evening snacks recipe khaman dhokla

Khaman Dhokla: ಸಂಜೆ ಸ್ನ್ಯಾಕ್ಸ್‌ ಗುಜರಾತಿ ಸ್ಪೆಷಲ್‌ ಖಾಮನ್‌ ಢೋಕ್ಲಾ ಮಾಡಿ ಸವಿಯಿರಿ

ಢೋಕ್ಲಾ ಬಹಳ ವಿಭಿನ್ನವಾದ ಗುಜರಾತಿ ಡಿಶ್‌. ಇದನ್ನ ಅನೇಕ ಮನೆಗಳಲ್ಲಿ ಬೆಳಗಿನ ತಿಂಡಿಯಾಗಿ ತಿನ್ನಲಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಸಂಜೆ ಸ್ನ್ಯಾಕ್ಸ್‌ ಆಗಿ ಸೇವನೆ ಮಾಡುತ್ತೇವೆ. ಇದರಲ್ಲಿ ಅನೇಕ ವಿಧಗಳಿದೆ. ಸದ್ಯ ಇವತ್ತು ಖಾಮನ್ ಢೋಕ್ಲಾ (Khaman Dhokla) ಮಾಡುವ ಸುಲಭ ವಿಧಾನವನ್ನ ಹೇಳಿಕೊಡ್ತೀವಿ. ಇಲ್ಲಿದೆ ಅದರ ಸುಲಭ ರೆಸಿಪಿ ಖಾಮನ್ ಢೋಕ್ಲಾ ಪದಾರ್ಥಗಳು ಬ್ಯಾಟರ್‌ ತಯಾರಿಸಲು 1 ಗ್ರಾಂ ಕಡಲೇ ಹಿಟ್ಟು 1 ಚಮಚ ರವೆ 1 ಟೀಸ್ಪೂನ್ ಶುಂಠಿ-ಹಸಿ ಮೆಣಸಿನಕಾಯಿ ಪೇಸ್ಟ್ 1 ಸಕ್ಕರೆ…

Read More
Mamata Banerjee says Justice Crying in supreme court

Mamata Banerjee: ಚುನಾವಣಾ ಆಯೋಗದ ಮೇಲೆ ಹರಿಹಾಯ್ದ ಮಮತಾ ಬ್ಯಾನರ್ಜಿ, ಸುಪ್ರೀಂನಲ್ಲಿ ವಾದ ಮಂಡಿಸಿದ ಸಿಎಂ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಾದಿಸಲು ಸಿಎಂ ಮಮತಾ ಬ್ಯಾನರ್ಜಿ(Mamata Banerjee) ಸ್ವತಃ ಆಗಮಿಸಿದ್ದು, ಈ ಸಮಯದಲ್ಲಿ ಚುನಾವಣಾ ಆಯೋಗದ ಮೇಲೆ ಹರಿಹಾಯ್ದಿದ್ದಾರೆ. ಚುನಾವಣಾ ಆಯೋಗದ ಮೇಲೆ ಆರೋಪಗಳ ಸುರಿಮಳೆ ಸಿಜೆಐ ಸೂರ್ಯ ಕಾಂತ್ ಅವರ ಮುಂದೆ ತಮ್ಮ ವಾದವನ್ನು ಮಂಡಿಸಲು ಮಮತಾ ಅವರು ಐದು ನಿಮಿಷಗಳ ಸಮಯ ಕೇಳಿದರು. ಸಿಜೆಐ ಒಪ್ಪಿಕೊಂಡು ಅವರಿಗೆ 15 ನಿಮಿಷಗಳ ಅವಕಾಶ ನೀಡಿದರು. ಈ ಸಮಯದಲ್ಲಿ…

Read More
ksccf recruitment for 34 posts here is how to apply

KSCCF Recruitment: 34 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿ ಅಪ್ಲೈ ಮಾಡಿ

ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF Recruitment)  ಖಾಲಿ ಇರುವ 34 ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್, ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF)ಹುದ್ದೆಗಳ ಸಂಖ್ಯೆ: 34ಹುದ್ದೆಯ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ಮಾರಾಟ ಸಹಾಯಕ, ಫಾರ್ಮಸಿಸ್ಟ್ ಸಂಬಳ: ತಿಂಗಳಿಗೆ ರೂ.21400-52650/- ಒಟ್ಟು ಎಷ್ಟು ಹುದ್ದೆಗಳು ಫಾರ್ಮಸಿಸ್ಟ್: 7 ಪ್ರಥಮ ದರ್ಜೆ ಸಹಾಯಕ 10 ಸೇಲ್ಸ್ ಅಸಿಸ್ಟೆಂಟ್: 17 ವೇತನ…

Read More
HD Kumaraswamy on reopening bhadravati iron factory

HD Kumaraswamy: ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರದಿಂದ ಹಣ: ಎಚ್‌ಡಿ ಕುಮಾರಸ್ವಾಮಿ

ಮೈಸೂರು: ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕಾಗಿ 4 ಸಾವಿರದ 500 ರಿಂದ 5 ಸಾವಿರ ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ. ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಮೈಸೂರಿನಲ್ಲಿ ಕೇಂದ್ರ ಬಜೆಟ್ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025-2027ರ ಕೇಂದ್ರ ಬಜೆಟ್‌ನಲ್ಲಿ ಕಟ್ಟಡ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್…

Read More
Shocking News private bus price hiked due to long weekend

Shocking News: ಸಾಲು ಸಾಲು ರಜೆ, ಜನರ ಜೇಬಿಗೆ ಬರೆ: ದುಪ್ಪಟ್ಟು ದರ ಹೆಚ್ಚಿಸಿದ ಖಾಸಗಿ ಬಸ್‌ಗಳು

ಬೆಂಗಳೂರು: ನಾಳೆಯಿಂದ ಸತತ ಮೂರು ದಿನ ರಜೆ ಹಿನ್ನೆಲೆ ರಜೆಗೆ ಊರುಗಳಿಗೆ ಹೋಗುವವರಿಗೆ ಶಾಕಿಂಗ್ ನ್ಯೂಸ್ (Shocking News) ಕಾದಿದ್ದು, ಖಾಸಗಿ ಬಸ್‌ಗಳು ಪ್ರಯಾಣ ದರ ದುಪ್ಪಟ್ಟು ಮಾಡಿದೆ. ದುಪ್ಪಟ್ಟು ಏರಿಕೆ ಮಾಡಿದ ಖಾಸಗಿ ಬಸ್‌ಗಳು 3 ದಿನ ರಜೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌ಗಳು 500 ರೂ. ಇದ್ದ ಟಿಕೆಟ್ ದರ 800 ರೂಪಾಯಿಗೆ ಏರಿಕೆ ಮಾಡಿದೆ. ಅಲ್ಲದೇ, 1000 ರೂ. ಇದ್ದ ಟಿಕೆಟ್ ದರ 2,000 ರೂ.ಗೆ ಏರಿಕೆ ಆಗಿದ್ದು, ಯಾವುದೇ ಲಗಾಮು ಇಲ್ಲದೆ…

Read More
health benefits of Okra Water

Okra Water: ಪ್ರತಿದಿನ ಬೆಂಡೆಕಾಯಿ ನೀರು ಕುಡಿರಿ, ಆಮೇಲೆ ಮ್ಯಾಜಿಕ್‌ ನೋಡಿ

ಬೆಂಡೆಕಾಯಿ ಅಂದ್ರೆ ಅನೇಕ ಜನರು ಮೂಗು ಮುರಿತಾರೆ. ಮಕ್ಕಳು ಮಾತ್ರವಲ್ಲದೇ ದೊಡ್ಡವರು ಸಹ ಈ ಬೆಂಡೆಕಾಯಿ ತಿನ್ನುವುದಿಲ್ಲ. ಆದರೆ ಈ ಹಸಿರು ತರಕಾರಿ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನ ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ರಾತ್ರಿ ನೀರಿನಲ್ಲಿ ಬೆಂಡೆಕಾಯಿ ನೆನಸಿಟ್ಟು ಕುಡಿಯುವುದರಿಂದ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದಾಗಿದೆ. ಹಾಗಾದ್ರೆ ಬೆಂಡೆಕಾಯಿ ನೀರು (Okra Water) ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತದೆ ಎಂಬುದು ಇಲ್ಲಿದೆ. ಮೂತ್ರಪಿಂಡಗಳಿಗೆಬೆಂಡೆಕಾಯಿ ನೀರು ಮೂತ್ರಪಿಂಡದ ಆರೋಗ್ಯಕ್ಕೆ ಅತ್ಯುತ್ತಮವಾದ ನೈಸರ್ಗಿಕ ಕ್ಲೆನ್ಸರ್ ಎನ್ನಲಾಗುತ್ತದೆ….

Read More
2 Panchagrahi Yoga in February benefits

Panchagrahi Yoga: ಫೆಬ್ರವರಿಯಲ್ಲಿ ಡಬಲ್‌ ಧಮಾಕ, ಪಂಚಗ್ರಹಿ ಯೋಗದಿಂದ ಹಣೆಬರಹವೇ ಬದಲು

ಫೆಬ್ರವರಿ ತಿಂಗಳಲ್ಲಿ ಅನೇಕ ಗ್ರಹಗಳ ಸಂಚಾರ ಇರಲಿದೆ. ಈ ಗ್ರಹಗಳ ಸಂಚಾರದ ಕಾರಣದಿಂದ ಮಕರ ರಾಶಿಯಲ್ಲಿ ಬಹಳ ಅಪರೂಪದ ಯೋಗವೊಂದು ಸೃಷ್ಟಿ ಆಗುತ್ತದೆ. ಹೌದು, ಮಕರ ರಾಶಿಯಲ್ಲಿ ಕೇವಲ ಒಂದು ವಾರದ ಅಂತರದಲ್ಲಿ ಎರಡು ಬಾರಿ ಪಂಚಗ್ರಹಿ ಯೋಗ (Panchagrahi Yoga) ರೂಪುಗೊಳ್ಳಲಿದೆ. ಈ ಯೋಗದಿಂದ ಕೆಲ ರಾಶಿಯವರ ಕಷ್ಟಗಳು ಮಾಯವಾಗಿ, ಜೀವನದಲ್ಲಿ ಅಂದುಕೊಂಡಿದ್ದೆಲ್ಲಾ ಆಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ಮೊದಲ ಪಂಚಗ್ರಹಿ ಯೋಗವು ಫೆಬ್ರವರಿ 18 ರಂದು ಮಕರ ರಾಶಿಯಲ್ಲಿ ರಾಹು, ಬುಧ,…

Read More