಹೇಳಿ

ನೆಲ್ಲಿಕಾಯಿ ಅಂದ್ರೆ ಅನೇಕ ಜನರಿಗೆ ತುಂಬಾ ಇಷ್ಟ. ಪ್ರತಿದಿನ ನೆಲ್ಲಿಕಾಯಿ ತಿನ್ನೋಕೆ ಇಷ್ಟಪಡುವ ಅನೇಕ ಜನ ಇದ್ದಾರೆ. ಈ ನೆಲ್ಲಿಕಾಯಿಯನ್ನ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜಗಳನ್ನ ಪಡೆದುಕೊಳ್ಳಬಹುದು. ಈ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ನೆಲ್ಲಿಕಾಯಿಯಲ್ಲಿ(Amla Benefits) ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಹ ಇದೆ. ಹಾಗಾದ್ರೆ ಈ ನೆಲ್ಲಿಕಾಯಿ ಸೇವನೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ನೆಲ್ಲಿಕಾಯಿಯಲ್ಲಿ ಉತ್ಕರ್ಷಣ…

Read More
bmrcl recruitment for 27 posts

BMRCL: ಎಂಜಿನಿಯರಿಂಗ್‌ ಆಗಿದೆಯಾ? ನಮ್ಮ ಮೆಟ್ರೋದಲ್ಲಿದೆ ಅವಕಾಶ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ತನ್ನ ಸಿಸ್ಟಮ್ ವಿಭಾಗಕ್ಕೆ ಸಂಬಂಧಿಸಿದ 27 ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಹುದ್ದೆಗಳ ವಿವರ:  ಒಟ್ಟು ಹುದ್ದೆಗಳು: 27 ಚೀಫ್ ಇಂಜಿನಿಯರ್ – 4 ಡಿಪ್ಟಿ ಚೀಫ್ ಇಂಜಿನಿಯರ್ – 6 ಎಕ್ಸಿಕ್ಯೂಟಿವ್ ಇಂಜಿನಿಯರ್ – 5 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ – 5 ಅಸಿಸ್ಟೆಂಟ್ ಇಂಜಿನಿಯರ್ – 7 ವಯೋಮಿತಿ ಚೀಫ್ ಇಂಜಿನಿಯರ್: ಕಾನ್ಟ್ರಾಕ್ಟ್ – 55 ವರ್ಷ,…

Read More
chikkamagaluru datta jayanthi sankeerthana yatre

CHIKKAMAGALURU: ದತ್ತ ಜಯಂತಿ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಸಂಕೀರ್ತನಾ ಯಾತ್ರೆ

ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಹಿಳಾ ಘಟಕದ ವತಿಯಿಂದ ಚಿಕ್ಕಮಗಳೂರಿನಲ್ಲಿ (Chikkamagaluru) ನಿನ್ನೆ ಅನುಸೂಯ ಜಯಂತಿಯ ಸಂಕೀರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಜಾನಪದ ಕಲಾತಂಡಗಳ ಪ್ರದರ್ಶನಗಳನ್ನ ಸಹ ಆಯೋಜನೆ ಮಾಡಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಯಾತ್ರೆ ನಡೆದಿದೆ. ಅಲ್ಲದೇ, ಈ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, . ನಗರದೆಲ್ಲೆಡೆ ಈ ಯಾತ್ರೆಗಾಗಿ ಬಿಗಿ ಭದ್ರತೆ ಒದಗಿಸಲಾಗಿತ್ತು. 3 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಈ…

Read More
Abhishek Sharma Hospitalised, Doubtful For match with Namibia

Abhishek Sharma: ಹೊಟ್ಟೆಯ ಸೋಂಕಿನಿಂದ ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಹೊಟ್ಟೆಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ನಮೀಬಿಯಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.  ಹದಗೆಟ್ಟ ಆರೋಗ್ಯ ಪರಿಸ್ಥಿತಿ ಮಾಹಿತಿಗಳ ಪ್ರಕಾರ, ಅಮೆರಿಕ ವಿರುದ್ಧದ ಹಿಂದಿನ ಪಂದ್ಯಕ್ಕೂ ಮುನ್ನ ಅವರು ಅಸ್ವಸ್ಥರಾಗಿದ್ದರು ಮತ್ತು ಪಂದ್ಯ ಆಡಿದ ನಂತರ ಅವರ ಸ್ಥಿತಿ ಹದಗೆಟ್ಟಿತು ಎನ್ನಲಾಗಿದೆ. ಮೂಲಗಳ ಪ್ರಕಾರ, ಅಭಿಷೇಕ್‌ಗೆ ಜ್ವರ ಹೆಚ್ಚಾಗಿತ್ತು ಮತ್ತು ತಕ್ಷಣ ಅವರಿಗೆ ಡ್ರಿಪ್ಸ್ ನೀಡಲಾಗಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ…

Read More
singer Talwiinder Breaks Silence On Disha Patani Dating Rumours

Disha Patani: ಕೊನೆಗೂ ಮೌನ ಮುರಿದ ತಲ್ವೀಂದರ್, ದಿಶಾ ಜೊತೆಗಿನ ಡೇಟಿಂಗ್‌ ಸತ್ಯಾನಾ?

ಮುಂಬೈ: ಸಖತ್‌ ಬೋಲ್ಡ್‌ ಲುಕ್‌ಗೆ ಫೇಮಸ್‌ ಆಗಿರುವ ಬಾಲಿವುಡ್‌ ನಟಿ ದಿಶಾ ಪಟಾನಿ (Disha Patani) ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ಲವ್‌ ಲೈಫ್‌ ವಿಚಾರವಾಗಿ ಎಲ್ಲರ ಹುಬ್ಬೇರಿಸಿದ್ದಾರೆ. ತಲ್ವೀಂದರ್ ಜೊತೆ ದಿಶಾ ಡೇಟಿಂಗ್‌ ಕಳೆದ ಕೆಲ ಸಮಯದ ಹಿಂದೆ ಉದಯಪುರದಲ್ಲಿ ನಡೆದ ಬಾಲಿವುಡ್‌ ನಟಿ ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ಅವರ ವಿವಾಹ ಸಮಾರಂಭದಲ್ಲಿ ದಿಶಾ ಪಟಾನಿ ಮತ್ತು ಪಂಜಾಬಿ ಗಾಯಕ ತಲ್ವೀಂದರ್ ಕೈ ಹಿಡಿದುಕೊಂಡು ಓಡಾಡುತ್ತಿರುವ ವಿಡಿಯೋ ಎಲ್ಲೆಡೆ…

Read More
Hanuman chalisa patina program in Mysuru by Ganapathy sachchidananda ashrama

Mysuru: ವ್ಯಾಲೆಂಟೈನ್ಸ್‌ ಡೇ ಬದಲು ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ, ಗಣಪತಿ ಸಚ್ಚಿದಾನಂದ ಆಶ್ರಮದಿಂದ ವಿಶೇಷ ಕಾರ್ಯ

ಮೈಸೂರು: ಸಾಮಾನ್ಯವಾಗಿ ಫೆಬ್ರವರಿ 14 ಎಂದರೆ ಎಲ್ಲರಿಗೂ ನೆನಪಾಗೋದು ವ್ಯಾಲೆಂಟೈನ್ಸ್‌ ಡೇ. ಆದರೆ ಈ ಬಾರಿ ವ್ಯಾಲೆಂಟೈನ್ಸ್ ದಿನವನ್ನ ವಿಭಿನ್ನವಾಗಿ ಆಚರಿಸಲು ಮೈಸೂರಿನ (Mysuru) ಗಣಪತಿ ಸಚ್ಚಿದಾನಂದ ಆಶ್ರಮ (Sri Ganapathy Sachchidananda Swamiji) ನಿರ್ಧಾರ ಮಾಡಿದೆ. ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ ಪ್ರತಿವರ್ಷವೂ ಈ ವ್ಯಾಲೆಂಟೈನ್ಸ್‌ ಡೇ ವಿಚಾರವಾಗಿ ದೇಶದಲ್ಲಿ ವಿವಾದಗಳು ಸೃಷ್ಟಿ ಆಗುತ್ತದೆ. ಅದರ ಆಚರಣೆಯನ್ನ ಅನೇಕ ಜನರು ವಿರೋಧ ಮಾಡುತ್ತಾರೆ. ಆ ದಿನವೇ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನ ಸಹ ಆಯೋಜನೆ ಮಾಡಲಾಗುತ್ತದೆ….

Read More