Big News slipper will be provided to school students rather than shoe

Big News: ಶೂ ಬದಲು ಮಕ್ಕಳಿಗೆ ಚಪ್ಪಲಿ ಭಾಗ್ಯ, ಶಿಕ್ಷಣ ಇಲಾಖೆಯಿಂದ ಮಹತ್ವದ ನಿರ್ಧಾರ

ಬೆಂಗಳೂರು: ಹವಾಮಾನ ಬದಲಾವಣೆಯ ಕಾರಣದಿಂದ ಈ ಬಾರಿ ವಿದ್ಯಾರ್ಥಿಗಳಿಗೆ ಶೂ ಬದಲಾಗಿ ಚಪ್ಪಲಿ (Big News) ನೀಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಬೇಡಿಕೆ ಇರುವ ಜಿಲ್ಲೆಗಳ ಮಾಹಿತಿ ಸಂಗ್ರಹ ವಿದ್ಯಾರ್ಥಿಗಳಿಗೆ ಈ ಬಾರಿ ಶೂ ಬದಲು ಚಪ್ಪಲಿ ಭಾಗ್ಯ ನೀಡಲು ಇಲಾಖೆ ಪ್ಲ್ಯಾನ್‌ ಮಾಡುತ್ತಿದ್ದು, ಬೇಡಿಕೆ ಇರುವ ಜಿಲ್ಲೆ ಮಾಹಿತಿ ಸಂಗ್ರಹಕ್ಕೆ ಉರ್ದು & ಇತರೆ ಅಲ್ಪ ಸಂಖ್ಯಾತ ಭಾಷಾ ಶಾಲೆ ನಿರ್ದೇಶನಾಲಯ ಉಪನಿರ್ದೇಶಕರಿಗೆ ಸೂಚನೆ ನೀಡಿದೆ. ಹವಾಮಾನ ಅನುಗುಣವಾಗಿ ಚಪ್ಪಲಿ ಈ ಬಾರಿ ಮಕ್ಕಳಿಗೆ…

Read More
health benefits of super food Sweet Potato

Sweet Potato: ಕ್ಯಾನ್ಸರ್‌ ತಡೆಯುತ್ತೆ ಈ ಸಿಹಿ ಗೆಣಸು, ಶೀತಕ್ಕೂ ಇದೇ ಪರಿಹಾರ

ಸಿಹಿ ಗೆಣಸು ಅನೇಕ ಜನರಿಗೆ ಇಷ್ಟದ ತರಕಾರಿ ಇದು. ಇದನ್ನ ತರಕಾರಿ ಎನ್ನುವುದಕ್ಕಿಂತ ಒಂದು ರೀತಿಯ ಹಣ್ಣು ಎಂದರೂ ಸಹ ತಪ್ಪಲ್ಲ. ಇದನ್ನ ಬರೀ ಬೇಯಿಸಿ ಸಹ ತಿನ್ನಬಹುದು ಅಥವಾ ಅಡುಗೆಯಲ್ಲಿ ಬಳಕೆ ಮಾಡಬಹುದು, ಈ ಸಿಹಿ ಗೆಣಸನ್ನ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನ ಪಡೆಯಬಹುದಾಗಿದೆ. ಹಾಗಾದ್ರೆ ಗೆಣಸು (Sweet Potato) ಸೇವನೆಯಿಂದ ಏನೆಲ್ಲಾ ಲಾಭ ಇದೆ ಎಂಬುದು ಇಲ್ಲಿದೆ. ಜೀರ್ಣಕ್ರಿಯೆಗೆ ಉತ್ತಮ ಸಿಹಿ ಗೆಣಸಿನಲ್ಲಿರುವ ವಿಟಮಿನ್ ಬಿ6 ಹೋಮೋಸಿಸ್ಟೀನ್ ಎನ್ನುವ ಅಮೈನೋ ಆಮ್ಲದ ಶೇಖರಣೆಯನ್ನು…

Read More
Pralhad Joshi warmly welcomed after davos visit

Pralhad Joshi: ದಾವೋಸ್‌ನಿಂದ ಮರಳಿ ಬಂದ ಪ್ರಲ್ಹಾದ ಜೋಶಿಗೆ ಅದ್ದೂರಿ ಸ್ವಾಗತ

ದಾವೋಸ್:  ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಯಶಸ್ವಿ ಅಧಿವೇಶನದ ಬಳಿಕ ತವರಿಗೆ ಆಗಮಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರಿಗೆ ಹುಬ್ಬಳ್ಳಿಯಲ್ಲಿಂದು ಅದ್ಧೂರಿ ಸ್ವಾಗತ ಕೋರಲಾಗಿದೆ.   ಜಿಲ್ಲೆಯ ಪ್ರಮುಖರಿಂದ ಸ್ವಾಗತ ವಿಮಾನ ನಿಲ್ದಾಣದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಜಿಲ್ಲೆಯ ಪ್ರಮುಖರು, ಬಿಜೆಪಿ ಮುಖಂಡರು, ಅಭಿಮಾನಿಗಳು ಸ್ವಾಗತ ಕೋರಿದರು.  ದಾವೋಸ್ ನಲ್ಲಿ ಐದು ದಿನಗಳ ಕಾಲ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ವಿಶೇಷ ಸಭೆ, ಯಶಸ್ವಿ…

Read More
Russian President Vladimir Putin about ukraine war

Vladimir Putin: ಗುರಿ ಸಾಧಿಸಿದ ನಂತರವೇ ಯುದ್ದಕ್ಕೆ ಫುಲ್‌ಸ್ಟಾಪ್, ಉಕ್ರೇನ್‌ ಯುದ್ದದ ಬಗ್ಗೆ ಪುಟಿನ್‌ ಮಾತು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಉಕ್ರೇನ್ ಯುದ್ಧದ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ತನ್ನ ಗುರಿಗಳನ್ನು ಸಾಧಿಸಿದ ನಂತರವೇ ಕಾರ್ಯಾಚರಣೆಯನ್ನು ನಿಲ್ಲಿಸುತ್ತದೆ ಎಂದು ಹೇಳಿದ್ದಾರೆ. ರಷ್ಯಾ ಯುದ್ಧವನ್ನ ಆರಂಭ ಮಾಡಿಲ್ಲ ರಷ್ಯಾ ಉಕ್ರೇನ್ ಯುದ್ಧವನ್ನು ಪ್ರಾರಂಭಿಸಲಿಲ್ಲ , ಆದರೆ ಪಶ್ಚಿಮದ ಪ್ರಭಾವದಿಂದ ಉಕ್ರೇನ್‌ ತೆಗೆದುಕೊಂಡ ನಿರ್ಧಾರವೇ ರಷ್ಯಾವನ್ನು ಸಂಘರ್ಷಕ್ಕೆ ಎಳೆದಿದೆ, ಇದು ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ. ನಮ್ಮ ವಿಶೇಷ ಮಿಲಿಟರಿ ಕಾರ್ಯಾಚರಣೆಯು ಯುದ್ಧದ ಆರಂಭವಲ್ಲ, ಬದಲಾಗಿ ಉಕ್ರೇನಿಯನ್ ರಾಷ್ಟ್ರೀಯವಾದಿಗಳನ್ನು ಬಳಸಿಕೊಂಡು ಪಶ್ಚಿಮ ದೇಶಗಳು…

Read More
Lucky Zodiac sign of the january month end

Lucky Zodiac: ಜನವರಿ ತಿಂಗಳ ಕೊನೆಯಲ್ಲಿ ಈ ರಾಶಿಯವರಿಗೆ ಹೊಡೆಯುತ್ತೆ ಲಾಟರಿ

ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಮೊದಲ ತಿಂಗಳು ಜನವರಿ ಮುಗಿಯಲಿದೆ. ಈ ವರ್ಷದ ತಿಂಗಳು ಅನೇಕ ಜನರಿಗೆ ಅದೃಷ್ಟವನ್ನ ತಂದಿದೆ, ಇನ್ನೂ ಕೆಲವರು ಅಯ್ಯೋ ಬರೀ ಕಷ್ಟಗಳು ಎಂದು ಗೊಣಗಿಕೊಂಡಿದ್ದಾರೆ. ಆದರೆ ಈಗ ಅವರಿಗೆ ಸಹ ಗುಡ್‌ನ್ಯೂಸ್‌ ಇದೆ. ಹೌದು, ಜನವರಿ ತಿಂಗಳ ಕೊನೆಯಲ್ಲಿ ಗ್ರಹಗಳ ಸಂಚಾರದ ಕಾರಣದಿಂದ ಅನೇಕ ರಾಶಿಯವರಿಗೆ ಒಳ್ಳೆಯ ಕಾಲ ಆರಂಭ ಆಗುತ್ತಿದೆ. ಆ ಅದೃಷ್ಟವಂತ ರಾಶಿಗಳು (Lucky Zodiac) ಯಾವುವು ಎಂಬುದು ಇಲ್ಲಿದೆ. ಯಾವೆಲ್ಲಾ ಗ್ರಹಗಳು ಸಂಚಾರ ಮಾಡಲಿದೆ?  ಜನವರಿ 29ರ…

Read More
indian Republic Day celebration in Bangladesh

Republic Day: ವಿದೇಶದಲ್ಲೂ ಗಣರಾಜ್ಯೋತ್ಸವ ಸಂಭ್ರಮ, ಬಾಂಗ್ಲಾದಲ್ಲಿ ಭಾರತೀಯ ಸೈನಿಕರಿಗೆ ಗೌರವ ನಮನ

ನವದೆಹಲಿ: 77ನೇ ಗಣರಾಜ್ಯೋತ್ಸವವನ್ನು ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಗೌರವ ಭಾವದಿಂದ ಆಚರಿಸಲಾಗುತ್ತಿದೆ.  ಬಾಂಗ್ಲಾದೇಶದ (Bangladesh) ಢಾಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ, ಭಾರತದ 77ನೇ ಗಣರಾಜ್ಯೋತ್ಸವವನ್ನು (Republic Day)  ಉತ್ಸಾಹ ಮತ್ತು ದೇಶಭಕ್ತಿಯ ಪ್ರತೀಕವಾಗಿ ಆಚರಿಸಲಾಯಿತು. ಭಾರತೀಯ ಸೈನಿಕರಿಗೆ ಗೌರವ ಅರ್ಪಣೆ ಚಾನ್ಸೆರಿ ಕಟ್ಟಡದಲ್ಲಿ ನಡೆದ ಆಚರಣೆಗಳಲ್ಲಿ, ಭಾರತೀಯ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,  ಗೌರವ ಸಲ್ಲಿಸಿದರು.  ಶ್ರೀಲಂಕಾದಲ್ಲಿನ ಭಾರತದ ಹೈಕಮಿಷನರ್ ಕಚೇರಿಯಲ್ಲೂ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.  ಭಾರತೀಯ ಶಾಂತಿ ಪಾಲನಾ ಪಡೆ ಸ್ಮಾರಕದಲ್ಲಿ ಗೌರವ ನಮನ…

Read More
Daily Horoscope december 8 2025 all zodiac sign

Daily Horoscope: ಈ ರಾಶಿಯವರಿಗೆ ಮಾಡಿದ ಕೆಲಸದಲ್ಲಿ ಫಲ ಸಿಗಲ್ಲ, ಹೀಗಿದೆ ಇಂದಿನ ಭವಿಷ್ಯ

ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ನೆರೆಹೊರೆಯವರೊಂದಿಗೆ ಅನಿರೀಕ್ಷಿತ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಕೊರತೆಗಳು ಉಂಟಾಗುತ್ತವೆ. ವೃಷಭ ರಾಶಿ: ಮಕ್ಕಳ ಉದ್ಯೋಗ ಪ್ರಯತ್ನಗಳು ಸ್ವಲ್ಪ ನಿರಾಶಾದಾಯಕವಾಗಿರುತ್ತದೆ. ಪಾಲುದಾರಿಕೆ ವ್ಯವಹಾರಗಳು ನಿಧಾನವಾಗಿರುತ್ತವೆ….

Read More