Bengaluru: ಬಾರ್ ನಿರ್ಮಾಣಕ್ಕೆ ಅಡ್ಡಿ ಅಂತ ಆಂಜನೇಯನ ಗುಡಿಯನ್ನೇ ಕೆಡವಿದ್ರು! ರಾತ್ರೋ ರಾತ್ರಿ ದೇಗುಲ ನೆಲಸಮ

ಬೆಂಗಳೂರು (ನ.20): ಬಾರ್ ನಿರ್ಮಾಣಕ್ಕೆ (Bar Construction) ದೇವಸ್ಥಾನ ಅಡ್ಡಿಯಾಗ್ತಿದೆ ಎನ್ನುವ ಕಾರಣಕ್ಕೆ ರಾತ್ರೋ ರಾತ್ರಿ ದೇವಸ್ಥಾನವನ್ನ ಕೆಡವಿದ ಘಟನೆ ಬೆಂಗಳೂರು (Bengaluru) ಹೊರವಲಯದ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ. ನಿನ್ನೆ ಸಂಜೆ ಇದ್ದ ದೇವಸ್ಥಾನ (Temple) ಬೆಳಗ್ಗೆಯಾಗೋ ವೇಳೆಗೆ ನೆಲಸಮಗೊಂಡಿದೆ. ದೇವಸ್ಥಾನ ಕೆಡವಂತಹ ಕೆಲಸ ಮಾಡಿದ್ಯಾರು? ಬಾರ್​ ನಿರ್ಮಾಣಕ್ಕೆ ಅರ್ಜಿ, ಆಡಳಿತ ಮಂಡಳಿ ವಿರೋಧ ಕೆಲ ಸ್ಥಳೀಯರು ಕಳೆದ ಕೆಲ ದಿನಗಳ ಹಿಂದೆ ದೇವಸ್ಥಾನದ ಸಮೀಪದಲ್ಲೇ ಬಾರ್​​ ನಿರ್ಮಾಣ ಮಾಡಲು ಮುಂದಾಗಿದ್ದರಂತೆ. ಹೀಗಾಗಿ ಅಬಕಾರಿ ಇಲಾಖೆಗೆ…

Read More

Elephant Rescue Operation: ಕೆನಾಲ್​ಗೆ ಬಿದ್ದು 3 ರಾತ್ರಿ ಕಳೆದ ಗಜರಾಜ; ಅಂತೂ ಶುರುವಾಯ್ತು ಕಾಡಾನೆ ಮೇಲೆತ್ತುವ ಕಾರ್ಯ

ಆನೆ ಮೇಲೆತ್ತುವ ಕಾರ್ಯಾಚರಣೆ ಶುರುವಾಗಿದ್ದು, ಪಶು ವೈದ್ಯರಾದ ಡಾ ರಮೇಶ್, ಮತ್ತು ಡಾ ಆದರ್ಶ್ ರಿಂದ ಆನೆಗೆ ಅರವಳಿಕೆ ಮದ್ದು ನೀಡಲಾಗಿದೆ. ಆನೆಯನ್ನು ರಕ್ಷಣೆ ಮಾಡಲು ಕೆನಾಲ್​ಗೆ  ಸಿಬ್ಬಂದಿಗಳು ಕಂಟೇನರ್​ ಇಳಿಸಿದ್ದಾರೆ. ಮಂಡ್ಯ (ನ.18): ಶಿವನಸಮುದ್ರ ಸಮೀಪದ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್​ ಕಾಡಾನೆ ಬಿದ್ದಿದ್ದು, ಆನೆಯನ್ನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೆನಾಲ್‌ನಿಂದ ಆನೆಯನ್ನು ಮೇಲೆತ್ತಲು ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ವೈದ್ಯರು ಆನೆಗೆ ಅರವಳಿಕೆ ಮದ್ದು ನೀಡಿದ ಕಾಲುವೆಯಲ್ಲಿರೋ ಆನೆಗೆ ಅರವಳಿಕೆ…

Read More